ಚೆನ್ನೈನಿಂದ ರಾಂಚಿ.. ರಾಂಚಿಯಿಂದ ವಿದೇಶಕ್ಕೆ ಹಾರಲಿರುವ ಮಾಹಿ
ವಿದೇಶಕ್ಕೆ ಮುಖ ಮಾಡಲು ಬಯಸಿದ್ದೇಕೆ ಮಹೇಂದ್ರ ಸಿಂಗ್ ಧೋನಿ
ನಿವೃತ್ತಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಇವರು.. ಆದರೆ ಮಾಹಿ ಮಾತ್ರ..
ಚೆನ್ನೈ ಸೂಪರ್ ಕಿಂಗ್ ತಂಡದ ಮಾಜಿ ನಾಯಕ ಧೋನಿ ನಿವೃತ್ತಿ ಕೊಡಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. 2024ರ ಐಪಿಎಲ್ ಧೋನಿಯವರ ಕೊನೆಯ ಪಂದ್ಯವೆಂದು ಹೇಳಲಾಗಿತ್ತು. ಆದರೀಗ ನಿವೃತ್ತಿ ಕೊಡುವ ಮುಂಚೆನೇ ಮಾಹಿ ವಿದೇಶಕ್ಕೆ ಹಾರಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಬಲವಾದ ಕಾರಣ ಇಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಲಂಡನ್ಗೆ ಹಾರುತ್ತಿರುವ ಮಾಹಿ
ಧೋನಿ ನಿವೃತ್ತಿ ಕೊಡುವ ಮುಂಚೆ ಲಂಡನ್ಗೆ ಹಾರುತ್ತಿದ್ದಾರೆ. ಚೆನ್ನೈನಿಂದ ರಾಂಚಿ ಕಡೆಗೆ ಮುಖ ಮಾಡಿದ ಧೋನಿ. ಇದೀಗ ಲಂಡನ್ ಹಾರುವ ಬಗ್ಗೆ ಫ್ಯಾನ್ಸ್ಗೆ ಭಾರೀ ಕುತೂಹಲ ಕೆರಳಸಿದೆ. ಆದರೆ ಮಾಹಿ ತಮ್ಮ ಕಾಲಿನ ಚಿಕಿತ್ಸೆಗಾಗಿ ವಿದೇಶ ಹಾರಲಿದ್ದಾರೆ ಎಂಬ ಸುದ್ದಿ ಬೆಳಕಿಗೆ ಬಂದಿದೆ.
ಚಿಕಿತ್ಸೆ ಬಳಿಕ ನಿವೃತ್ತಿ ನಿರ್ಧಾರ
ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಮಾಹಿ ಕಾಲಿನ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಅದಕ್ಕಾಗಿ ಲಂಡನ್ಗೆ ಹಾರಲಿದ್ದಾರೆ. ಚಿಕಿತ್ಸೆ ಬಳಿಕ ಭವಿಷ್ಯದ ಬಗ್ಗೆ ನಿರ್ಧರಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಬ್ಬಬ್ಬಾ..! ಎಲ್ಲೆಲ್ಲೂ ಈಕೆ ಬಗ್ಗೆಯೇ ಮಾತುಕತೆ; ಯಾರು ಈ ನ್ಯಾನ್ಸಿ ತ್ಯಾಗಿ?
ನಿವೃತ್ತಿ ನೀಡುವಂತೆ ಒತ್ತಾಯ
ಆದರೆ ಮಾಹಿ ಬಗ್ಗೆ ಅನೇಕರಿಗೆ ಕುತೂಹಲವಿದೆ. ಮುಂದಿನ ಭಾರೀಯೂ ಧೋನಿ ಐಪಿಎಲ್ ಆಡಲಿದ್ದಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಆದರೆ ಮಾಜಿ ಆಟಗಾರರು ಧೋನಿ ನಿವೃತ್ತಿ ಕೊಡಬೇಕೆಂದು ಬಯಸುತ್ತಿದ್ದು, ಈಗಾಗಲೇ ಅಭಿಪ್ರಾಯ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರೀತಿಸಿ ಮದುವೆ ಆಗೋರಿಗೆ ತೊಂದರೆ; ಅನಗತ್ಯ ಸಲಹೆ ಬೇಡವೇ ಬೇಡ; ಇಲ್ಲಿದೆ ಇಂದಿನ ಭವಿಷ್ಯ
ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್, ಅಂಬಾಟಿ ರಾಯುಡು, ವಿರೇಂದ್ರ ಸೆಹ್ವಾಗ್ ಸೇರಿ ಅನೇಕರು ಮಾಹಿ ನಿವೃತ್ತಿಯನ್ನು ಬಯಸುತ್ತಿದ್ದಾರೆ. ಆದರೆ ಇದಕ್ಕೆಲ್ಲ ಮಾಹಿ ಕಾಲಿನ ಚಿಕಿತ್ಸೆಯಿಂದ ಬಂದ ಬಳಿಕ ಉತ್ತರ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚೆನ್ನೈನಿಂದ ರಾಂಚಿ.. ರಾಂಚಿಯಿಂದ ವಿದೇಶಕ್ಕೆ ಹಾರಲಿರುವ ಮಾಹಿ
ವಿದೇಶಕ್ಕೆ ಮುಖ ಮಾಡಲು ಬಯಸಿದ್ದೇಕೆ ಮಹೇಂದ್ರ ಸಿಂಗ್ ಧೋನಿ
ನಿವೃತ್ತಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಇವರು.. ಆದರೆ ಮಾಹಿ ಮಾತ್ರ..
ಚೆನ್ನೈ ಸೂಪರ್ ಕಿಂಗ್ ತಂಡದ ಮಾಜಿ ನಾಯಕ ಧೋನಿ ನಿವೃತ್ತಿ ಕೊಡಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. 2024ರ ಐಪಿಎಲ್ ಧೋನಿಯವರ ಕೊನೆಯ ಪಂದ್ಯವೆಂದು ಹೇಳಲಾಗಿತ್ತು. ಆದರೀಗ ನಿವೃತ್ತಿ ಕೊಡುವ ಮುಂಚೆನೇ ಮಾಹಿ ವಿದೇಶಕ್ಕೆ ಹಾರಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಬಲವಾದ ಕಾರಣ ಇಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಲಂಡನ್ಗೆ ಹಾರುತ್ತಿರುವ ಮಾಹಿ
ಧೋನಿ ನಿವೃತ್ತಿ ಕೊಡುವ ಮುಂಚೆ ಲಂಡನ್ಗೆ ಹಾರುತ್ತಿದ್ದಾರೆ. ಚೆನ್ನೈನಿಂದ ರಾಂಚಿ ಕಡೆಗೆ ಮುಖ ಮಾಡಿದ ಧೋನಿ. ಇದೀಗ ಲಂಡನ್ ಹಾರುವ ಬಗ್ಗೆ ಫ್ಯಾನ್ಸ್ಗೆ ಭಾರೀ ಕುತೂಹಲ ಕೆರಳಸಿದೆ. ಆದರೆ ಮಾಹಿ ತಮ್ಮ ಕಾಲಿನ ಚಿಕಿತ್ಸೆಗಾಗಿ ವಿದೇಶ ಹಾರಲಿದ್ದಾರೆ ಎಂಬ ಸುದ್ದಿ ಬೆಳಕಿಗೆ ಬಂದಿದೆ.
ಚಿಕಿತ್ಸೆ ಬಳಿಕ ನಿವೃತ್ತಿ ನಿರ್ಧಾರ
ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಮಾಹಿ ಕಾಲಿನ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಅದಕ್ಕಾಗಿ ಲಂಡನ್ಗೆ ಹಾರಲಿದ್ದಾರೆ. ಚಿಕಿತ್ಸೆ ಬಳಿಕ ಭವಿಷ್ಯದ ಬಗ್ಗೆ ನಿರ್ಧರಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಬ್ಬಬ್ಬಾ..! ಎಲ್ಲೆಲ್ಲೂ ಈಕೆ ಬಗ್ಗೆಯೇ ಮಾತುಕತೆ; ಯಾರು ಈ ನ್ಯಾನ್ಸಿ ತ್ಯಾಗಿ?
ನಿವೃತ್ತಿ ನೀಡುವಂತೆ ಒತ್ತಾಯ
ಆದರೆ ಮಾಹಿ ಬಗ್ಗೆ ಅನೇಕರಿಗೆ ಕುತೂಹಲವಿದೆ. ಮುಂದಿನ ಭಾರೀಯೂ ಧೋನಿ ಐಪಿಎಲ್ ಆಡಲಿದ್ದಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಆದರೆ ಮಾಜಿ ಆಟಗಾರರು ಧೋನಿ ನಿವೃತ್ತಿ ಕೊಡಬೇಕೆಂದು ಬಯಸುತ್ತಿದ್ದು, ಈಗಾಗಲೇ ಅಭಿಪ್ರಾಯ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರೀತಿಸಿ ಮದುವೆ ಆಗೋರಿಗೆ ತೊಂದರೆ; ಅನಗತ್ಯ ಸಲಹೆ ಬೇಡವೇ ಬೇಡ; ಇಲ್ಲಿದೆ ಇಂದಿನ ಭವಿಷ್ಯ
ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್, ಅಂಬಾಟಿ ರಾಯುಡು, ವಿರೇಂದ್ರ ಸೆಹ್ವಾಗ್ ಸೇರಿ ಅನೇಕರು ಮಾಹಿ ನಿವೃತ್ತಿಯನ್ನು ಬಯಸುತ್ತಿದ್ದಾರೆ. ಆದರೆ ಇದಕ್ಕೆಲ್ಲ ಮಾಹಿ ಕಾಲಿನ ಚಿಕಿತ್ಸೆಯಿಂದ ಬಂದ ಬಳಿಕ ಉತ್ತರ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ