ಮುದ್ದೆ ಮಾಡಿ ಪ್ರತಾಪ ತೋರಿಸಿದ ಡ್ರೋನ್ ಪ್ರತಾಪ್
ಗ್ಯಾಸ್ ಖಾಲಿ ಆಗಿ ಫಜೀತಿಗೆ ಸಿಲುಕಿಕೊಂಡ ಡ್ರೋನ್
ಮುದ್ದೆ ಮಾಡಿ ತಿಂದವರ ಮೇಲೆ ವಿನಯ್, ನಮ್ರತಾ ಗರಂ
ಬಿಗ್ ಬಾಸ್ ಸ್ಪರ್ಧಿಗಳಿಗೆ ರಾಗಿ ಮುದ್ದೆ ಸವಿಯೋ ಆಸೆಯಾಗಿದೆ. ಹಾಗಾಗಿ ಡ್ರೋನ್ ಪ್ರತಾಪ್ ಮನೆಯ ಸ್ಪರ್ಧಿಗಳಿಗೆ ರಾಗಿ ಮುದ್ದೆ ಮಾಡಲು ಹೊರಟಿದ್ದಾರೆ. ಆದರೆ ಮಾಡೋದೇನೊ ಮಾಡಿದ್ದಾರೆ. ಆದರೀಗ ಫಜೀತಿ ಎದುರಾಗಿದೆ. ರಾಗಿ ಮುದ್ದೆ ಮಾಡಿದ್ದರಿಂದ ಮನೆಯ ಗ್ಯಾಸ್ ಖಾಲಿಯಾಗಿದೆ. ಇದರಿಂದ ರಾಗಿ ಮುದ್ದೆ ತಿನ್ನದ ಸ್ಪರ್ಧಿಗಳು ರೊಚ್ಚಿಗೆದ್ದಿದ್ದಾರೆ.
ಡ್ರೋನ್ ಪ್ರತಾಪ್ ರಾಗಿ ಮುದ್ದೆ ಮಾಡಿದ್ದಾರೆ. ತುಕಾಲಿ ಸಂತೋಷ್, ಕಾರ್ತಿಕ್, ವರ್ತೂರ್ ಸಂತೋಷ್ ಸೇರಿದಂತೆ ಒಟ್ಟು 4 ಮುದ್ದೆ ಮಾಡಿದ್ದಾರೆ. ಆದರೆ ಮುದ್ದೆಗೆ ಬೆಂಕಿ ಜಾಸ್ತಿ ಬೇಕಾಗಿರುವುದರಿಂದ ಮನೆಯಲ್ಲಿ ಗ್ಯಾಸ್ ಖಾಲಿಯಾಗಿದೆ. ಇದರಿಂದ ಮನೆಯ ಕೆಲವು ಮನಗಳಲ್ಲಿ ಅಲ್ಲೋಲ ಕಲ್ಲೋಲವಾಗಿದೆ.
ಮುದ್ದೆ ತಂದ ಆಪತ್ತು!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ pic.twitter.com/l8zieTRbBd
— Colors Kannada (@ColorsKannada) December 15, 2023
ನಮ್ರತಾ ಗೌಡ, ವಿನಯ್ ಗೌಡ ಈ ಘಟನೆಯಿಂದ ಹರಿಹಾಯ್ದಿದ್ದಾರೆ. ಅದರಲ್ಲೂ ವಿನಯ್ ಗೌಡ ರಾತ್ರಿ ಊಟ ಆಗಿಲ್ಲ ಅಂದ್ರೆ ನಾನಂತೂ ಸುಮ್ನೆ ಇರಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಘಟನೆಯಿಂದ ರಾಗಿ ಮುದ್ದೆ ತಿಂದವರು ಶಾಕ್ ಆಗಿದ್ದಾರೆ. ಪ್ರತಾಪ್, ತುಕಾಲಿ, ವರ್ತೂರ್ ಕ್ಯಾಮೆರಾ ಮುಂದೆ ಬಂದು ಕ್ಷಮೆಯಾಚಿಸುತ್ತಾ, ಬಿಗ್ ಬಾಸ್ ಇಂತಹ ಶಿಕ್ಷೆ ಕೊಡಬೇಡಿ. ಅಲ್ಲಿ ಎಲ್ಲರೂ ರಾಕ್ಷಸರು ಆಗ್ತಾ ಇದ್ದಾರೆ ಎಂದು ಹೇಳಿದ್ದಾರೆ. ಆದರೆ ರಾಗಿ ಮುದ್ದೆ ತಂದ ಆಪತ್ತು ಎಲ್ಲಿ ತನಕ ಬಂದು ನಿಲ್ಲುತ್ತೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮುದ್ದೆ ಮಾಡಿ ಪ್ರತಾಪ ತೋರಿಸಿದ ಡ್ರೋನ್ ಪ್ರತಾಪ್
ಗ್ಯಾಸ್ ಖಾಲಿ ಆಗಿ ಫಜೀತಿಗೆ ಸಿಲುಕಿಕೊಂಡ ಡ್ರೋನ್
ಮುದ್ದೆ ಮಾಡಿ ತಿಂದವರ ಮೇಲೆ ವಿನಯ್, ನಮ್ರತಾ ಗರಂ
ಬಿಗ್ ಬಾಸ್ ಸ್ಪರ್ಧಿಗಳಿಗೆ ರಾಗಿ ಮುದ್ದೆ ಸವಿಯೋ ಆಸೆಯಾಗಿದೆ. ಹಾಗಾಗಿ ಡ್ರೋನ್ ಪ್ರತಾಪ್ ಮನೆಯ ಸ್ಪರ್ಧಿಗಳಿಗೆ ರಾಗಿ ಮುದ್ದೆ ಮಾಡಲು ಹೊರಟಿದ್ದಾರೆ. ಆದರೆ ಮಾಡೋದೇನೊ ಮಾಡಿದ್ದಾರೆ. ಆದರೀಗ ಫಜೀತಿ ಎದುರಾಗಿದೆ. ರಾಗಿ ಮುದ್ದೆ ಮಾಡಿದ್ದರಿಂದ ಮನೆಯ ಗ್ಯಾಸ್ ಖಾಲಿಯಾಗಿದೆ. ಇದರಿಂದ ರಾಗಿ ಮುದ್ದೆ ತಿನ್ನದ ಸ್ಪರ್ಧಿಗಳು ರೊಚ್ಚಿಗೆದ್ದಿದ್ದಾರೆ.
ಡ್ರೋನ್ ಪ್ರತಾಪ್ ರಾಗಿ ಮುದ್ದೆ ಮಾಡಿದ್ದಾರೆ. ತುಕಾಲಿ ಸಂತೋಷ್, ಕಾರ್ತಿಕ್, ವರ್ತೂರ್ ಸಂತೋಷ್ ಸೇರಿದಂತೆ ಒಟ್ಟು 4 ಮುದ್ದೆ ಮಾಡಿದ್ದಾರೆ. ಆದರೆ ಮುದ್ದೆಗೆ ಬೆಂಕಿ ಜಾಸ್ತಿ ಬೇಕಾಗಿರುವುದರಿಂದ ಮನೆಯಲ್ಲಿ ಗ್ಯಾಸ್ ಖಾಲಿಯಾಗಿದೆ. ಇದರಿಂದ ಮನೆಯ ಕೆಲವು ಮನಗಳಲ್ಲಿ ಅಲ್ಲೋಲ ಕಲ್ಲೋಲವಾಗಿದೆ.
ಮುದ್ದೆ ತಂದ ಆಪತ್ತು!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ pic.twitter.com/l8zieTRbBd
— Colors Kannada (@ColorsKannada) December 15, 2023
ನಮ್ರತಾ ಗೌಡ, ವಿನಯ್ ಗೌಡ ಈ ಘಟನೆಯಿಂದ ಹರಿಹಾಯ್ದಿದ್ದಾರೆ. ಅದರಲ್ಲೂ ವಿನಯ್ ಗೌಡ ರಾತ್ರಿ ಊಟ ಆಗಿಲ್ಲ ಅಂದ್ರೆ ನಾನಂತೂ ಸುಮ್ನೆ ಇರಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಘಟನೆಯಿಂದ ರಾಗಿ ಮುದ್ದೆ ತಿಂದವರು ಶಾಕ್ ಆಗಿದ್ದಾರೆ. ಪ್ರತಾಪ್, ತುಕಾಲಿ, ವರ್ತೂರ್ ಕ್ಯಾಮೆರಾ ಮುಂದೆ ಬಂದು ಕ್ಷಮೆಯಾಚಿಸುತ್ತಾ, ಬಿಗ್ ಬಾಸ್ ಇಂತಹ ಶಿಕ್ಷೆ ಕೊಡಬೇಡಿ. ಅಲ್ಲಿ ಎಲ್ಲರೂ ರಾಕ್ಷಸರು ಆಗ್ತಾ ಇದ್ದಾರೆ ಎಂದು ಹೇಳಿದ್ದಾರೆ. ಆದರೆ ರಾಗಿ ಮುದ್ದೆ ತಂದ ಆಪತ್ತು ಎಲ್ಲಿ ತನಕ ಬಂದು ನಿಲ್ಲುತ್ತೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ