ದರ್ಶನ್ 25 ವರ್ಷ ಸಿನಿಮಾದಲ್ಲಿ ಕಷ್ಟಪಟ್ಟು ಬೆಳೆದಿದ್ದಾರೆ!
ನಮಗೂ ದರ್ಶನ್ ಅಂದರೆ ತುಂಬಾ ಇಷ್ಟನೇ ಎಂದ ಮಹಿಳೆ
ಅಭಿಮಾನಿಗಳಿಂದಲೇ ದರ್ಶನ್ ಹಾಳಾಗಿದ್ದು ಎಂದು ಗರಂ
ನಟ ದರ್ಶನ್ ಅವರು 25 ವರ್ಷ ಆಚರಣೆ ಮಾಡಿದ್ದಾರೆ. ಕಷ್ಟಪಟ್ಟು ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆದಿದ್ದಾರೆ. ನಮಗೂ ಅದರ ಬಗ್ಗೆ ಖುಷಿ ಇದೆ. ನಾವು ಎಲ್ಲಾ ದರ್ಶನ್ ಸಿನಿಮಾಗಳು ನೋಡಿದೀವಿ. ದರ್ಶನ್ ಅಂದ್ರೆ ನಮಗೂ ಇಷ್ಟಾನೆ. ತೂಗುದೀಪ ಶ್ರೀನಿವಾಸ್ ಅವರ ಮಗ ಹೀರೋ ಆಗಿದ್ದಾರೆ ಎಂದಾಗ ನಮಗೆ ಬಹಳ ಖುಷಿ ಆಗಿತ್ತು. ಎಲ್ಲವೂ ಚೆನ್ನಾಗಿ ಇತ್ತು. ಇತ್ತೀಚೆಗೆ ನಟ ದರ್ಶನ್ ಅವರು ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತಾಡ್ತಿದಾರೆ ಎಂದು ಮಹಿಳೆ ಗರಂ ಆಗಿದ್ದಾರೆ.
ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ಬಳಿಕ ನ್ಯೂಸ್ಫಸ್ಟ್ ಜತೆ ಮಾತಾಡಿದ ಮಹಿಳೆ, ದರ್ಶನ್ ಅವರು ಏನು ಮಾಡ್ತಾರೋ ಅದನ್ನೇ ಅವರ ಅಭಿಮಾನಿಗಳು ಮಾಡ್ತಿದಾರೆ. ಎಲ್ಲಾ ಅಭಿಮಾನಿಗಳು ಎಂದು ಹೇಳುವುದು ತಪ್ಪಾಗುತ್ತೇ, ಕೆಲವರು ತುಂಬಾ ಕೆಟ್ಟದಾಗಿ ನಡೆದುಕೊಳ್ತಿದಾರೆ. ಸೋಷಿಯಲ್ ಮೀಡಿಯಾದಲ್ಲಿ ನಾವು ಏನಾದ್ರೂ ಅಭಿಪ್ರಾಯ ಹಾಕಿದ್ರೆ ಪಾತ್ರೆ ತೊಳಿ ಹೋಗಲೇ ಎಂದು ಅಭಿಮಾನಿಗಳು ಕಾಮೆಂಟ್ ಹಾಕ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಮನೆ ಕೆಲಸ ನಮಗೆ ಮಾಡಿಕೊಳ್ಳುವುದು ಗೊತ್ತಿದೆ. ಕಾಮೆಂಟ್ ಹಾಕೋರು ನಮ್ಮ ಅತ್ತೆಯರ. ಅತ್ತೆಯರೇ ನಮಗೆ ಕೆಲಸ ಹೇಳಲ್ಲ. ಪಾತ್ರೆ ತೊಳಿ ಹೋಗು, ನಿನಗೆ ಮಾಡಕ್ಕೆ ಕೆಲಸ ಇಲ್ವಾ? ನಿನಗೆ ಗಂಡ ಇಲ್ವಾ? ಎಲ್ಲಿಂದ ಎಲ್ಲಿಗೋ ಹೋಗುತ್ತೆ ಅದು. ಎಲ್ಲವೂ ಮಾತಾಡ್ತಾರೆ. ಹೀಗೆ ಪದ ಬಳಕೆ ಮಾಡೋ ಅಭಿಮಾನಿಗಳು ದರ್ಶನ್ ಅವರು ಬುದ್ಧಿ ಹೇಳಬೇಕು. ಅಭಿಮಾನಿಗಳಿಂದಲೇ ದರ್ಶನ್ ಹೆಸರು ಹಾಳಾಗ್ತಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದರ್ಶನ್ 25 ವರ್ಷ ಸಿನಿಮಾದಲ್ಲಿ ಕಷ್ಟಪಟ್ಟು ಬೆಳೆದಿದ್ದಾರೆ!
ನಮಗೂ ದರ್ಶನ್ ಅಂದರೆ ತುಂಬಾ ಇಷ್ಟನೇ ಎಂದ ಮಹಿಳೆ
ಅಭಿಮಾನಿಗಳಿಂದಲೇ ದರ್ಶನ್ ಹಾಳಾಗಿದ್ದು ಎಂದು ಗರಂ
ನಟ ದರ್ಶನ್ ಅವರು 25 ವರ್ಷ ಆಚರಣೆ ಮಾಡಿದ್ದಾರೆ. ಕಷ್ಟಪಟ್ಟು ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆದಿದ್ದಾರೆ. ನಮಗೂ ಅದರ ಬಗ್ಗೆ ಖುಷಿ ಇದೆ. ನಾವು ಎಲ್ಲಾ ದರ್ಶನ್ ಸಿನಿಮಾಗಳು ನೋಡಿದೀವಿ. ದರ್ಶನ್ ಅಂದ್ರೆ ನಮಗೂ ಇಷ್ಟಾನೆ. ತೂಗುದೀಪ ಶ್ರೀನಿವಾಸ್ ಅವರ ಮಗ ಹೀರೋ ಆಗಿದ್ದಾರೆ ಎಂದಾಗ ನಮಗೆ ಬಹಳ ಖುಷಿ ಆಗಿತ್ತು. ಎಲ್ಲವೂ ಚೆನ್ನಾಗಿ ಇತ್ತು. ಇತ್ತೀಚೆಗೆ ನಟ ದರ್ಶನ್ ಅವರು ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತಾಡ್ತಿದಾರೆ ಎಂದು ಮಹಿಳೆ ಗರಂ ಆಗಿದ್ದಾರೆ.
ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ಬಳಿಕ ನ್ಯೂಸ್ಫಸ್ಟ್ ಜತೆ ಮಾತಾಡಿದ ಮಹಿಳೆ, ದರ್ಶನ್ ಅವರು ಏನು ಮಾಡ್ತಾರೋ ಅದನ್ನೇ ಅವರ ಅಭಿಮಾನಿಗಳು ಮಾಡ್ತಿದಾರೆ. ಎಲ್ಲಾ ಅಭಿಮಾನಿಗಳು ಎಂದು ಹೇಳುವುದು ತಪ್ಪಾಗುತ್ತೇ, ಕೆಲವರು ತುಂಬಾ ಕೆಟ್ಟದಾಗಿ ನಡೆದುಕೊಳ್ತಿದಾರೆ. ಸೋಷಿಯಲ್ ಮೀಡಿಯಾದಲ್ಲಿ ನಾವು ಏನಾದ್ರೂ ಅಭಿಪ್ರಾಯ ಹಾಕಿದ್ರೆ ಪಾತ್ರೆ ತೊಳಿ ಹೋಗಲೇ ಎಂದು ಅಭಿಮಾನಿಗಳು ಕಾಮೆಂಟ್ ಹಾಕ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಮನೆ ಕೆಲಸ ನಮಗೆ ಮಾಡಿಕೊಳ್ಳುವುದು ಗೊತ್ತಿದೆ. ಕಾಮೆಂಟ್ ಹಾಕೋರು ನಮ್ಮ ಅತ್ತೆಯರ. ಅತ್ತೆಯರೇ ನಮಗೆ ಕೆಲಸ ಹೇಳಲ್ಲ. ಪಾತ್ರೆ ತೊಳಿ ಹೋಗು, ನಿನಗೆ ಮಾಡಕ್ಕೆ ಕೆಲಸ ಇಲ್ವಾ? ನಿನಗೆ ಗಂಡ ಇಲ್ವಾ? ಎಲ್ಲಿಂದ ಎಲ್ಲಿಗೋ ಹೋಗುತ್ತೆ ಅದು. ಎಲ್ಲವೂ ಮಾತಾಡ್ತಾರೆ. ಹೀಗೆ ಪದ ಬಳಕೆ ಮಾಡೋ ಅಭಿಮಾನಿಗಳು ದರ್ಶನ್ ಅವರು ಬುದ್ಧಿ ಹೇಳಬೇಕು. ಅಭಿಮಾನಿಗಳಿಂದಲೇ ದರ್ಶನ್ ಹೆಸರು ಹಾಳಾಗ್ತಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ