ಸಿಎಸ್ಕೆ ಡ್ರೆಸ್ಸಿಂಗ್ ರೂಮ್ನಲ್ಲಿ ಕೊಹ್ಲಿ-ಧೋನಿ ಮಾತುಕತೆ
ಕೊಹ್ಲಿಗೆ ಧೋನಿ ಏನೆಂದು ಶುಭ ಹಾರೈಸಿದ್ದಾರೆ ಗೊತ್ತಾ?
ಶನಿವಾರ ಬೆಂಗಳೂರಲ್ಲಿ CSK-RCB ಪಂದ್ಯ ನಡೆದಿತ್ತು
ಮೇ 18 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಪ್ಲೇ ಆಫ್ಗೆ ಗ್ರ್ಯಾಂಡ್ ಎಂಟ್ರಿ ನೀಡಿತು. ಬೆಂಗಳೂರು ಪ್ಲೇ ಆಫ್ ತಲುಪಿದ ನಾಲ್ಕನೇ ಮತ್ತು ಕೊನೆಯ ತಂಡವಾಯಿತು.
ಗೆದ್ದ ಸಂಭ್ರಮದಲ್ಲಿ ಆರ್ಸಿಬಿ ಆಟಗಾರರು ಮೈದಾನದಲ್ಲಿ ಸಂಭ್ರಮದಲ್ಲಿ ಮುಳುಗಿದ್ದರು. ಆರ್ಸಿಬಿ ಪ್ಲೇಯರ್ಸ್ ಸಂತಸದಲ್ಲಿ ಕುಣಿದಾಡಿದರೆ, ಅತ್ತ ಚೆನ್ನೈ ಪ್ಲೇಯರ್ಸ್ ಅವರಿಗೆ ಹಸ್ತಲಾಘವ ಮಾಡಲು ಸಾಲಾಗಿ ನಿಂತಿದ್ದರು. ಎದುರಾಳಿ ತಂಡಕ್ಕೆ ಹ್ಯಾಂಡ್ ಶೇಕ್ ಮಾಡುವ ಮೂಡ್ನಲ್ಲಿ ಇಲ್ಲದಿರೋದನ್ನು ಕಂಡ ಧೋನಿ, ನೇರವಾಗಿ ಡ್ರೆಸ್ಸಿಂಗ್ ರೂಮ್ಗೆ ಹೋಗಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ:Rain alert: ರಾಜ್ಯದ ಈ ಜಿಲ್ಲೆಗಳಲ್ಲಿ 2 ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆ
ನಂತರ ಆರ್ಸಿಬಿ ಹೀರೋ ವಿರಾಟ್ ಕೊಹ್ಲಿ.. ಚೆನ್ನೈ ಸೂಪರ್ ಕಿಂಗ್ಸ್ನ ಡ್ರೆಸ್ಸಿಂಗ್ ರೂಮ್ಗೆ ಹೋಗಿದ್ದಾರೆ. ಅಲ್ಲಿ ಎಂಎಸ್ ಧೋನಿಗೆ ಹಸ್ತಲಾಘವ ಮಾಡಿದ್ದಾರೆ. ಇದೇ ವೇಳೆ ಕೊಹ್ಲಿಗೆ ಧೋನಿ, ‘ನೀನು ಫೈನಲ್ಗೆ ಹೋಗಿ ಅದನ್ನೂ ಗೆಲ್ಲಬೇಕು’ ಎಂದು ಶುಭಾಶಯ ಕೋರಿದ್ದಾರೆ. ವಿರಾಟ್ ಕೊಹ್ಲಿಗೆ ಫೈನಲ್ ತಲುಪಿ ಪ್ರಶಸ್ತಿ ಗೆಲ್ಲಿ ಎಂದು ಧೋನಿ ಶುಭ ಹಾರೈಸಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಪ್ಲೇ-ಆಫ್ ಪ್ರವೇಶ ಮಾಡಿರುವ ಆರ್ಸಿಬಿ ತಂಡವು ನಾಳೆ ರಾಜಸ್ಥಾನ್ ರಾಯಲ್ಸ್ ಜೊತೆ ಎಲಿಮಿನೇಟರ್ ಪಂದ್ಯವನ್ನು ಆಡಲಿದೆ. ಅಲ್ಲಿ ಗೆದ್ದರೆ ಕ್ವಾಲಿಫೈಯರ್ 2 ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಆರ್ಸಿಬಿ ಕ್ವಾಲಿಫೈಯರ್-2 ಪ್ರವೇಶ ಮಾಡಿ ಅಲ್ಲಿಯೂ ಗೆದ್ದು ಫೈನಲ್ ನಲ್ಲಿ ಕಪ್ ಗೆಲ್ಲಲಿ ಅನ್ನೋದೇ ಆರ್ಸಿಬಿ ಅಭಿಮಾನಿಗಳ ಆಶಯವಾಗಿದೆ.
After yesterday's game #Dhoni was not even ready to shake hands with RCB players. was fan of him but this is really not a cool behaviour for such a star and senior cricketer.
Disgrace to say the least.#RCBvsCSK | #ViratKohli | #Bengaluru pic.twitter.com/OsYJNvKt1u
— ᴋᴀʀᴛʜɪ (@SaffronTweetz) May 19, 2024
ಇದನ್ನೂ ಓದಿ:KKR vs SRH ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಏನಾಗುತ್ತದೆ..? ಫೈನಲ್ಗೆ ಹೋಗೋದು ಯಾರು? ಕಂಪ್ಲೀಟ್ ಮಾಹಿತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿಎಸ್ಕೆ ಡ್ರೆಸ್ಸಿಂಗ್ ರೂಮ್ನಲ್ಲಿ ಕೊಹ್ಲಿ-ಧೋನಿ ಮಾತುಕತೆ
ಕೊಹ್ಲಿಗೆ ಧೋನಿ ಏನೆಂದು ಶುಭ ಹಾರೈಸಿದ್ದಾರೆ ಗೊತ್ತಾ?
ಶನಿವಾರ ಬೆಂಗಳೂರಲ್ಲಿ CSK-RCB ಪಂದ್ಯ ನಡೆದಿತ್ತು
ಮೇ 18 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಪ್ಲೇ ಆಫ್ಗೆ ಗ್ರ್ಯಾಂಡ್ ಎಂಟ್ರಿ ನೀಡಿತು. ಬೆಂಗಳೂರು ಪ್ಲೇ ಆಫ್ ತಲುಪಿದ ನಾಲ್ಕನೇ ಮತ್ತು ಕೊನೆಯ ತಂಡವಾಯಿತು.
ಗೆದ್ದ ಸಂಭ್ರಮದಲ್ಲಿ ಆರ್ಸಿಬಿ ಆಟಗಾರರು ಮೈದಾನದಲ್ಲಿ ಸಂಭ್ರಮದಲ್ಲಿ ಮುಳುಗಿದ್ದರು. ಆರ್ಸಿಬಿ ಪ್ಲೇಯರ್ಸ್ ಸಂತಸದಲ್ಲಿ ಕುಣಿದಾಡಿದರೆ, ಅತ್ತ ಚೆನ್ನೈ ಪ್ಲೇಯರ್ಸ್ ಅವರಿಗೆ ಹಸ್ತಲಾಘವ ಮಾಡಲು ಸಾಲಾಗಿ ನಿಂತಿದ್ದರು. ಎದುರಾಳಿ ತಂಡಕ್ಕೆ ಹ್ಯಾಂಡ್ ಶೇಕ್ ಮಾಡುವ ಮೂಡ್ನಲ್ಲಿ ಇಲ್ಲದಿರೋದನ್ನು ಕಂಡ ಧೋನಿ, ನೇರವಾಗಿ ಡ್ರೆಸ್ಸಿಂಗ್ ರೂಮ್ಗೆ ಹೋಗಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ:Rain alert: ರಾಜ್ಯದ ಈ ಜಿಲ್ಲೆಗಳಲ್ಲಿ 2 ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆ
ನಂತರ ಆರ್ಸಿಬಿ ಹೀರೋ ವಿರಾಟ್ ಕೊಹ್ಲಿ.. ಚೆನ್ನೈ ಸೂಪರ್ ಕಿಂಗ್ಸ್ನ ಡ್ರೆಸ್ಸಿಂಗ್ ರೂಮ್ಗೆ ಹೋಗಿದ್ದಾರೆ. ಅಲ್ಲಿ ಎಂಎಸ್ ಧೋನಿಗೆ ಹಸ್ತಲಾಘವ ಮಾಡಿದ್ದಾರೆ. ಇದೇ ವೇಳೆ ಕೊಹ್ಲಿಗೆ ಧೋನಿ, ‘ನೀನು ಫೈನಲ್ಗೆ ಹೋಗಿ ಅದನ್ನೂ ಗೆಲ್ಲಬೇಕು’ ಎಂದು ಶುಭಾಶಯ ಕೋರಿದ್ದಾರೆ. ವಿರಾಟ್ ಕೊಹ್ಲಿಗೆ ಫೈನಲ್ ತಲುಪಿ ಪ್ರಶಸ್ತಿ ಗೆಲ್ಲಿ ಎಂದು ಧೋನಿ ಶುಭ ಹಾರೈಸಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಪ್ಲೇ-ಆಫ್ ಪ್ರವೇಶ ಮಾಡಿರುವ ಆರ್ಸಿಬಿ ತಂಡವು ನಾಳೆ ರಾಜಸ್ಥಾನ್ ರಾಯಲ್ಸ್ ಜೊತೆ ಎಲಿಮಿನೇಟರ್ ಪಂದ್ಯವನ್ನು ಆಡಲಿದೆ. ಅಲ್ಲಿ ಗೆದ್ದರೆ ಕ್ವಾಲಿಫೈಯರ್ 2 ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಆರ್ಸಿಬಿ ಕ್ವಾಲಿಫೈಯರ್-2 ಪ್ರವೇಶ ಮಾಡಿ ಅಲ್ಲಿಯೂ ಗೆದ್ದು ಫೈನಲ್ ನಲ್ಲಿ ಕಪ್ ಗೆಲ್ಲಲಿ ಅನ್ನೋದೇ ಆರ್ಸಿಬಿ ಅಭಿಮಾನಿಗಳ ಆಶಯವಾಗಿದೆ.
After yesterday's game #Dhoni was not even ready to shake hands with RCB players. was fan of him but this is really not a cool behaviour for such a star and senior cricketer.
Disgrace to say the least.#RCBvsCSK | #ViratKohli | #Bengaluru pic.twitter.com/OsYJNvKt1u
— ᴋᴀʀᴛʜɪ (@SaffronTweetz) May 19, 2024
ಇದನ್ನೂ ಓದಿ:KKR vs SRH ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಏನಾಗುತ್ತದೆ..? ಫೈನಲ್ಗೆ ಹೋಗೋದು ಯಾರು? ಕಂಪ್ಲೀಟ್ ಮಾಹಿತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ