ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ
ಹರಿಯಾಣದಲ್ಲಿ ರಾಮಲೀಲಾ ನಾಟಕೋತ್ಸವ ಆಯೋಜನೆ
25 ವರ್ಷದ ಪಾತ್ರದಾರಿ ಹೃದಯಾಘಾತದಿಂದ ಸಾವು
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರ ವಿರಾಜಮಾನರಾಗುತ್ತಿರುವ ವೇಳೆ ಹರಿಯಾಣದಲ್ಲಿ ಹನುಮನ ಪಾತ್ರಧಾರಿಯೊಬ್ಬ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಅಂಗವಾಗಿ ಹರಿಯಾಣದ ಭಿವಾನದಲ್ಲಿ ಬಸ್ಕಿನಾಥ್ ರಾಮಲೀಲಾ ಸಮಿತಿ ರಾಮಲೀಲಾ ನಾಟಕ ಆಯೋಜಿಸಿತ್ತು. ಈ ನಾಟಕದಲ್ಲಿ ಹನುಮನ ಪಾತ್ರ ನಿರ್ವಹಿಸುತ್ತಿದ್ದ 25 ವರ್ಷದ ಹರೀಶ್ ಕುಮಾರ್ ಎಂಬಾತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ನಾಟಕ ನಡೆಯುತ್ತಿದ್ದಾಗ ಹನುಮನ ಪಾತ್ರಧಾರಿ ಹರೀಶ್ ಶ್ರೀರಾಮನ ಪಾದಗಳಿಗೆ ನಮಸ್ಕರಿಸುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಕೆಲ ಕಾಲ ಏಳದೆ ಇರುವುದನ್ನು ಕಂಡ ಜನರು ಪಾತ್ರದಲ್ಲಿ ತಲ್ಲೀನರಾಗಿದ್ದಾರೆಂದು ಚಪ್ಪಾಳೆ ಹೊಡೆದಿದ್ದಾರೆ. ನಂತರ ಅನುಮಾನ ಬಂದು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ.
उफ़्फ़! एक्टिंग करते वक्त हार्ट अटैक से एक और मौत.
मामला हरियाणा के भिवानी का है, जहां रामलीला के दौरान भगवान हनुमान का किरदार निभा रहे एक 25 वर्षीय को दिल का दौरा पड़ा और वे गिर गए.
लोगों को लगा कि वे एक्टिंग कर रहे हैं. लेकिन अस्पताल ले जाते जाते युवक ने दम तोड़ दिया. pic.twitter.com/3n1SFmP2sc
— Priya singh (@priyarajputlive) January 22, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ
ಹರಿಯಾಣದಲ್ಲಿ ರಾಮಲೀಲಾ ನಾಟಕೋತ್ಸವ ಆಯೋಜನೆ
25 ವರ್ಷದ ಪಾತ್ರದಾರಿ ಹೃದಯಾಘಾತದಿಂದ ಸಾವು
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರ ವಿರಾಜಮಾನರಾಗುತ್ತಿರುವ ವೇಳೆ ಹರಿಯಾಣದಲ್ಲಿ ಹನುಮನ ಪಾತ್ರಧಾರಿಯೊಬ್ಬ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಅಂಗವಾಗಿ ಹರಿಯಾಣದ ಭಿವಾನದಲ್ಲಿ ಬಸ್ಕಿನಾಥ್ ರಾಮಲೀಲಾ ಸಮಿತಿ ರಾಮಲೀಲಾ ನಾಟಕ ಆಯೋಜಿಸಿತ್ತು. ಈ ನಾಟಕದಲ್ಲಿ ಹನುಮನ ಪಾತ್ರ ನಿರ್ವಹಿಸುತ್ತಿದ್ದ 25 ವರ್ಷದ ಹರೀಶ್ ಕುಮಾರ್ ಎಂಬಾತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ನಾಟಕ ನಡೆಯುತ್ತಿದ್ದಾಗ ಹನುಮನ ಪಾತ್ರಧಾರಿ ಹರೀಶ್ ಶ್ರೀರಾಮನ ಪಾದಗಳಿಗೆ ನಮಸ್ಕರಿಸುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಕೆಲ ಕಾಲ ಏಳದೆ ಇರುವುದನ್ನು ಕಂಡ ಜನರು ಪಾತ್ರದಲ್ಲಿ ತಲ್ಲೀನರಾಗಿದ್ದಾರೆಂದು ಚಪ್ಪಾಳೆ ಹೊಡೆದಿದ್ದಾರೆ. ನಂತರ ಅನುಮಾನ ಬಂದು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ.
उफ़्फ़! एक्टिंग करते वक्त हार्ट अटैक से एक और मौत.
मामला हरियाणा के भिवानी का है, जहां रामलीला के दौरान भगवान हनुमान का किरदार निभा रहे एक 25 वर्षीय को दिल का दौरा पड़ा और वे गिर गए.
लोगों को लगा कि वे एक्टिंग कर रहे हैं. लेकिन अस्पताल ले जाते जाते युवक ने दम तोड़ दिया. pic.twitter.com/3n1SFmP2sc
— Priya singh (@priyarajputlive) January 22, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ