ವೀಕ್ಷಕರಿಗೆ ಗುಡ್ನ್ಯೂಸ್ ಕೊಟ್ಟ ಕನ್ನಡತಿ ಧಾರಾವಾಹಿ ಅಮ್ಮಮ್ಮ ರತ್ನಮಾಲಾ!
ಕಿರುತೆರೆಯತ್ತ ಮುಖ ಮಾಡಲು ಸಿದ್ದವಾದ ಜನಮೆಚ್ಚಿದ ನಟಿ ಚಿತ್ಕಲಾ ಬೀರಾದರ್
ಕಲರ್ಸ್ ಕನ್ನಡಕ್ಕೆ ಮತ್ತೆ ವಾಪಸ್ ಆಗಲಿದ್ದಾರೆ ಕನ್ನಡತಿ ಧಾರಾವಾಹಿಯ ಪೋಷಕ ನಟಿ!
ಕಿರುತೆರೆಯಲ್ಲಿ ಅದೆಷ್ಟೋ ಹೆಸರಾಂತ ಕಲಾವಿದರಿದ್ದಾರೆ. ಎಲ್ಲಾ ಕಲಾವಿದರಿಗೂ ಅವರದ್ದೇ ಆದ ದೊಡ್ಡ ದೊಡ್ಡ ಫ್ಯಾನ್ ಬೇಸ್ ಇದೆ. ಕಿರುತೆರೆಯಲ್ಲಿ ಬರೀ ನಾಯಕ ನಾಯಕಿಯರಿಗಷ್ಟೇ ಅಲ್ಲದೆ, ಪೋಷಕ ಪಾತ್ರಗಳಿಗೂ ಫ್ಯಾನ್ ಬೇಸ್ ಇದೆ. ಇದಕ್ಕೆ ಮೇಜರ್ ಎಕ್ಸಾಂಪಲ್ ಅಂದ್ರೆ ನಿಮ್ಮೆಲ್ಲರ ನೆಚ್ಚಿನ ಕನ್ನಡತಿ ಧಾರಾವಾಹಿ ಖ್ಯಾತಿಯ ನಟಿ ಚಿತ್ಕಲಾ ಬಿರಾದರ್. ಅವರೇ ನಿಮ್ಮ ಪ್ರೀತಿಯ ಅಮ್ಮಮ್ಮ.
ಇದನ್ನು ಓದಿ: ಸುಮಾರು 5 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ದೇವಾಲಯ ದಿಢೀರ್ ಪ್ರತ್ಯಕ್ಷ.. ಏನಿದು ಸ್ಟೋರಿ..?
ಹೌದು ನಟಿ ಚಿತ್ಕಲಾ ಬೀರಾದರ್ ಅವರು ರತ್ನಮಾಲಾ ಅನ್ನೋ ಅಮ್ಮಮ್ಮ ಪಾತ್ರಕ್ಕೆ ಅಷ್ಟು ಜೀವ ತುಂಬಿ ನಟಿಸಿದ್ದರು. ಮೂಖ್ಯ ಭೂಮಿಕೆಯಲ್ಲಿ ಈ ಪಾತ್ರ ತೆರೆಯ ಮೇಲೆ ಬಂದಿತ್ತು. ಇವರ ನಟನೆಗೂ ಕೂಡ ಬಹು ದೊಡ್ಡ ಅಭಿಮಾನಿ ಬಳಗವಿದೆ. ಸದ್ಯ ಕನ್ನಡತಿ ಮುಕ್ತಾಯದ ನಂತರದಲ್ಲಿ ನಟಿ ಚಿತ್ಕಲಾ ಬೀರಾದರ್ ಮತ್ತೆ ಕಿರುತೆರೆಯತ್ತ ಮುಖ ಮಾಡಿಲ್ಲಾ. ಈಗಷ್ಟೇ ಅವರ ಮಗನ ಮದುವೆ ಮುಗಿದ ಸಂಭ್ರಮದಲ್ಲಿ ತಮ್ಮ ಪರ್ಸನಲ್ ಲೈಫ್ನಲ್ಲಿ ಬ್ಯೂಸಿಯಾಗಿದ್ದಾರೆ.
ಆದ್ರೆ, ಈಗ ಚಿತ್ಕಲಾ ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಕಿರುತೆರೆಗೆ ಹಿಂದಿರುಗಲಿದ್ದಾರಂತೆ ಈ ನಟಿ. ಹೌದು ಕನ್ನಡತಿ ಧಾರಾವಾಹಿಯ ಸಕ್ಸಸ್ ನಂತರದಲ್ಲಿ ಈಗ ಮತ್ತೆ ಬೇರೆ ಧಾರಾವಾಹಿಯ ಮೂಲಕ ಕಂಬ್ಯಾಕ್ ಮಾಡಿಲಿದ್ದಾರೆ ನಟಿ ಚಿತ್ಕಲಾ ಬೀರಾದರ್. ಕಲರ್ಸ್ ವಾಹಿನಿಗೆ ಮತ್ತೆ ವಾಪಸ್ ಆಗಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ರಾಮ್ಜಿ ಅವರ ನಿರ್ದೇಶನದಲ್ಲಿ ಹೊಚ್ಚ ಹೊಸ ಧಾರಾವಾಹಿ ಬೃಂದಾವನ ಧಾರಾವಾಹಿ ಬರಲಿದ್ದಾರೆ. ಇನ್ನೂ ಅದೇ ಧಾರಾವಾಹಿಯಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿ ಚಿತ್ಕಲಾ ಅವರು ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾಹಿತಿ ಹರಿದಾಡ್ತಿದೆ. ಒಟ್ಟಿನಲ್ಲಿ ಚಿತ್ಕಲಾ ಅವರ ನಟನೆಯನ್ನ ಮಿಸ್ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಇದು ಖಂಡಿತ ಸಿಹಿ ವಿಚಾರವೇ ಸರಿ. ಅವರ ಈ ಹೊಸ ಪ್ರಾಜೆಕ್ಟ್ಗೆ ನಮ್ಮ ಕಡೆಯಿಂದ ಬೆಸ್ಟ್ ವಿಶಸ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವೀಕ್ಷಕರಿಗೆ ಗುಡ್ನ್ಯೂಸ್ ಕೊಟ್ಟ ಕನ್ನಡತಿ ಧಾರಾವಾಹಿ ಅಮ್ಮಮ್ಮ ರತ್ನಮಾಲಾ!
ಕಿರುತೆರೆಯತ್ತ ಮುಖ ಮಾಡಲು ಸಿದ್ದವಾದ ಜನಮೆಚ್ಚಿದ ನಟಿ ಚಿತ್ಕಲಾ ಬೀರಾದರ್
ಕಲರ್ಸ್ ಕನ್ನಡಕ್ಕೆ ಮತ್ತೆ ವಾಪಸ್ ಆಗಲಿದ್ದಾರೆ ಕನ್ನಡತಿ ಧಾರಾವಾಹಿಯ ಪೋಷಕ ನಟಿ!
ಕಿರುತೆರೆಯಲ್ಲಿ ಅದೆಷ್ಟೋ ಹೆಸರಾಂತ ಕಲಾವಿದರಿದ್ದಾರೆ. ಎಲ್ಲಾ ಕಲಾವಿದರಿಗೂ ಅವರದ್ದೇ ಆದ ದೊಡ್ಡ ದೊಡ್ಡ ಫ್ಯಾನ್ ಬೇಸ್ ಇದೆ. ಕಿರುತೆರೆಯಲ್ಲಿ ಬರೀ ನಾಯಕ ನಾಯಕಿಯರಿಗಷ್ಟೇ ಅಲ್ಲದೆ, ಪೋಷಕ ಪಾತ್ರಗಳಿಗೂ ಫ್ಯಾನ್ ಬೇಸ್ ಇದೆ. ಇದಕ್ಕೆ ಮೇಜರ್ ಎಕ್ಸಾಂಪಲ್ ಅಂದ್ರೆ ನಿಮ್ಮೆಲ್ಲರ ನೆಚ್ಚಿನ ಕನ್ನಡತಿ ಧಾರಾವಾಹಿ ಖ್ಯಾತಿಯ ನಟಿ ಚಿತ್ಕಲಾ ಬಿರಾದರ್. ಅವರೇ ನಿಮ್ಮ ಪ್ರೀತಿಯ ಅಮ್ಮಮ್ಮ.
ಇದನ್ನು ಓದಿ: ಸುಮಾರು 5 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ದೇವಾಲಯ ದಿಢೀರ್ ಪ್ರತ್ಯಕ್ಷ.. ಏನಿದು ಸ್ಟೋರಿ..?
ಹೌದು ನಟಿ ಚಿತ್ಕಲಾ ಬೀರಾದರ್ ಅವರು ರತ್ನಮಾಲಾ ಅನ್ನೋ ಅಮ್ಮಮ್ಮ ಪಾತ್ರಕ್ಕೆ ಅಷ್ಟು ಜೀವ ತುಂಬಿ ನಟಿಸಿದ್ದರು. ಮೂಖ್ಯ ಭೂಮಿಕೆಯಲ್ಲಿ ಈ ಪಾತ್ರ ತೆರೆಯ ಮೇಲೆ ಬಂದಿತ್ತು. ಇವರ ನಟನೆಗೂ ಕೂಡ ಬಹು ದೊಡ್ಡ ಅಭಿಮಾನಿ ಬಳಗವಿದೆ. ಸದ್ಯ ಕನ್ನಡತಿ ಮುಕ್ತಾಯದ ನಂತರದಲ್ಲಿ ನಟಿ ಚಿತ್ಕಲಾ ಬೀರಾದರ್ ಮತ್ತೆ ಕಿರುತೆರೆಯತ್ತ ಮುಖ ಮಾಡಿಲ್ಲಾ. ಈಗಷ್ಟೇ ಅವರ ಮಗನ ಮದುವೆ ಮುಗಿದ ಸಂಭ್ರಮದಲ್ಲಿ ತಮ್ಮ ಪರ್ಸನಲ್ ಲೈಫ್ನಲ್ಲಿ ಬ್ಯೂಸಿಯಾಗಿದ್ದಾರೆ.
ಆದ್ರೆ, ಈಗ ಚಿತ್ಕಲಾ ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಕಿರುತೆರೆಗೆ ಹಿಂದಿರುಗಲಿದ್ದಾರಂತೆ ಈ ನಟಿ. ಹೌದು ಕನ್ನಡತಿ ಧಾರಾವಾಹಿಯ ಸಕ್ಸಸ್ ನಂತರದಲ್ಲಿ ಈಗ ಮತ್ತೆ ಬೇರೆ ಧಾರಾವಾಹಿಯ ಮೂಲಕ ಕಂಬ್ಯಾಕ್ ಮಾಡಿಲಿದ್ದಾರೆ ನಟಿ ಚಿತ್ಕಲಾ ಬೀರಾದರ್. ಕಲರ್ಸ್ ವಾಹಿನಿಗೆ ಮತ್ತೆ ವಾಪಸ್ ಆಗಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ರಾಮ್ಜಿ ಅವರ ನಿರ್ದೇಶನದಲ್ಲಿ ಹೊಚ್ಚ ಹೊಸ ಧಾರಾವಾಹಿ ಬೃಂದಾವನ ಧಾರಾವಾಹಿ ಬರಲಿದ್ದಾರೆ. ಇನ್ನೂ ಅದೇ ಧಾರಾವಾಹಿಯಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿ ಚಿತ್ಕಲಾ ಅವರು ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾಹಿತಿ ಹರಿದಾಡ್ತಿದೆ. ಒಟ್ಟಿನಲ್ಲಿ ಚಿತ್ಕಲಾ ಅವರ ನಟನೆಯನ್ನ ಮಿಸ್ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಇದು ಖಂಡಿತ ಸಿಹಿ ವಿಚಾರವೇ ಸರಿ. ಅವರ ಈ ಹೊಸ ಪ್ರಾಜೆಕ್ಟ್ಗೆ ನಮ್ಮ ಕಡೆಯಿಂದ ಬೆಸ್ಟ್ ವಿಶಸ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ