ಹಸೆಮಣೆ ಏರಲು ಸಜ್ಜಾಗಿದ ನಟಿ ಮಾನ್ವಿತಾ ಕಾಮತ್
ಸಂಗೀತ ನಿರ್ದೇಶಕ ಜೊತೆ ಸಪ್ತಪದಿ ತುಳಿಯಲಿದ್ದಾರೆ ಟಗರು ಪುಟ್ಟಿ
ಅಮ್ಮನ ಕೊನೆಯ ಆಸೆಯನ್ನು ನೆನೆದುಕೊಂಡ ಸ್ಯಾಂಡಲ್ವುಡ್ ನಟಿ
ಟಗರು ಪುಟ್ಟಿ ಮಾನ್ವಿತಾ ಕಾಮತ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸಂಗೀತ ನಿರ್ದೇಶಕ ಅರುಣ್ ಕುಮಾರ್ ಜೊತೆಗೆ ವಿವಾಹ ಬಂಧಿಯಾಗಲು ಮುಂದಾಗಿದ್ದಾರೆ. ಈ ಶುಭ ಸುದ್ದಿಯನ್ನು ನಟಿಯೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
ಮಾನ್ವಿತಾ ಕಾಮತ್ ಮೇ 1ರಂದು ಅರುಣ್ ಕುಮಾರ್ ಅವರನ್ನು ವಿವಾಹವಾಗಲಿದ್ದಾರೆ. ಈ ಕುರಿತಾಗಿ ಇನ್ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಎರಡು ಕಲಾತ್ಮಕ ಆತ್ಮಗಳು ಒಂದಾದಾಗ ಮ್ಯಾಜಿಕ್ ಉಂಟಾಗುತ್ತದೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನು ನಟಿಯ ವಿವಾಹದ ಸುದ್ದಿ ತಿಳಿದು ಅನೇಕರು ಕಾಮೆಂಟ್ ಬರೆದಿದ್ದಾರೆ. ಮಾನ್ವಿತಾಗೆ ಶುಭಾಶಯ ಕೋರಿದ್ದಾರೆ.
View this post on Instagram
ಇದನ್ನೂ ಓದಿ: BREAKING: ಕೊನೆಗೂ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟಿದ್ದ ಉಗ್ರ ಅರೆಸ್ಟ್.. ಎಲ್ಲಿ ತಲೆಮರೆಸಿಕೊಂಡಿದ್ದ ಗೊತ್ತಾ?
ನಟಿ ಮಾನ್ವಿತಾ ಈ ಶುಭ ಘಳಿಗೆಯಲ್ಲಿ ದಿವಂಗತ ತಾಯಿಯನ್ನು ನೆನೆದುಕೊಂಡಿದ್ದಾರೆ. ಮಾನ್ವಿತಾ ಅವರ ಮದುವೆ ಮಾಡಿಸೋದು ಅವರ ತಾಯಿಯ ದೊಡ್ಡ ಕನಸಾಗಿತ್ತಂತೆ. ಅರುಣ್ ತಾಯಿಯೊಂದಿಗೆ ಮಾನ್ವಿತಾ ತಾಯಿ ಮಾಡನಾಡಿದ್ದರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹಸೆಮಣೆ ಏರಲು ಸಜ್ಜಾಗಿದ ನಟಿ ಮಾನ್ವಿತಾ ಕಾಮತ್
ಸಂಗೀತ ನಿರ್ದೇಶಕ ಜೊತೆ ಸಪ್ತಪದಿ ತುಳಿಯಲಿದ್ದಾರೆ ಟಗರು ಪುಟ್ಟಿ
ಅಮ್ಮನ ಕೊನೆಯ ಆಸೆಯನ್ನು ನೆನೆದುಕೊಂಡ ಸ್ಯಾಂಡಲ್ವುಡ್ ನಟಿ
ಟಗರು ಪುಟ್ಟಿ ಮಾನ್ವಿತಾ ಕಾಮತ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸಂಗೀತ ನಿರ್ದೇಶಕ ಅರುಣ್ ಕುಮಾರ್ ಜೊತೆಗೆ ವಿವಾಹ ಬಂಧಿಯಾಗಲು ಮುಂದಾಗಿದ್ದಾರೆ. ಈ ಶುಭ ಸುದ್ದಿಯನ್ನು ನಟಿಯೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
ಮಾನ್ವಿತಾ ಕಾಮತ್ ಮೇ 1ರಂದು ಅರುಣ್ ಕುಮಾರ್ ಅವರನ್ನು ವಿವಾಹವಾಗಲಿದ್ದಾರೆ. ಈ ಕುರಿತಾಗಿ ಇನ್ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಎರಡು ಕಲಾತ್ಮಕ ಆತ್ಮಗಳು ಒಂದಾದಾಗ ಮ್ಯಾಜಿಕ್ ಉಂಟಾಗುತ್ತದೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನು ನಟಿಯ ವಿವಾಹದ ಸುದ್ದಿ ತಿಳಿದು ಅನೇಕರು ಕಾಮೆಂಟ್ ಬರೆದಿದ್ದಾರೆ. ಮಾನ್ವಿತಾಗೆ ಶುಭಾಶಯ ಕೋರಿದ್ದಾರೆ.
View this post on Instagram
ಇದನ್ನೂ ಓದಿ: BREAKING: ಕೊನೆಗೂ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟಿದ್ದ ಉಗ್ರ ಅರೆಸ್ಟ್.. ಎಲ್ಲಿ ತಲೆಮರೆಸಿಕೊಂಡಿದ್ದ ಗೊತ್ತಾ?
ನಟಿ ಮಾನ್ವಿತಾ ಈ ಶುಭ ಘಳಿಗೆಯಲ್ಲಿ ದಿವಂಗತ ತಾಯಿಯನ್ನು ನೆನೆದುಕೊಂಡಿದ್ದಾರೆ. ಮಾನ್ವಿತಾ ಅವರ ಮದುವೆ ಮಾಡಿಸೋದು ಅವರ ತಾಯಿಯ ದೊಡ್ಡ ಕನಸಾಗಿತ್ತಂತೆ. ಅರುಣ್ ತಾಯಿಯೊಂದಿಗೆ ಮಾನ್ವಿತಾ ತಾಯಿ ಮಾಡನಾಡಿದ್ದರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ