ಹೊಸ ಅಭಿಯಾನ ಹಮ್ಮಿಕೊಂಡ ನ್ಯೂಸ್ಫಸ್ಟ್ ಕನ್ನಡ ವಾಹಿನಿ
ರಾಜ್ಯದ ಜನರು ನೀರು ಉಳಿಸಲು ಅರ್ಧ ಬಕೆಟ್ ಚಾಲೆಂಜ್
ನಿಮ್ಮವರನ್ನು ಟ್ಯಾಗ್ ಮಾಡುವ ಮೂಲಕ ಚಾಲೆಂಜ್ ಸ್ವೀಕರಿಸಿ
ನ್ಯೂಸ್ಫಸ್ಟ್: ರಾಜ್ಯದಲ್ಲಿ ನೀರಿನ ಅಭಾವ ಶುರುವಾಗಿದೆ. ಅತ್ತ ಕೃಷಿಗೂ ಸಾಲದೆ ಇತ್ತ ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿ ನೀರನ್ನು ಮಿತವಾಗಿ ಬಳಸಲು ನ್ಯೂಸ್ಫಸ್ಟ್ ಕನ್ನಡ ವಾಹಿನಿ #HalfBucketBathChallenge ಎಂಬ ಹೊಸ ಚಾಲೆಂಜ್ ಅನ್ನು ಹುಟ್ಟುಹಾಕಿದೆ.
ಉದ್ದೇಶ ಇಷ್ಟೇ
ಬೇಸಿಗೆ ಕಾಲ ಮುಗಿದಿಲ್ಲ. ಈಗಾಗಲೇ ನೀರಿಲ್ಲದೆ ಜನರು ಕಂಗೆಟ್ಟಿದ್ದಾರೆ. ಅದರಲ್ಲೂ ಮುಂದಿನ ಎರಡೂವರೆ ತಿಂಗಳ ಕಾಲ ನೀರಿಗಾಗಿ ಅವಲಂಬಿತರಾಗಿರಬೇಕಾಗುತ್ತದೆ. ಹೀಗಾಗಿ ದಿನನಿತ್ಯದ ಬಳಕೆಗೆ ಕಡಿಮೆ ನೀರನ್ನು ಬಳಸುವಂತೆ ನ್ಯೂಸ್ಫಸ್ಟ್ ಕೋರಿಕೆ. ಅರ್ಧ ಬಕೆಟ್ನಲ್ಲಿ ಸ್ನಾನ ಮಾಡಿ, ನೀರನ್ನು ಎಲ್ಲೆಂದರಲ್ಲಿ ಪೋಲು ಮಾಡಬೇಡಿ. ಹನಿ ಹನಿ ನೀರು ಕೂಡ ಮುಖ್ಯ ಎಂಬ ಉದ್ದೇಶವನ್ನಿಟ್ಟುಕೊಂಡು ಈ ಅಭಿಯಾನವನ್ನು ಕೈಗೊಂಡಿದೆ.
#HalfBucketBathChallenge ನ್ಯೂಸ್ಫಸ್ಟ್ ಅಭಿಯಾನ@siddaramaiah @DKShivakumar @mepratap @Tejasvi_Surya @DKSureshINC#HalfBucketBathChallenge #WaterCrisis #CMSiddaramaiah #DCMDKShivakumar #TejasviSurya #DKSuresh pic.twitter.com/SuH4DjMc1u
— NewsFirst Kannada (@NewsFirstKan) March 9, 2024
ಎಲ್ಲರಿಗೂ ಅನ್ವಯ
#HalfBucketBathChallengeಗೆ ನ್ಯೂಸ್ಫಸ್ಟ್ ಕನ್ನಡ 5 ಜನರನ್ನು ನಾಮಿನೇಟ್ ಮಾಡುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಂಸದರಾಗಿರುವಂತೆ ಡಿ.ಕೆ ಸುರೇಶ್, ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಅವರನ್ನು ನಾಮಿನೇಟ್ ಮಾಡಿದೆ.
ಪ್ರತಿಯೊಬ್ಬರು ಈ ಅಭಿಮಾನದ ಭಾಗಿಗಳಾಗಬಹುದು. ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್ ಮಾಡುವ ಮೂಲಕ ಈ ಚಾಲೆಂಜ್ ಸ್ವೀಕರಿಸಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹೊಸ ಅಭಿಯಾನ ಹಮ್ಮಿಕೊಂಡ ನ್ಯೂಸ್ಫಸ್ಟ್ ಕನ್ನಡ ವಾಹಿನಿ
ರಾಜ್ಯದ ಜನರು ನೀರು ಉಳಿಸಲು ಅರ್ಧ ಬಕೆಟ್ ಚಾಲೆಂಜ್
ನಿಮ್ಮವರನ್ನು ಟ್ಯಾಗ್ ಮಾಡುವ ಮೂಲಕ ಚಾಲೆಂಜ್ ಸ್ವೀಕರಿಸಿ
ನ್ಯೂಸ್ಫಸ್ಟ್: ರಾಜ್ಯದಲ್ಲಿ ನೀರಿನ ಅಭಾವ ಶುರುವಾಗಿದೆ. ಅತ್ತ ಕೃಷಿಗೂ ಸಾಲದೆ ಇತ್ತ ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿ ನೀರನ್ನು ಮಿತವಾಗಿ ಬಳಸಲು ನ್ಯೂಸ್ಫಸ್ಟ್ ಕನ್ನಡ ವಾಹಿನಿ #HalfBucketBathChallenge ಎಂಬ ಹೊಸ ಚಾಲೆಂಜ್ ಅನ್ನು ಹುಟ್ಟುಹಾಕಿದೆ.
ಉದ್ದೇಶ ಇಷ್ಟೇ
ಬೇಸಿಗೆ ಕಾಲ ಮುಗಿದಿಲ್ಲ. ಈಗಾಗಲೇ ನೀರಿಲ್ಲದೆ ಜನರು ಕಂಗೆಟ್ಟಿದ್ದಾರೆ. ಅದರಲ್ಲೂ ಮುಂದಿನ ಎರಡೂವರೆ ತಿಂಗಳ ಕಾಲ ನೀರಿಗಾಗಿ ಅವಲಂಬಿತರಾಗಿರಬೇಕಾಗುತ್ತದೆ. ಹೀಗಾಗಿ ದಿನನಿತ್ಯದ ಬಳಕೆಗೆ ಕಡಿಮೆ ನೀರನ್ನು ಬಳಸುವಂತೆ ನ್ಯೂಸ್ಫಸ್ಟ್ ಕೋರಿಕೆ. ಅರ್ಧ ಬಕೆಟ್ನಲ್ಲಿ ಸ್ನಾನ ಮಾಡಿ, ನೀರನ್ನು ಎಲ್ಲೆಂದರಲ್ಲಿ ಪೋಲು ಮಾಡಬೇಡಿ. ಹನಿ ಹನಿ ನೀರು ಕೂಡ ಮುಖ್ಯ ಎಂಬ ಉದ್ದೇಶವನ್ನಿಟ್ಟುಕೊಂಡು ಈ ಅಭಿಯಾನವನ್ನು ಕೈಗೊಂಡಿದೆ.
#HalfBucketBathChallenge ನ್ಯೂಸ್ಫಸ್ಟ್ ಅಭಿಯಾನ@siddaramaiah @DKShivakumar @mepratap @Tejasvi_Surya @DKSureshINC#HalfBucketBathChallenge #WaterCrisis #CMSiddaramaiah #DCMDKShivakumar #TejasviSurya #DKSuresh pic.twitter.com/SuH4DjMc1u
— NewsFirst Kannada (@NewsFirstKan) March 9, 2024
ಎಲ್ಲರಿಗೂ ಅನ್ವಯ
#HalfBucketBathChallengeಗೆ ನ್ಯೂಸ್ಫಸ್ಟ್ ಕನ್ನಡ 5 ಜನರನ್ನು ನಾಮಿನೇಟ್ ಮಾಡುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಂಸದರಾಗಿರುವಂತೆ ಡಿ.ಕೆ ಸುರೇಶ್, ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಅವರನ್ನು ನಾಮಿನೇಟ್ ಮಾಡಿದೆ.
ಪ್ರತಿಯೊಬ್ಬರು ಈ ಅಭಿಮಾನದ ಭಾಗಿಗಳಾಗಬಹುದು. ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್ ಮಾಡುವ ಮೂಲಕ ಈ ಚಾಲೆಂಜ್ ಸ್ವೀಕರಿಸಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ