ಮೂಲಭೂತ ಆಹಾರಗಳಿಗೆ ಪರದಾಡುತ್ತಿದ್ದಾರಾ ಪಾಕ್ ಜನರು?
ಬೀದಿಗಿಳಿದ ಪಾಕ್ ಮಾಜಿ ಪ್ರಧಾನಿ ಮತ್ತು ಎಂಜಾಬ್ ಸಿಎಂ
ನಾಗರೀಕರ ಮೇಲಿನ ಹೊರೆಯನ್ನು ಇಳಿಸಲು ಏನು ಮಾಡಿದ್ದಾರೆ?
ಪಾಕಿಸ್ತಾನ: ಪಂಜಾಬ್ ಸಿಎಂ ಮರ್ಯಮ್ ನವಾಜ್ ಮತ್ತು ಪಾಕ್ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಮೂಲಭೂತ ಆಹಾರಗಳ ಮೇಲಿನ ಬೆಲೆಯನ್ನು ಇಳಿಕೆ ಮಾಡಿದೆ. ಅದಕ್ಕೆಂದೇ ಬೀದಿಗಿಳಿದ ಇಬ್ಬರು ಮೂಲಭೂತ ಆಹಾರಗಳ ಬೆಲೆಯನ್ನು ಗಮನಿಸಿದ್ದಾರೆ.
ಅಧಿಕಾರಿಗಳ ತಂಡದೊಂದಿದೆ ಬೀದಿಗಿಳಿದ ಪಾಕ್ ಮಾಜಿ ಪಿಎಂ ಮತ್ತು ಪಂಜಾಬ್ ಸಿಎಂ ವಿಶೇಷವಾಗಿ ರೊಟಿ ಮತ್ತು ನಾನ್ ಬೆಲೆಯನ್ನು ಇಳಿಸಿದ್ದಾರೆ. ಜನರಿಗೆ ಕೈಗೆಟಕುವ ದರದಲ್ಲಿ ಆಹಾರ ಸಿಗುವಂತೆ ನಿರ್ಣಯ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಬೇಸರ ಆಗ್ತಿದೆ ಸಾರ್ ಅಂದ್ರೆ ಸಾಕು.. 10 ದಿನ ರಜೆ ಕೊಡುತ್ತೆ ಈ ಕಂಪನಿ!
ಪಂಜಾಬ್ ಸಿಎಂ ಮರ್ಯಮ್ ಬ್ರೆಡ್ ಮೇಲಿನ ಬೆಲೆಯನ್ನು ಇಳಿಕೆ ಮಾಡಿದೆ ಜೊತೆಗೆ ರೋಟಿ ಮೇಲೆ 16 ರೂಪಾಯಿ ಬೆಳೆಯನ್ನು ಇಳಿಸಿದೆ. ನಾಗರೀಕರ ಮೇಲಿನ ಹೊರೆಯನ್ನು ಗಮನಿಸಿ ಈ ನಿರ್ಣಯ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಆಹಾರಕ್ಕಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಎಂಬ ಮಾತುಗಳು ಕೇಲಿಬರುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮೂಲಭೂತ ಆಹಾರಗಳಿಗೆ ಪರದಾಡುತ್ತಿದ್ದಾರಾ ಪಾಕ್ ಜನರು?
ಬೀದಿಗಿಳಿದ ಪಾಕ್ ಮಾಜಿ ಪ್ರಧಾನಿ ಮತ್ತು ಎಂಜಾಬ್ ಸಿಎಂ
ನಾಗರೀಕರ ಮೇಲಿನ ಹೊರೆಯನ್ನು ಇಳಿಸಲು ಏನು ಮಾಡಿದ್ದಾರೆ?
ಪಾಕಿಸ್ತಾನ: ಪಂಜಾಬ್ ಸಿಎಂ ಮರ್ಯಮ್ ನವಾಜ್ ಮತ್ತು ಪಾಕ್ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಮೂಲಭೂತ ಆಹಾರಗಳ ಮೇಲಿನ ಬೆಲೆಯನ್ನು ಇಳಿಕೆ ಮಾಡಿದೆ. ಅದಕ್ಕೆಂದೇ ಬೀದಿಗಿಳಿದ ಇಬ್ಬರು ಮೂಲಭೂತ ಆಹಾರಗಳ ಬೆಲೆಯನ್ನು ಗಮನಿಸಿದ್ದಾರೆ.
ಅಧಿಕಾರಿಗಳ ತಂಡದೊಂದಿದೆ ಬೀದಿಗಿಳಿದ ಪಾಕ್ ಮಾಜಿ ಪಿಎಂ ಮತ್ತು ಪಂಜಾಬ್ ಸಿಎಂ ವಿಶೇಷವಾಗಿ ರೊಟಿ ಮತ್ತು ನಾನ್ ಬೆಲೆಯನ್ನು ಇಳಿಸಿದ್ದಾರೆ. ಜನರಿಗೆ ಕೈಗೆಟಕುವ ದರದಲ್ಲಿ ಆಹಾರ ಸಿಗುವಂತೆ ನಿರ್ಣಯ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಬೇಸರ ಆಗ್ತಿದೆ ಸಾರ್ ಅಂದ್ರೆ ಸಾಕು.. 10 ದಿನ ರಜೆ ಕೊಡುತ್ತೆ ಈ ಕಂಪನಿ!
ಪಂಜಾಬ್ ಸಿಎಂ ಮರ್ಯಮ್ ಬ್ರೆಡ್ ಮೇಲಿನ ಬೆಲೆಯನ್ನು ಇಳಿಕೆ ಮಾಡಿದೆ ಜೊತೆಗೆ ರೋಟಿ ಮೇಲೆ 16 ರೂಪಾಯಿ ಬೆಳೆಯನ್ನು ಇಳಿಸಿದೆ. ನಾಗರೀಕರ ಮೇಲಿನ ಹೊರೆಯನ್ನು ಗಮನಿಸಿ ಈ ನಿರ್ಣಯ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಆಹಾರಕ್ಕಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಎಂಬ ಮಾತುಗಳು ಕೇಲಿಬರುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ