ರಂಗನಾಯಕ ಸಿನಿಮಾ ವಿವಾದದ ಸುಳಿಯಲ್ಲಿ ಸಿಲುಕಿದ್ದು ನಿಜನಾ?
ರಂಗನಾಯಕ ಸಿನಿಮಾದಲ್ಲಿ ಬ್ಯುಸಿ ಇರುವ ಗುರುಪ್ರಸಾದ್-ಜಗ್ಗೇಶ್
ಸಿನಿಮಾದ ಸಾಂಗ್ವೊಂದರಲ್ಲಿ ನಟಿಯರನ್ನು ಕತ್ತೆಗಳಿಗೆ ಹೋಲಿಸಿದ್ರಾ?
ಸಿನಿಮಾದ ಜೊತೆ ಜೊತೆಗೆ ರಾಜಕೀಯದಲ್ಲೂ ನವರಸನಾಯಕ ಜಗ್ಗೇಶ್ ಸಕ್ರಿಯರಾಗಿದ್ದಾರೆ. ಡೈರೆಕ್ಟರ್ ಗುರು ಪ್ರಸಾದ್-ಜಗ್ಗೇಶ್ ಸೇರಿ ಮಠ, ಎದ್ದೇಳು ಮಂಜುನಾಥದಂತಹ ಹಿಟ್ ಸಿನಿಮಾಗಳನ್ನು ಕೊಟ್ಟವರು. ಈ ಜೋಡಿ ಮತ್ತೆ ತೆರೆ ಮೇಲೆ ಬರುತ್ತಿರುವುದು ಗೊತ್ತೇ ಇದೆ. ರಂಗನಾಯಕ ಎನ್ನುವ ಹೊಸ ಸಿನಿಮಾದಲ್ಲಿ ಗುರುಪ್ರಸಾದ್-ಜಗ್ಗೇಶ್ ಬ್ಯುಸಿಯಾಗಿದೆ. ಇದರ ಮಧ್ಯೆ ಈ ಸಿನಿಮಾದ ಸಾಂಗ್ ಒಂದು ವಿವಾದ ಸೃಷ್ಟಿಸುವ ಮುನ್ಸೂಚನೆ ಸಿಕ್ಕಿದೆ.
ಇವತ್ತು ಸಂಜೆ ಹಾಡು ಬಿಡುಗಡೆ ಆಗಲಿದ್ದು, ಪ್ರೊಮೋದಲ್ಲಿ ನಿರ್ದೇಶಕ ಗುರುಪ್ರಸಾದ್ ನಟಿಯರ ಕಾಲೆಳೆದಂತೆ ಕಾಣ್ತಿದೆ. ಅದರಂತೆ ಸ್ಯಾಂಡಲ್ವುಡ್ ನಟಿಯರನ್ನು ಕತ್ತೆಗಳಿಗೆ ಹೋಲಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಅದಲ್ಲದೇ ನಟ ಜಗ್ಗೇಶ್ ಬಾಯಲ್ಲಿ ಬಿಗ್ ಬಾಸ್ ಶೃತಿ ಮಿಟೋ ಶೃತಿ ಎಂದು ಕರೆಸಿರೋದು ಹಾಡಿನ ಸುತ್ತ ವಿವಾದದ ಹುತ್ತ ಬೆಳೆದಿದೆ ಎನ್ನಲಾಗುತ್ತಿದೆ. ಆದರೆ ಇಂದು ಸಂಜೆ ಹಾಡು ರಿಲೀಸ್ ಆದ ಬಳಿಕವೇ ಅದರ ಅಸಲಿ ಕತೆ ತಿಳಿಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಂಗನಾಯಕ ಸಿನಿಮಾ ವಿವಾದದ ಸುಳಿಯಲ್ಲಿ ಸಿಲುಕಿದ್ದು ನಿಜನಾ?
ರಂಗನಾಯಕ ಸಿನಿಮಾದಲ್ಲಿ ಬ್ಯುಸಿ ಇರುವ ಗುರುಪ್ರಸಾದ್-ಜಗ್ಗೇಶ್
ಸಿನಿಮಾದ ಸಾಂಗ್ವೊಂದರಲ್ಲಿ ನಟಿಯರನ್ನು ಕತ್ತೆಗಳಿಗೆ ಹೋಲಿಸಿದ್ರಾ?
ಸಿನಿಮಾದ ಜೊತೆ ಜೊತೆಗೆ ರಾಜಕೀಯದಲ್ಲೂ ನವರಸನಾಯಕ ಜಗ್ಗೇಶ್ ಸಕ್ರಿಯರಾಗಿದ್ದಾರೆ. ಡೈರೆಕ್ಟರ್ ಗುರು ಪ್ರಸಾದ್-ಜಗ್ಗೇಶ್ ಸೇರಿ ಮಠ, ಎದ್ದೇಳು ಮಂಜುನಾಥದಂತಹ ಹಿಟ್ ಸಿನಿಮಾಗಳನ್ನು ಕೊಟ್ಟವರು. ಈ ಜೋಡಿ ಮತ್ತೆ ತೆರೆ ಮೇಲೆ ಬರುತ್ತಿರುವುದು ಗೊತ್ತೇ ಇದೆ. ರಂಗನಾಯಕ ಎನ್ನುವ ಹೊಸ ಸಿನಿಮಾದಲ್ಲಿ ಗುರುಪ್ರಸಾದ್-ಜಗ್ಗೇಶ್ ಬ್ಯುಸಿಯಾಗಿದೆ. ಇದರ ಮಧ್ಯೆ ಈ ಸಿನಿಮಾದ ಸಾಂಗ್ ಒಂದು ವಿವಾದ ಸೃಷ್ಟಿಸುವ ಮುನ್ಸೂಚನೆ ಸಿಕ್ಕಿದೆ.
ಇವತ್ತು ಸಂಜೆ ಹಾಡು ಬಿಡುಗಡೆ ಆಗಲಿದ್ದು, ಪ್ರೊಮೋದಲ್ಲಿ ನಿರ್ದೇಶಕ ಗುರುಪ್ರಸಾದ್ ನಟಿಯರ ಕಾಲೆಳೆದಂತೆ ಕಾಣ್ತಿದೆ. ಅದರಂತೆ ಸ್ಯಾಂಡಲ್ವುಡ್ ನಟಿಯರನ್ನು ಕತ್ತೆಗಳಿಗೆ ಹೋಲಿಸಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಅದಲ್ಲದೇ ನಟ ಜಗ್ಗೇಶ್ ಬಾಯಲ್ಲಿ ಬಿಗ್ ಬಾಸ್ ಶೃತಿ ಮಿಟೋ ಶೃತಿ ಎಂದು ಕರೆಸಿರೋದು ಹಾಡಿನ ಸುತ್ತ ವಿವಾದದ ಹುತ್ತ ಬೆಳೆದಿದೆ ಎನ್ನಲಾಗುತ್ತಿದೆ. ಆದರೆ ಇಂದು ಸಂಜೆ ಹಾಡು ರಿಲೀಸ್ ಆದ ಬಳಿಕವೇ ಅದರ ಅಸಲಿ ಕತೆ ತಿಳಿಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ