newsfirstkannada.com

ಕರಿಮಣಿ ಮಾಲೀಕ ಬೆನ್ನಲ್ಲೇ ಹೊಸ ರೀಲ್ಸ್​ ಮಾಡಿದ ವಿಕಾಸ್.. ‘ ನೀರಿಲ್ಲ ನೀರಿಲ್ಲ’ ಫುಲ್​ ಟ್ರೆಂಡಿಂಗ್​!

Share :

Published March 7, 2024 at 6:14pm

Update March 7, 2024 at 6:18pm

    ಬೆಂಗಳೂರಿನಲ್ಲಿ ಕುಡಿಯೋ ನೀರಿಗೂ ಜನರ ಪರದಾಟ

    ಖಾಸಗಿ ಟ್ಯಾಂಕರ್ ದರ ಏರಿಕೆ ಮಾಡಿದ ಮಾಲೀಕರು!

    ವಿಕಾಸ ವಿಕ್ಕಿಪೀಡಿಯ ಹೊಸ ರೀಲ್ಸ್​ ಫುಲ್​ ವೈರಲ್​

ಸಿಲಿಕಾನ್ ಸಿಟಿಯಲ್ಲಿ ರಣ ಬಿಸಿಲು ಜನರ ನೆತ್ತಿ ಸುಡ್ತಿದೆ. ಮತ್ತೊಂದು ಕಡೆ ಜೀವಜಲಕ್ಕಾಗಿ ಪರದಾಟ ಶುರುವಾಗಿದೆ. ಜನ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಆದರೆ ಖಾಸಗಿ ಟ್ಯಾಂಕರ್ ಮಾಲೀಕರು ಏಕಾಏಕಿ ದರ ಏರಿಕೆ ಮಾಡಿ ಜನರಿಗೆ ಶಾಕ್ ನೀಡಿದ್ದಾರೆ.

ಬಿಬಿಎಂಪಿ ಜಲಮಂಡಳಿ, ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಾ ಜನ ಅನಿವಾರ್ಯವಾಗಿ ಕೇಳಿದಷ್ಟು ಹಣ ಕೊಟ್ಟು ನೀರು ಖರೀದಿಸ್ತಿದ್ದಾರೆ. ಅದರಲ್ಲೂ ಒಂಡಲ್ಲ, ಎರಡಲ್ಲ, ಮೂರು ನಾಲ್ಕು ಸಾವಿರ ನೀಡಿ ನೀರು ಖರೀದಿ ಮಾಡಬೇಕಾದ ಪರಿಸ್ಥಿ ನಿರ್ಮಾಣವಾಗಿದೆ.

ಇನ್ನು, ಈ ಮಧ್ಯೆಯೇ ನಾನು ನಂದಿನಿ ಖ್ಯಾತಿಯ ವಿಕಾಸ್​ ವಿಕ್ಕಿಪೀಡಿಯ ಹೊಸ ರೀಲ್ಸ್​ ಒಂದು ವೈರಲ್​ ಆಗಿದೆ. ಓನಲ್ಲ ನೀರಿಲ್ಲ ಎಂದು ರೀಲ್ಸ್​ ಮಾಡಿದ್ದು, ಇದು ಇಂದು ಬೆಂಗಳೂರು ಜನ ಎದುರಿಸುತ್ತಿರೋ ಜಲಕ್ಷಾಮವನ್ನು ಎತ್ತಿ ತೋರಿಸುತ್ತಿದೆ. ಈ ರೀಲ್ಸ್​ ಫುಲ್​ ವೈರಲ್​ ಆಗಿದ್ದು, ಜನ ಭಾರೀ ಮೆಚ್ಚುಕೊಂಡಿದ್ದಾರೆ.

ಈ ಹಿಂದೆ ವಿಕಾಸ್​ ನಾನು ನಂದಿನಿ ರೀಲ್ಸ್​ ಮಾಡಿದ್ದರು. ಇದು ಎಲ್ಲೆಡೆ ಭಾರೀ ವೈರಲ್​ ಆಗಿತ್ತು. ಬಳಿಕ ಕರಿಮಣಿ ಮಾಲೀಕ ಕೂಡ ಫುಲ್​ ಟ್ರೆಂಡ್​ ಆಗಿತ್ತು. ಈಗ ನೀರಿಲ್ಲ ನೀರಿಲ್ಲ ರೀಲ್ಸ್​ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರಿಮಣಿ ಮಾಲೀಕ ಬೆನ್ನಲ್ಲೇ ಹೊಸ ರೀಲ್ಸ್​ ಮಾಡಿದ ವಿಕಾಸ್.. ‘ ನೀರಿಲ್ಲ ನೀರಿಲ್ಲ’ ಫುಲ್​ ಟ್ರೆಂಡಿಂಗ್​!

https://newsfirstlive.com/wp-content/uploads/2024/03/reels-4.jpg

    ಬೆಂಗಳೂರಿನಲ್ಲಿ ಕುಡಿಯೋ ನೀರಿಗೂ ಜನರ ಪರದಾಟ

    ಖಾಸಗಿ ಟ್ಯಾಂಕರ್ ದರ ಏರಿಕೆ ಮಾಡಿದ ಮಾಲೀಕರು!

    ವಿಕಾಸ ವಿಕ್ಕಿಪೀಡಿಯ ಹೊಸ ರೀಲ್ಸ್​ ಫುಲ್​ ವೈರಲ್​

ಸಿಲಿಕಾನ್ ಸಿಟಿಯಲ್ಲಿ ರಣ ಬಿಸಿಲು ಜನರ ನೆತ್ತಿ ಸುಡ್ತಿದೆ. ಮತ್ತೊಂದು ಕಡೆ ಜೀವಜಲಕ್ಕಾಗಿ ಪರದಾಟ ಶುರುವಾಗಿದೆ. ಜನ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಆದರೆ ಖಾಸಗಿ ಟ್ಯಾಂಕರ್ ಮಾಲೀಕರು ಏಕಾಏಕಿ ದರ ಏರಿಕೆ ಮಾಡಿ ಜನರಿಗೆ ಶಾಕ್ ನೀಡಿದ್ದಾರೆ.

ಬಿಬಿಎಂಪಿ ಜಲಮಂಡಳಿ, ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಾ ಜನ ಅನಿವಾರ್ಯವಾಗಿ ಕೇಳಿದಷ್ಟು ಹಣ ಕೊಟ್ಟು ನೀರು ಖರೀದಿಸ್ತಿದ್ದಾರೆ. ಅದರಲ್ಲೂ ಒಂಡಲ್ಲ, ಎರಡಲ್ಲ, ಮೂರು ನಾಲ್ಕು ಸಾವಿರ ನೀಡಿ ನೀರು ಖರೀದಿ ಮಾಡಬೇಕಾದ ಪರಿಸ್ಥಿ ನಿರ್ಮಾಣವಾಗಿದೆ.

ಇನ್ನು, ಈ ಮಧ್ಯೆಯೇ ನಾನು ನಂದಿನಿ ಖ್ಯಾತಿಯ ವಿಕಾಸ್​ ವಿಕ್ಕಿಪೀಡಿಯ ಹೊಸ ರೀಲ್ಸ್​ ಒಂದು ವೈರಲ್​ ಆಗಿದೆ. ಓನಲ್ಲ ನೀರಿಲ್ಲ ಎಂದು ರೀಲ್ಸ್​ ಮಾಡಿದ್ದು, ಇದು ಇಂದು ಬೆಂಗಳೂರು ಜನ ಎದುರಿಸುತ್ತಿರೋ ಜಲಕ್ಷಾಮವನ್ನು ಎತ್ತಿ ತೋರಿಸುತ್ತಿದೆ. ಈ ರೀಲ್ಸ್​ ಫುಲ್​ ವೈರಲ್​ ಆಗಿದ್ದು, ಜನ ಭಾರೀ ಮೆಚ್ಚುಕೊಂಡಿದ್ದಾರೆ.

ಈ ಹಿಂದೆ ವಿಕಾಸ್​ ನಾನು ನಂದಿನಿ ರೀಲ್ಸ್​ ಮಾಡಿದ್ದರು. ಇದು ಎಲ್ಲೆಡೆ ಭಾರೀ ವೈರಲ್​ ಆಗಿತ್ತು. ಬಳಿಕ ಕರಿಮಣಿ ಮಾಲೀಕ ಕೂಡ ಫುಲ್​ ಟ್ರೆಂಡ್​ ಆಗಿತ್ತು. ಈಗ ನೀರಿಲ್ಲ ನೀರಿಲ್ಲ ರೀಲ್ಸ್​ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More