ಬಾಲಕ ಕರೆಂಟ್ ಹೊಡೆದು ಬಿದ್ದ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ
ಸೋಶಿಯಲ್ ಮೀಡಿಯಾದಲ್ಲಿ ಸೂಪರ್ ವುಮೆನ್ ಆದ ಡಾಕ್ಟರ್
ಏನು ಮಾಡಬೇಕೆಂದು ತೋಚದಿದ್ದಾಗ ದೇವರಂತೆ ಬಂದ ಲೇಡಿ
ಹೈದರಾಬಾದ್: ಕರೆಂಟ್ ಶಾಕ್ ತಗುಲಿ ರಸ್ತೆಯಲ್ಲಿ ಬಿದ್ದಿದ್ದ 6 ವರ್ಷದ ಯುವಕನ ಪ್ರಾಣವನ್ನು ಮಹಿಳಾ ಡಾಕ್ಟರ್ ಕಾಪಾಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯ ಅಯ್ಯಪ್ಪ ನಗರದಲ್ಲಿ ನಡೆದಿದೆ.
6 ವರ್ಷದ ಬಾಲಕ ಸಾಯಿಯ ಜೀವ ಉಳಿಸಿದ ಡಾಕ್ಟರ್ ರಾವಲಿ. ರಸ್ತೆಯಲ್ಲಿ ಹೋಗುವಾಗ ಬಾಲಕನಿಗೆ ಕರೆಂಟ್ ಶಾಕ್ ಹೊಡೆದು ನೆಲಕ್ಕೆ ಬಿದ್ದದ್ದನು. ಇದರಿಂದ ತೀವ್ರ ಆತಂಕದಿಂದ ಮಗ ಬಿದ್ದ ಸ್ಥಳದಲ್ಲೇ ತಂದೆ, ತಾಯಿ ರೋಧಿಸುತ್ತಿದ್ದರು. ಸುತ್ತಲೂ ಸಾಕಷ್ಟು ಜನರು ನಿಂತು ನೋಡುತ್ತಿದ್ದರು. ಇದೇ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಡಾಕ್ಟರ್ ರಾವಲಿ ಏನಾಯಿತು ಸಮೀಪ ಬಂದು ನೋಡಿದ್ದಾಳೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿಡಿಯೋ ಹಂಚಿಕೆ ಕೇಸ್.. ವಕೀಲ ದೇವರಾಜೇಗೌಡಗೆ ಶಾಕ್ ಮೇಲೆ ಶಾಕ್.. ಕೋರ್ಟ್ ಏನಂತು?
విద్యుత్ షాక్తో ఆగిన ఆరేళ్ల బాలుడి గుండె.. సీపీఆర్ చేసి ప్రాణాలు రక్షించిన డాక్డర్
విజయవాడ – అయ్యప్పనగర్లో సాయి(6) అనే బాలుడు రోడ్డు మీద విద్యుత్ షాక్ తగిలి గుండె ఆగిపోయి అపస్మారక స్థితిలోకి వెళ్ళాడు.
అటుగా వెళ్తున్న డాక్టర్ రవళి చూసి బాలుడికి సీపీఆర్ చేసి బాలుడి ప్రాణాలు… pic.twitter.com/qeLQ2tJRbv
— Telugu Scribe (@TeluguScribe) May 17, 2024
ಜಸ್ಟ್ ಹೃದಯ ಬಡಿತ ಸ್ಟಾಪ್ ಆಗಿರುವುದು ಗೊತ್ತಾಗಿ ತಕ್ಷಣ ಬಾಲಕನ ಎದೆಗೆ ಹೊಡೆದಿದ್ದಾರೆ. ನಿರಂತರವಾಗಿ ಬಾಲಕನ ಎದೆಯನ್ನು ಸಿಪಿಆರ್ ಮಾಡಿದ್ದಾರೆ. ಇದರಿಂದ ಕೊಂಚ ಎಚ್ಚರವಾದ ಬಾಲಕನನ್ನ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಹೀಗಾಗಿ ಬಾಲಕ ಸಂಪೂರ್ಣವಾಗಿ ಚೇತರಿಸಿಕೊಂಡು ಮೊದಲಿನಂತೆ ಆಗಿದ್ದಾನೆ ಎಂದು ತಿಳಿದು ಬಂದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಬಾಲಕ ಕರೆಂಟ್ ಹೊಡೆದು ಬಿದ್ದ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ
ಸೋಶಿಯಲ್ ಮೀಡಿಯಾದಲ್ಲಿ ಸೂಪರ್ ವುಮೆನ್ ಆದ ಡಾಕ್ಟರ್
ಏನು ಮಾಡಬೇಕೆಂದು ತೋಚದಿದ್ದಾಗ ದೇವರಂತೆ ಬಂದ ಲೇಡಿ
ಹೈದರಾಬಾದ್: ಕರೆಂಟ್ ಶಾಕ್ ತಗುಲಿ ರಸ್ತೆಯಲ್ಲಿ ಬಿದ್ದಿದ್ದ 6 ವರ್ಷದ ಯುವಕನ ಪ್ರಾಣವನ್ನು ಮಹಿಳಾ ಡಾಕ್ಟರ್ ಕಾಪಾಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯ ಅಯ್ಯಪ್ಪ ನಗರದಲ್ಲಿ ನಡೆದಿದೆ.
6 ವರ್ಷದ ಬಾಲಕ ಸಾಯಿಯ ಜೀವ ಉಳಿಸಿದ ಡಾಕ್ಟರ್ ರಾವಲಿ. ರಸ್ತೆಯಲ್ಲಿ ಹೋಗುವಾಗ ಬಾಲಕನಿಗೆ ಕರೆಂಟ್ ಶಾಕ್ ಹೊಡೆದು ನೆಲಕ್ಕೆ ಬಿದ್ದದ್ದನು. ಇದರಿಂದ ತೀವ್ರ ಆತಂಕದಿಂದ ಮಗ ಬಿದ್ದ ಸ್ಥಳದಲ್ಲೇ ತಂದೆ, ತಾಯಿ ರೋಧಿಸುತ್ತಿದ್ದರು. ಸುತ್ತಲೂ ಸಾಕಷ್ಟು ಜನರು ನಿಂತು ನೋಡುತ್ತಿದ್ದರು. ಇದೇ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಡಾಕ್ಟರ್ ರಾವಲಿ ಏನಾಯಿತು ಸಮೀಪ ಬಂದು ನೋಡಿದ್ದಾಳೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿಡಿಯೋ ಹಂಚಿಕೆ ಕೇಸ್.. ವಕೀಲ ದೇವರಾಜೇಗೌಡಗೆ ಶಾಕ್ ಮೇಲೆ ಶಾಕ್.. ಕೋರ್ಟ್ ಏನಂತು?
విద్యుత్ షాక్తో ఆగిన ఆరేళ్ల బాలుడి గుండె.. సీపీఆర్ చేసి ప్రాణాలు రక్షించిన డాక్డర్
విజయవాడ – అయ్యప్పనగర్లో సాయి(6) అనే బాలుడు రోడ్డు మీద విద్యుత్ షాక్ తగిలి గుండె ఆగిపోయి అపస్మారక స్థితిలోకి వెళ్ళాడు.
అటుగా వెళ్తున్న డాక్టర్ రవళి చూసి బాలుడికి సీపీఆర్ చేసి బాలుడి ప్రాణాలు… pic.twitter.com/qeLQ2tJRbv
— Telugu Scribe (@TeluguScribe) May 17, 2024
ಜಸ್ಟ್ ಹೃದಯ ಬಡಿತ ಸ್ಟಾಪ್ ಆಗಿರುವುದು ಗೊತ್ತಾಗಿ ತಕ್ಷಣ ಬಾಲಕನ ಎದೆಗೆ ಹೊಡೆದಿದ್ದಾರೆ. ನಿರಂತರವಾಗಿ ಬಾಲಕನ ಎದೆಯನ್ನು ಸಿಪಿಆರ್ ಮಾಡಿದ್ದಾರೆ. ಇದರಿಂದ ಕೊಂಚ ಎಚ್ಚರವಾದ ಬಾಲಕನನ್ನ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಹೀಗಾಗಿ ಬಾಲಕ ಸಂಪೂರ್ಣವಾಗಿ ಚೇತರಿಸಿಕೊಂಡು ಮೊದಲಿನಂತೆ ಆಗಿದ್ದಾನೆ ಎಂದು ತಿಳಿದು ಬಂದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ