ಬೇವ್ ಹೋಗಿ ಕಹಿ ಆಗುತ್ತದಲೇ ಎಂದು ಕಾರ್ಣಿಕ ನುಡಿದ ಕಲ್ಲೂರಸಿದ್ದ
ರೈತರಿಗೆ ಸಿಹಿ ಸುದ್ದಿ ಜೊತೆಗೆ ಕಾರ್ಣಿಕದ ಭವಿಷ್ಯವಾಣಿ ನುಡಿದ ಕಲ್ಲೂರಸಿದ್ದ
ಈ ಬಾರಿ ಅಧಿಕಾರಕ್ಕೆ ಬರೋದು ಯಾವ ಪಕ್ಷ ಗೊತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ
ವಿಜಯಪುರ: ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಇಂಡಿ ತಾಲ್ಲೂಕಿನ ಮಖಣಾಪುರ ಗ್ರಾಮದ ಕಲ್ಲೂರಸಿದ್ದ ಕಾರ್ಣಿಕದ ಭವಿಷ್ಯವಾಣಿ ನುಡಿದಿದ್ದಾನೆ. ಗುಡ್ಡದಾಗಿನ ಹುಲಿ ತಡಬರಸಲಿಕ್ಕತ್ತಿತು.ಕಾಂಗ್ರೆಸ್ ಬಿಜೆಪಿ ಕಚ್ಚಾಟ ನಡೀತು. ಕಾಂಗ್ರೆಸ್ ಕಲ್ಲಾಗಿ ನಿಂತು ನೋಡಲಿಕ್ಕತ್ತಿತು. ಬಿಜೆಪಿ ಬೆಲ್ಲಾಯ್ತು, ಬೆಲ್ಲ ಹೋಗಿ ಬೆಂವ್ ಆಯ್ತು. ಬೇವ್ ಹೋಗಿ ಕಹಿ ಆಗುತ್ತದಲೇ ಎಂದು ಕಾರ್ಣಿಕ ನುಡಿದ್ದಾನೆ.
ಕಲ್ಲೂರಸಿದ್ದ ಕಾಂಗ್ರೆಸ್ ಗೆ ಶಾಕಿಂಗ್ ಸುದ್ದಿ ಮತ್ತು ಬಿಜೆಪಿಗೆ ಸಿಹಿ ಜೊತೆಗೆ ಕಹಿ ಎಚ್ಚರಿಕೆ ನುಡಿ ನುಡಿದಿದ್ದಾನೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಬರುತ್ತೆ ಎನ್ನುವ ಬಗ್ಗೆ ವಿಶ್ಲೇಷಣೆ ಮಾಡಿದ್ದಾನೆ. ಇನ್ನು ಸಾಕ್ಷಾತ್ ಶಿವ ಕಲ್ಲೂರ ಸಿದ್ದನ ನಾಲಿಗೆ ಮೇಲೆ ಕುಳಿತು ನುಡಿಯುವ ಕಾರ್ಣಿಕ ಭವಿಷ್ಯ ಎಂದು ಗ್ರಾಮಸ್ಥರು ನಂಬಿದ್ದಾರೆ.
ಇದನ್ನೂ ಓದಿ: ಹಲವು ಬಾರಿ ಅಬಾರ್ಷನ್.. 2ನೇ ಪತ್ನಿಗೆ ಮಗು ಆಗುತ್ತೆ ಅಂತ ಕೊಲೆಗೈದ ಪಾಪಿ ಪತಿ
ರೈತರಿಗೆ ಸಿಹಿ ಸುದ್ದಿ
ಕಲ್ಲೂರಸಿದ್ದ ಮುಂಗಾರು ಮಳೆ ಸಂಪ್ ಆಗುತ್ತಲೆ ಎಂದು ನುಡಿಯುವ ಮೂಲಕ ರೈತರಿಗೆ ಸಂತಸ ಸುದ್ದಿ ಚೆಲ್ಲಿದ್ದಾರೆ. ಎನ್ ಡಿ ಎ ಮೈತ್ರಿಕೂಟ ಅಧಿಕಾರಕ್ಕೆ ಬಂದು ಮುಂದೆ ಮೈತ್ರಿಕೂಟದ ಪಕ್ಷದಲ್ಲಿ ಕಚ್ಚಾಟ ಆಗಲಿದೆ ಅಂತ ಭವಿಷ್ಯ ಹೇಳಿದ್ದಾರೆ.
ಇನ್ನು ಕಲ್ಲೂರಸಿದ್ದ ನುಡಿದ ಕಾರ್ಣಿಕ ಇಲ್ಲಿಯವರೆಗೆ ಸುಳ್ಳಾಗಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಹಾಗಾಗಿ ಈ ದೇವರನ್ನು ಅನೇಕ ಭಕ್ತರು ನಂಬಿಕೊಂಡು ಬಮದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೇವ್ ಹೋಗಿ ಕಹಿ ಆಗುತ್ತದಲೇ ಎಂದು ಕಾರ್ಣಿಕ ನುಡಿದ ಕಲ್ಲೂರಸಿದ್ದ
ರೈತರಿಗೆ ಸಿಹಿ ಸುದ್ದಿ ಜೊತೆಗೆ ಕಾರ್ಣಿಕದ ಭವಿಷ್ಯವಾಣಿ ನುಡಿದ ಕಲ್ಲೂರಸಿದ್ದ
ಈ ಬಾರಿ ಅಧಿಕಾರಕ್ಕೆ ಬರೋದು ಯಾವ ಪಕ್ಷ ಗೊತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ
ವಿಜಯಪುರ: ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಇಂಡಿ ತಾಲ್ಲೂಕಿನ ಮಖಣಾಪುರ ಗ್ರಾಮದ ಕಲ್ಲೂರಸಿದ್ದ ಕಾರ್ಣಿಕದ ಭವಿಷ್ಯವಾಣಿ ನುಡಿದಿದ್ದಾನೆ. ಗುಡ್ಡದಾಗಿನ ಹುಲಿ ತಡಬರಸಲಿಕ್ಕತ್ತಿತು.ಕಾಂಗ್ರೆಸ್ ಬಿಜೆಪಿ ಕಚ್ಚಾಟ ನಡೀತು. ಕಾಂಗ್ರೆಸ್ ಕಲ್ಲಾಗಿ ನಿಂತು ನೋಡಲಿಕ್ಕತ್ತಿತು. ಬಿಜೆಪಿ ಬೆಲ್ಲಾಯ್ತು, ಬೆಲ್ಲ ಹೋಗಿ ಬೆಂವ್ ಆಯ್ತು. ಬೇವ್ ಹೋಗಿ ಕಹಿ ಆಗುತ್ತದಲೇ ಎಂದು ಕಾರ್ಣಿಕ ನುಡಿದ್ದಾನೆ.
ಕಲ್ಲೂರಸಿದ್ದ ಕಾಂಗ್ರೆಸ್ ಗೆ ಶಾಕಿಂಗ್ ಸುದ್ದಿ ಮತ್ತು ಬಿಜೆಪಿಗೆ ಸಿಹಿ ಜೊತೆಗೆ ಕಹಿ ಎಚ್ಚರಿಕೆ ನುಡಿ ನುಡಿದಿದ್ದಾನೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಬರುತ್ತೆ ಎನ್ನುವ ಬಗ್ಗೆ ವಿಶ್ಲೇಷಣೆ ಮಾಡಿದ್ದಾನೆ. ಇನ್ನು ಸಾಕ್ಷಾತ್ ಶಿವ ಕಲ್ಲೂರ ಸಿದ್ದನ ನಾಲಿಗೆ ಮೇಲೆ ಕುಳಿತು ನುಡಿಯುವ ಕಾರ್ಣಿಕ ಭವಿಷ್ಯ ಎಂದು ಗ್ರಾಮಸ್ಥರು ನಂಬಿದ್ದಾರೆ.
ಇದನ್ನೂ ಓದಿ: ಹಲವು ಬಾರಿ ಅಬಾರ್ಷನ್.. 2ನೇ ಪತ್ನಿಗೆ ಮಗು ಆಗುತ್ತೆ ಅಂತ ಕೊಲೆಗೈದ ಪಾಪಿ ಪತಿ
ರೈತರಿಗೆ ಸಿಹಿ ಸುದ್ದಿ
ಕಲ್ಲೂರಸಿದ್ದ ಮುಂಗಾರು ಮಳೆ ಸಂಪ್ ಆಗುತ್ತಲೆ ಎಂದು ನುಡಿಯುವ ಮೂಲಕ ರೈತರಿಗೆ ಸಂತಸ ಸುದ್ದಿ ಚೆಲ್ಲಿದ್ದಾರೆ. ಎನ್ ಡಿ ಎ ಮೈತ್ರಿಕೂಟ ಅಧಿಕಾರಕ್ಕೆ ಬಂದು ಮುಂದೆ ಮೈತ್ರಿಕೂಟದ ಪಕ್ಷದಲ್ಲಿ ಕಚ್ಚಾಟ ಆಗಲಿದೆ ಅಂತ ಭವಿಷ್ಯ ಹೇಳಿದ್ದಾರೆ.
ಇನ್ನು ಕಲ್ಲೂರಸಿದ್ದ ನುಡಿದ ಕಾರ್ಣಿಕ ಇಲ್ಲಿಯವರೆಗೆ ಸುಳ್ಳಾಗಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಹಾಗಾಗಿ ಈ ದೇವರನ್ನು ಅನೇಕ ಭಕ್ತರು ನಂಬಿಕೊಂಡು ಬಮದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ