newsfirstkannada.com

ಮುಂದಿನ ತಿಂಗಳು ಮದುವೆ ಆಗಬೇಕಿದ್ದ ಯುವತಿ ದಿಢೀರ್​ ಸಾವು.. ಅಸಲಿಗೆ ಆಗಿದ್ದೇನು?

Share :

Published January 21, 2024 at 10:35pm

Update January 21, 2024 at 10:36pm

    ಫೆಬ್ರವರಿ 4ರಂದು ಮೃತ ಚೈತ್ರಾಗೆ ಮದುವೆ ನಿಗದಿ ಆಗಿತ್ತು

    ಮದುವೆಗೆ 13 ದಿನ ಬಾಕಿ ಇರುವ ಹೊತ್ತಲ್ಲೇ ಯುವತಿ ಸಾವು

    ಮನೆಯಲ್ಲಿ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ..!

ಶಿವಮೊಗ್ಗ: ಮದುವೆಗೆ 13 ದಿನ ಬಾಕಿ ಇರುವ ಹೊತ್ತಲ್ಲೇ ಮನೆಯ ಬಚ್ಚಲು ಮನೆ ಪಕ್ಕದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ಕಟ್ಟೆಹಕ್ಲುವಿನ ಚೈತ್ರ (26) ಮೃತ ದುರ್ದೈವಿ.

ಫೆಬ್ರವರಿ 4ರಂದು ಮೃತ ಚೈತ್ರಾಗೆ ಮದುವೆ ನಿಗದಿ ಪಡಿಸಲಾಗಿತ್ತು. ಮಾನಸಿಕ ಸ್ಥಿತಿಯಿಂದ ಹಾಗೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಎಂಕಾಂ. ಪದವಿಧರೆ ಆಗಿರುವ ಚೈತ್ರ ಕಟ್ಟೆಹಕ್ಲಿನ ರಾಮಕೃಷ್ಣ ಮೆಡಿಕಲ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ತೀರ್ಥಹಳ್ಳಿಯ ಶವಗಾರದಲ್ಲಿ ಶವ ಇರಿಸಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂದಿನ ತಿಂಗಳು ಮದುವೆ ಆಗಬೇಕಿದ್ದ ಯುವತಿ ದಿಢೀರ್​ ಸಾವು.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/01/death-2024-01-21T204824.057.jpg

    ಫೆಬ್ರವರಿ 4ರಂದು ಮೃತ ಚೈತ್ರಾಗೆ ಮದುವೆ ನಿಗದಿ ಆಗಿತ್ತು

    ಮದುವೆಗೆ 13 ದಿನ ಬಾಕಿ ಇರುವ ಹೊತ್ತಲ್ಲೇ ಯುವತಿ ಸಾವು

    ಮನೆಯಲ್ಲಿ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ..!

ಶಿವಮೊಗ್ಗ: ಮದುವೆಗೆ 13 ದಿನ ಬಾಕಿ ಇರುವ ಹೊತ್ತಲ್ಲೇ ಮನೆಯ ಬಚ್ಚಲು ಮನೆ ಪಕ್ಕದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ಕಟ್ಟೆಹಕ್ಲುವಿನ ಚೈತ್ರ (26) ಮೃತ ದುರ್ದೈವಿ.

ಫೆಬ್ರವರಿ 4ರಂದು ಮೃತ ಚೈತ್ರಾಗೆ ಮದುವೆ ನಿಗದಿ ಪಡಿಸಲಾಗಿತ್ತು. ಮಾನಸಿಕ ಸ್ಥಿತಿಯಿಂದ ಹಾಗೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಎಂಕಾಂ. ಪದವಿಧರೆ ಆಗಿರುವ ಚೈತ್ರ ಕಟ್ಟೆಹಕ್ಲಿನ ರಾಮಕೃಷ್ಣ ಮೆಡಿಕಲ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ತೀರ್ಥಹಳ್ಳಿಯ ಶವಗಾರದಲ್ಲಿ ಶವ ಇರಿಸಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More