ಯಾವ ಸ್ಪರ್ಧಿ ಬಿಗ್ಬಾಸ್ ಮನೆಯಿಂದ ಆಚೆ ಬರಲಿದ್ದಾರೆ?
ಟಾಸ್ಕ್ ವಿಚಾರಕ್ಕೆ ಬಿಗ್ಬಾಸ್ ಸ್ಪರ್ಧಿಗಳು ಸ್ವಾರ್ಥಿಗಳಾದ್ರಾ?
14ನೇ ವಾರಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಬಿಗ್ಬಾಸ್ ಸ್ಪರ್ಧಿಗಳು
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಯಶಸ್ವಿಯಾಗಿ 14ನೇ ವಾರಕ್ಕೆ ಎಂಟ್ರಿ ಕೊಡುತ್ತಿದೆ. ಈ ಸಂದರ್ಭದಲ್ಲಿ ಟಾಸ್ಕ್ಗಳ ವಿಚಾರಕ್ಕೆ ಬಿಗ್ಬಾಸ್ ಸ್ಪರ್ಧಿಗಳು ಕಿಚ್ಚ ಸುದೀಪ್ನಿಂದ ಈಗೋ ಎಂಬ ಹಣೆ ಪಟ್ಟಿಯನ್ನು ಪಡೆದುಕೊಂಡಿದ್ದಾರೆ.
ಇದನ್ನು ಓದಿ: BREAKING: ಬಿಗ್ಬಾಸ್ ಮನೆಗೆ ಮರಳಿದ ಡ್ರೋನ್ ಪ್ರತಾಪ್.. ವಾರದ ಕತೆಯಲ್ಲಿ ಅಸಲಿ ವಿಷ್ಯ ಬಯಲಾಗುತ್ತಾ?
ಸದ್ಯ ರಿಲೀಸ್ ಆದ ಹೊಸ ಪ್ರೋಮೋದಲ್ಲಿ ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ನ ಖಡಕ್ ಎಂಟ್ರಿಯಾಗಿದೆ. ಇದೇ ವೇಳೆ ಕಿಚ್ಚ ಸುದೀಪ್ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡ 9 ಸ್ಪರ್ಧಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೌದು, ಈ ವಾರ ಬಿಗ್ಬಾಸ್ ಮನೆ ಮಂದಿಗೆ ನಾನಾ ರೀತಿಯ ಟಾಸ್ಕ್ಗಳನ್ನು ನೀಡಿದರು. ಇದು ವಿನ್ನಿಂಗ್ ಅಮೌಂಟ್ ಮೇಲೆ ನೇರ ಪ್ರಭಾವ ಬೀರಲಿದೆ ಎಂದು ಸಹ ಎಚ್ಚರಿಕೆ ನೀಡಿದ್ದರು. ಆದರೂ ಸಹ ಕೆಲ ಸ್ಪರ್ಧಿಗಳು ಟಾಸ್ಕ್ಗಳ ವಿಚಾರಕ್ಕೆ ನಿರ್ಲಕ್ಷ್ಯ ತೋರಿದ್ದರು.
ಈ ಬಗ್ಗೆ ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ. ಇನ್ನು, ತಮಗೆ ಸಿಕ್ಕ ಬೊರ್ಡ್ಗಳನ್ನು ಹಾಕಿಕೊಂಡು ಸ್ಪರ್ಧಿಗಳು ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆಗ ಕಿಚ್ಚ ಸುದೀಪ್ ಈ ವಾರ ಮನೆಯಲ್ಲಿ ಕಾಣಿಸಿದ್ದು ಕೇವಲ ಅಹಂ ಮಾತ್ರ. ನನ್ನ ತಟ್ಟೆಯಲ್ಲಿ ಊಟ ಇಲ್ಲ ಅಂದ್ರೂ ತೊಂದರೆ ಇಲ್ಲ. ಪಕ್ಕದವರು ಊಟ ಮಾಡಬಾರದು ಎಂಬಂತಿತ್ತು ಎಂದಿದ್ದಾರೆ ಸುದೀಪ್. ಸದ್ಯ ಬಿಗ್ ಮನೆಯಲ್ಲಿ ಒಟ್ಟು 9 ಜನ ಉಳಿದುಕೊಂಡಿದ್ದಾರೆ. ನಾಳೆ ಓರ್ವ ಸ್ಪರ್ಧಿ ಬಿಗ್ಬಾಸ್ ಮನೆಯಿಂದ ಔಟ್ ಆಗಲಿದ್ದಾರೆ. ಯಾವ ಸ್ಪರ್ಧಿ ಬಿಗ್ಬಾಸ್ ಮನೆಯಿಂದ ಆಚೆ ಬರಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಮೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಯಾವ ಸ್ಪರ್ಧಿ ಬಿಗ್ಬಾಸ್ ಮನೆಯಿಂದ ಆಚೆ ಬರಲಿದ್ದಾರೆ?
ಟಾಸ್ಕ್ ವಿಚಾರಕ್ಕೆ ಬಿಗ್ಬಾಸ್ ಸ್ಪರ್ಧಿಗಳು ಸ್ವಾರ್ಥಿಗಳಾದ್ರಾ?
14ನೇ ವಾರಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಬಿಗ್ಬಾಸ್ ಸ್ಪರ್ಧಿಗಳು
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಯಶಸ್ವಿಯಾಗಿ 14ನೇ ವಾರಕ್ಕೆ ಎಂಟ್ರಿ ಕೊಡುತ್ತಿದೆ. ಈ ಸಂದರ್ಭದಲ್ಲಿ ಟಾಸ್ಕ್ಗಳ ವಿಚಾರಕ್ಕೆ ಬಿಗ್ಬಾಸ್ ಸ್ಪರ್ಧಿಗಳು ಕಿಚ್ಚ ಸುದೀಪ್ನಿಂದ ಈಗೋ ಎಂಬ ಹಣೆ ಪಟ್ಟಿಯನ್ನು ಪಡೆದುಕೊಂಡಿದ್ದಾರೆ.
ಇದನ್ನು ಓದಿ: BREAKING: ಬಿಗ್ಬಾಸ್ ಮನೆಗೆ ಮರಳಿದ ಡ್ರೋನ್ ಪ್ರತಾಪ್.. ವಾರದ ಕತೆಯಲ್ಲಿ ಅಸಲಿ ವಿಷ್ಯ ಬಯಲಾಗುತ್ತಾ?
ಸದ್ಯ ರಿಲೀಸ್ ಆದ ಹೊಸ ಪ್ರೋಮೋದಲ್ಲಿ ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ನ ಖಡಕ್ ಎಂಟ್ರಿಯಾಗಿದೆ. ಇದೇ ವೇಳೆ ಕಿಚ್ಚ ಸುದೀಪ್ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡ 9 ಸ್ಪರ್ಧಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೌದು, ಈ ವಾರ ಬಿಗ್ಬಾಸ್ ಮನೆ ಮಂದಿಗೆ ನಾನಾ ರೀತಿಯ ಟಾಸ್ಕ್ಗಳನ್ನು ನೀಡಿದರು. ಇದು ವಿನ್ನಿಂಗ್ ಅಮೌಂಟ್ ಮೇಲೆ ನೇರ ಪ್ರಭಾವ ಬೀರಲಿದೆ ಎಂದು ಸಹ ಎಚ್ಚರಿಕೆ ನೀಡಿದ್ದರು. ಆದರೂ ಸಹ ಕೆಲ ಸ್ಪರ್ಧಿಗಳು ಟಾಸ್ಕ್ಗಳ ವಿಚಾರಕ್ಕೆ ನಿರ್ಲಕ್ಷ್ಯ ತೋರಿದ್ದರು.
ಈ ಬಗ್ಗೆ ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ. ಇನ್ನು, ತಮಗೆ ಸಿಕ್ಕ ಬೊರ್ಡ್ಗಳನ್ನು ಹಾಕಿಕೊಂಡು ಸ್ಪರ್ಧಿಗಳು ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆಗ ಕಿಚ್ಚ ಸುದೀಪ್ ಈ ವಾರ ಮನೆಯಲ್ಲಿ ಕಾಣಿಸಿದ್ದು ಕೇವಲ ಅಹಂ ಮಾತ್ರ. ನನ್ನ ತಟ್ಟೆಯಲ್ಲಿ ಊಟ ಇಲ್ಲ ಅಂದ್ರೂ ತೊಂದರೆ ಇಲ್ಲ. ಪಕ್ಕದವರು ಊಟ ಮಾಡಬಾರದು ಎಂಬಂತಿತ್ತು ಎಂದಿದ್ದಾರೆ ಸುದೀಪ್. ಸದ್ಯ ಬಿಗ್ ಮನೆಯಲ್ಲಿ ಒಟ್ಟು 9 ಜನ ಉಳಿದುಕೊಂಡಿದ್ದಾರೆ. ನಾಳೆ ಓರ್ವ ಸ್ಪರ್ಧಿ ಬಿಗ್ಬಾಸ್ ಮನೆಯಿಂದ ಔಟ್ ಆಗಲಿದ್ದಾರೆ. ಯಾವ ಸ್ಪರ್ಧಿ ಬಿಗ್ಬಾಸ್ ಮನೆಯಿಂದ ಆಚೆ ಬರಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಮೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ