ಕಳೆದ ದಿನಗಳಿಂದ ನಮ್ರತಾ ಗೌಡ ಸಖತ್ ಡೌನ್ ಆಗಿ ಕಾಣುತ್ತಿದ್ದಾರೆ ಏಕೆ?
ನಿನ್ನ ಮೇಲೆ ಫೋಕಸ್ ಮಾಡು ಎಂದು ನಮ್ರತಾಗೆ ಸಲಹೆ ಕೊಟ್ಟಿದ್ಯಾರು?
ಒಂದಲ್ಲಾ ಎರಡಲ್ಲ ಬರೋಬ್ಬರಿ ಎಲಿಮಿನೇಟ್ ಆದ 7 ಸ್ಪರ್ಧಿಗಳು ಎಂಟ್ರಿ
ಬಿಗ್ಬಾಸ್ ಸೀಸನ್ 10 ನೋಡ ನೋಡುತ್ತಿದ್ದಂತೆ ತನ್ನ ಅಂತಿಮ ಘಟ್ಟಕ್ಕೆ ತಲುಪುತ್ತಿದೆ. ಈ ಸೀಸನ್ ಫಿನಾಲೆಗೆ ಇನ್ನೇನು ಎರಡೇ ವಾರಗಳು ಬಾಕಿ ಇರಲಿದ್ದು, ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚುತ್ತಿದೆ. ಇನ್ನೂ ಇದೇ ಸಮಯದಲ್ಲಿ ಬಿಗ್ ಮನೆಯೊಳಗೆ ಈ ವಾರ ಮಾಜಿ ಸ್ಪರ್ಧಿಗಳು ಅಂದ್ರೆ ಎಲಿಮಿನೇಟೆಡ್ ಕಂಟೆಸ್ಟೆಂಟ್ಗಳು ಅತಿಥಿಗಳಾಗಿ ವಾಪಸ್ ಬಂದಿದ್ದಾರೆ.
ಇಶಾನಿ, ಮೈಕಲ್, ನೀತು, ಸ್ನೇಹಿತ್, ರಕ್ಷಕ್, ಸಿರಿ, ಭಾಗ್ಯಶ್ರೀ ಎಲ್ಲರೂ ಕೂಡ ಮನೆಗೆ ವಾಪಸ್ ಬಂದಿದ್ದಾರೆ. ತುಕಾಲಿ ಸಂತೋಷ್ ಹುಟ್ಟು ಹಬ್ಬದ ಪ್ರಯುಕ್ತ ಮನೆಯ ಸ್ಪರ್ಧಿಗಳಿಗೆ ಬಿಗ್ಬಾಸ್ ಈ ರೀತಿಯ ಸರ್ಪ್ರೈಸ್ ನೀಡಿದ್ದಾರೆ. ಬಂದವರು ಇವತ್ತು ಮನೆಯಲ್ಲೇ ತಂಗಲಿದ್ದಾರೆ. ಮನೆ ಈಗ ಮೊದಲಿನಂತೆ ತುಂಬು ಕುಟುಂಬದ ರೀತಿ ಪರಿವರ್ತನೆ ಆಗಿದೆ. ಎಲಿಮಿನೇಟೆಡ್ ಆದ ಸ್ಪರ್ಧಿಗಳು ಈಗಿರೋ ಸ್ಪರ್ಧಿಗಳಿಗೆ ತಮ್ಮ ಆಟ ಹೇಗಿದೆ ಯಾವ ಸ್ಥಾನದಲ್ಲಿದೆ.
ತಮ್ಮ ಆಟ ಬದಲಾಗಿರುವುದರ ಬಗ್ಗೆ ಎಲ್ಲವನ್ನು ನೇರ ನೇರವಾಗಿ ಚರ್ಚೆ ಮಾಡಿದ್ದಾರೆ. ಇನ್ನು ಇಶಾನಿ ಅವರು ಬಂದ ಕೂಡಲೇ ಪ್ರತಾಪ್ ಅವರನ್ನ ಹೊರತುಪಡಿಸಿ ಎಲ್ಲರನ್ನ ಮಾತಾಡಿಸಿದ್ದಾರೆ. ಇತ್ತ ನಮ್ರತಾ ಕಾರ್ತಿಕ್ ಜೊತೆ ಕ್ಲೋಸ್ ಆಗಿರೋದಕ್ಕೆ ಸ್ನೇಹಿತ್ ಬೇಸರ ಮಾಡಿಕೊಂಡಿದ್ದರು. ಈ ಬಗ್ಗೆ ಖುದ್ದು ನಮ್ರತಾ ಬಳಿ ಸ್ನೇಹಿತ್ ಹೇಳಿಕೊಂಡಿದ್ದಾರೆ.
ಇನ್ನು ಇಶಾನಿಯಿಂದ ಶುರುವಾದ ಈ ವಿಚಾರ ಸಿರಿ ಅವರಿಂದ ಅಂತ್ಯಗೊಂಡಿದೆ. ಕಾರ್ತಿಕ್ ಜೊತೆಗೆ ನಿಮ್ಮ ಬಾಂಡಿಂಗ್ ಬೇಡ ಎಂದು ನಮ್ರತಾಗೆ ಇಶಾನಿ ಹೇಳಿದರು. ನೀನು ಸ್ಟ್ರಾಂಗ್ ಆಗಿದ್ದೀಯಾ. ಆದರೆ, ಅದು ಬೇಡ. ಎಷ್ಟು ಅವಾಯ್ಡ್ ಮಾಡೋಕೆ ಆಗುತ್ತೋ, ಮಾಡು. ನಿನ್ನ ಮೇಲೆ ಫೋಕಸ್ ಮಾಡು ಎಂದು ನಮ್ರತಾಗೆ ಸಲಹೆ ಕೊಟ್ಟಿದ್ದಾರೆ. ಇದಾದ ಬಳಿಕ ಸ್ನೇಹಿತ ಅವರು ಮೊದಲಿನ ರೀತಿ ನಮ್ರತಾಗೆ ಮಾತನಾಡಿಸಲಿಲ್ಲ.
ಬದಲಾಗಿ ಎಲ್ಲರ ಜೊತೆ ಮಾತುಕತೆ ನಡೆಸಿದ ಬಳಿಕ ನಮ್ರತಾ ಜತೆ ಮಾತಾಡಿದ್ದಾರೆ. ಇದರಿಂದ ನಮ್ರತಾ ಬೇಸರಗೊಂಡರು. ಇದಾದ ಬಳಿಕ ಸ್ನೇಹಿತ್ ಕೂಡ ಹೊರಗಡೆ ಬೇರೆ ರೀತಿಯಲ್ಲಿ ನೀವು ಕಾಣಿಸಿಕೊಳ್ಳುತ್ತಿದ್ದಾರಾ ಎಂದು ಹೇಳುತ್ತಿದ್ದಂತೆ ನಮ್ರತಾ ಗಳಗಳನೇ ಕಣ್ಣೀರಿಟ್ಟರು. ಇದಾದ ಬಳಿಕ ಸಿರಿ ಅವರ ಮುಂದೆ ನೀವೆಲ್ಲಾ ಬಂದಿದ್ದು ನನಗೆ ಖುಷಿ ನೀಡಲಿಲ್ಲ. ಪ್ಲೀಸ್ ಹೇಗೆ ಬಂದ್ರೋ ಹಾಗೆ ವಾಪಸ್ ಹೋಗ್ಬಿಡಿ ಎಂದು ಹೇಳಿ ಬಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಳೆದ ದಿನಗಳಿಂದ ನಮ್ರತಾ ಗೌಡ ಸಖತ್ ಡೌನ್ ಆಗಿ ಕಾಣುತ್ತಿದ್ದಾರೆ ಏಕೆ?
ನಿನ್ನ ಮೇಲೆ ಫೋಕಸ್ ಮಾಡು ಎಂದು ನಮ್ರತಾಗೆ ಸಲಹೆ ಕೊಟ್ಟಿದ್ಯಾರು?
ಒಂದಲ್ಲಾ ಎರಡಲ್ಲ ಬರೋಬ್ಬರಿ ಎಲಿಮಿನೇಟ್ ಆದ 7 ಸ್ಪರ್ಧಿಗಳು ಎಂಟ್ರಿ
ಬಿಗ್ಬಾಸ್ ಸೀಸನ್ 10 ನೋಡ ನೋಡುತ್ತಿದ್ದಂತೆ ತನ್ನ ಅಂತಿಮ ಘಟ್ಟಕ್ಕೆ ತಲುಪುತ್ತಿದೆ. ಈ ಸೀಸನ್ ಫಿನಾಲೆಗೆ ಇನ್ನೇನು ಎರಡೇ ವಾರಗಳು ಬಾಕಿ ಇರಲಿದ್ದು, ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚುತ್ತಿದೆ. ಇನ್ನೂ ಇದೇ ಸಮಯದಲ್ಲಿ ಬಿಗ್ ಮನೆಯೊಳಗೆ ಈ ವಾರ ಮಾಜಿ ಸ್ಪರ್ಧಿಗಳು ಅಂದ್ರೆ ಎಲಿಮಿನೇಟೆಡ್ ಕಂಟೆಸ್ಟೆಂಟ್ಗಳು ಅತಿಥಿಗಳಾಗಿ ವಾಪಸ್ ಬಂದಿದ್ದಾರೆ.
ಇಶಾನಿ, ಮೈಕಲ್, ನೀತು, ಸ್ನೇಹಿತ್, ರಕ್ಷಕ್, ಸಿರಿ, ಭಾಗ್ಯಶ್ರೀ ಎಲ್ಲರೂ ಕೂಡ ಮನೆಗೆ ವಾಪಸ್ ಬಂದಿದ್ದಾರೆ. ತುಕಾಲಿ ಸಂತೋಷ್ ಹುಟ್ಟು ಹಬ್ಬದ ಪ್ರಯುಕ್ತ ಮನೆಯ ಸ್ಪರ್ಧಿಗಳಿಗೆ ಬಿಗ್ಬಾಸ್ ಈ ರೀತಿಯ ಸರ್ಪ್ರೈಸ್ ನೀಡಿದ್ದಾರೆ. ಬಂದವರು ಇವತ್ತು ಮನೆಯಲ್ಲೇ ತಂಗಲಿದ್ದಾರೆ. ಮನೆ ಈಗ ಮೊದಲಿನಂತೆ ತುಂಬು ಕುಟುಂಬದ ರೀತಿ ಪರಿವರ್ತನೆ ಆಗಿದೆ. ಎಲಿಮಿನೇಟೆಡ್ ಆದ ಸ್ಪರ್ಧಿಗಳು ಈಗಿರೋ ಸ್ಪರ್ಧಿಗಳಿಗೆ ತಮ್ಮ ಆಟ ಹೇಗಿದೆ ಯಾವ ಸ್ಥಾನದಲ್ಲಿದೆ.
ತಮ್ಮ ಆಟ ಬದಲಾಗಿರುವುದರ ಬಗ್ಗೆ ಎಲ್ಲವನ್ನು ನೇರ ನೇರವಾಗಿ ಚರ್ಚೆ ಮಾಡಿದ್ದಾರೆ. ಇನ್ನು ಇಶಾನಿ ಅವರು ಬಂದ ಕೂಡಲೇ ಪ್ರತಾಪ್ ಅವರನ್ನ ಹೊರತುಪಡಿಸಿ ಎಲ್ಲರನ್ನ ಮಾತಾಡಿಸಿದ್ದಾರೆ. ಇತ್ತ ನಮ್ರತಾ ಕಾರ್ತಿಕ್ ಜೊತೆ ಕ್ಲೋಸ್ ಆಗಿರೋದಕ್ಕೆ ಸ್ನೇಹಿತ್ ಬೇಸರ ಮಾಡಿಕೊಂಡಿದ್ದರು. ಈ ಬಗ್ಗೆ ಖುದ್ದು ನಮ್ರತಾ ಬಳಿ ಸ್ನೇಹಿತ್ ಹೇಳಿಕೊಂಡಿದ್ದಾರೆ.
ಇನ್ನು ಇಶಾನಿಯಿಂದ ಶುರುವಾದ ಈ ವಿಚಾರ ಸಿರಿ ಅವರಿಂದ ಅಂತ್ಯಗೊಂಡಿದೆ. ಕಾರ್ತಿಕ್ ಜೊತೆಗೆ ನಿಮ್ಮ ಬಾಂಡಿಂಗ್ ಬೇಡ ಎಂದು ನಮ್ರತಾಗೆ ಇಶಾನಿ ಹೇಳಿದರು. ನೀನು ಸ್ಟ್ರಾಂಗ್ ಆಗಿದ್ದೀಯಾ. ಆದರೆ, ಅದು ಬೇಡ. ಎಷ್ಟು ಅವಾಯ್ಡ್ ಮಾಡೋಕೆ ಆಗುತ್ತೋ, ಮಾಡು. ನಿನ್ನ ಮೇಲೆ ಫೋಕಸ್ ಮಾಡು ಎಂದು ನಮ್ರತಾಗೆ ಸಲಹೆ ಕೊಟ್ಟಿದ್ದಾರೆ. ಇದಾದ ಬಳಿಕ ಸ್ನೇಹಿತ ಅವರು ಮೊದಲಿನ ರೀತಿ ನಮ್ರತಾಗೆ ಮಾತನಾಡಿಸಲಿಲ್ಲ.
ಬದಲಾಗಿ ಎಲ್ಲರ ಜೊತೆ ಮಾತುಕತೆ ನಡೆಸಿದ ಬಳಿಕ ನಮ್ರತಾ ಜತೆ ಮಾತಾಡಿದ್ದಾರೆ. ಇದರಿಂದ ನಮ್ರತಾ ಬೇಸರಗೊಂಡರು. ಇದಾದ ಬಳಿಕ ಸ್ನೇಹಿತ್ ಕೂಡ ಹೊರಗಡೆ ಬೇರೆ ರೀತಿಯಲ್ಲಿ ನೀವು ಕಾಣಿಸಿಕೊಳ್ಳುತ್ತಿದ್ದಾರಾ ಎಂದು ಹೇಳುತ್ತಿದ್ದಂತೆ ನಮ್ರತಾ ಗಳಗಳನೇ ಕಣ್ಣೀರಿಟ್ಟರು. ಇದಾದ ಬಳಿಕ ಸಿರಿ ಅವರ ಮುಂದೆ ನೀವೆಲ್ಲಾ ಬಂದಿದ್ದು ನನಗೆ ಖುಷಿ ನೀಡಲಿಲ್ಲ. ಪ್ಲೀಸ್ ಹೇಗೆ ಬಂದ್ರೋ ಹಾಗೆ ವಾಪಸ್ ಹೋಗ್ಬಿಡಿ ಎಂದು ಹೇಳಿ ಬಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ