ಬಳ್ಳಾರಿಯಲ್ಲಿ ಇಂದು ಶ್ರೀ ಅಮೃತೇಶ್ವರ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆ
ತೆಲುಗು ನಿರ್ದೇಶಕ ಸಾಯಿ ಕೊರಪಾಟಿ ನಿರ್ಮಾಣ ಮಾಡಿರೋ ದೇವಸ್ಥಾನ
ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಿರ್ದೇಶಕ ರಾಜಮೌಳಿ
ರಾಕಿಂಗ್ ಸ್ಟಾರ್ ಯಶ್ ಅವರು ಬಳ್ಳಾರಿಗೆ ಹೊರಟಿದ್ದು, ಇಂದು ಉದ್ಘಾಟನೆಯಾದ ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಬಳ್ಳಾರಿಗೆ ಭೇಟಿ ನೀಡುವ ಮಧ್ಯೆ ಯಶ್ ಅವರನ್ನು ಅಭಿಮಾನಿಗಳು ಭೇಟಿಯಾಗಿದ್ದು, ಸೆಲ್ಫಿ ತೆಗೆದುಕೊಂಡಿದ್ದಾರೆ.
ಬಳ್ಳಾರಿಯ ಶ್ರೀ ಅಮೃತೇಶ್ವರ ದೇವಸ್ಥಾನವನ್ನು ತೆಲುಗು ಸಿನಿಮಾ ನಿರ್ದೇಶಕ ಸಾಯಿ ಕೊರಪಾಟಿ ನಿರ್ಮಾಣ ಮಾಡಿದ್ದಾರೆ. ಇಂದು ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿದೆ.
ಬಳ್ಳಾರಿಯಲ್ಲಿ ಶ್ರೀ ಅಮೃತೇಶ್ವರ ಪ್ರಾಣ ಪ್ರತಿಷ್ಠಾನೆಯಾಗಿದ್ದು, ಯಶ್ ಇಂದು ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬೆಂಗಳೂರಿನಿಂದ ಏರ್ಪೋರ್ಟ್ನಿಂದ ಬಳ್ಳಾರಿ ತೆರಳಲಿದ್ದಾರೆ. ನಿರ್ದೇಶಕ ರಾಜಮೌಳಿ ದಂಪತಿ ಕೂಡ ಭೇಟಿ ನೀಡಿದ್ದಾರೆ@TheNameIsYash #Ballari #Karnataka #Amrutheswara #AmrutheswaraTemple #NewsFirstKannada pic.twitter.com/NNP0G4KTsv
— NewsFirst Kannada (@NewsFirstKan) February 29, 2024
ಶ್ರೀ ಅಮೃತೇಶ್ವರ ದೇವಸ್ಥಾನದ ವಿಶೇಷ ಪೂಜಾ ಕಾರ್ಯದಲ್ಲಿ ಖ್ಯಾತ ನಿರ್ದೇಶಕ ರಾಜಮೌಳಿ ಹಾಗೂ ಅವರ ಪತ್ನಿ ರಮಾ ರಾಜಮೌಳಿ ಅವರು ಭೇಟಿ ನೀಡಿದ್ದಾರೆ. ಇಂದು ರಾಕಿಂಗ್ ಸ್ಟಾರ್ ಯಶ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಳ್ಳಾರಿಯಲ್ಲಿ ಇಂದು ಶ್ರೀ ಅಮೃತೇಶ್ವರ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆ
ತೆಲುಗು ನಿರ್ದೇಶಕ ಸಾಯಿ ಕೊರಪಾಟಿ ನಿರ್ಮಾಣ ಮಾಡಿರೋ ದೇವಸ್ಥಾನ
ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಿರ್ದೇಶಕ ರಾಜಮೌಳಿ
ರಾಕಿಂಗ್ ಸ್ಟಾರ್ ಯಶ್ ಅವರು ಬಳ್ಳಾರಿಗೆ ಹೊರಟಿದ್ದು, ಇಂದು ಉದ್ಘಾಟನೆಯಾದ ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಬಳ್ಳಾರಿಗೆ ಭೇಟಿ ನೀಡುವ ಮಧ್ಯೆ ಯಶ್ ಅವರನ್ನು ಅಭಿಮಾನಿಗಳು ಭೇಟಿಯಾಗಿದ್ದು, ಸೆಲ್ಫಿ ತೆಗೆದುಕೊಂಡಿದ್ದಾರೆ.
ಬಳ್ಳಾರಿಯ ಶ್ರೀ ಅಮೃತೇಶ್ವರ ದೇವಸ್ಥಾನವನ್ನು ತೆಲುಗು ಸಿನಿಮಾ ನಿರ್ದೇಶಕ ಸಾಯಿ ಕೊರಪಾಟಿ ನಿರ್ಮಾಣ ಮಾಡಿದ್ದಾರೆ. ಇಂದು ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿದೆ.
ಬಳ್ಳಾರಿಯಲ್ಲಿ ಶ್ರೀ ಅಮೃತೇಶ್ವರ ಪ್ರಾಣ ಪ್ರತಿಷ್ಠಾನೆಯಾಗಿದ್ದು, ಯಶ್ ಇಂದು ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬೆಂಗಳೂರಿನಿಂದ ಏರ್ಪೋರ್ಟ್ನಿಂದ ಬಳ್ಳಾರಿ ತೆರಳಲಿದ್ದಾರೆ. ನಿರ್ದೇಶಕ ರಾಜಮೌಳಿ ದಂಪತಿ ಕೂಡ ಭೇಟಿ ನೀಡಿದ್ದಾರೆ@TheNameIsYash #Ballari #Karnataka #Amrutheswara #AmrutheswaraTemple #NewsFirstKannada pic.twitter.com/NNP0G4KTsv
— NewsFirst Kannada (@NewsFirstKan) February 29, 2024
ಶ್ರೀ ಅಮೃತೇಶ್ವರ ದೇವಸ್ಥಾನದ ವಿಶೇಷ ಪೂಜಾ ಕಾರ್ಯದಲ್ಲಿ ಖ್ಯಾತ ನಿರ್ದೇಶಕ ರಾಜಮೌಳಿ ಹಾಗೂ ಅವರ ಪತ್ನಿ ರಮಾ ರಾಜಮೌಳಿ ಅವರು ಭೇಟಿ ನೀಡಿದ್ದಾರೆ. ಇಂದು ರಾಕಿಂಗ್ ಸ್ಟಾರ್ ಯಶ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ