ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಬಿಗ್ ಟ್ವಿಸ್ಟ್
ಕೊಲೆ ಕೇಸಲ್ಲಿ ನಟ ದರ್ಶನ್ ಭಾಗಿಯಾಗಿದ್ದಾರೆ ಅನ್ನೋ ಮಹತ್ವದ ಸುಳಿವು
ಕಾರಲ್ಲಿ ರೇಣುಕಾಸ್ವಾಮಿ ಮೃತದೇಹ ಸಾಗಿಸಿದ ಸಿಸಿಟಿವಿ ವಿಡಿಯೋ ಲಭ್ಯ!
ಬೆಂಗಳೂರು: ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿದ ಬಳಿಕ ಕಾರಲ್ಲಿ ಮೃತದೇಹ ಸಾಗಾಟ ಮಾಡಿದ ದೃಶ್ಯ ಸಿಕ್ಕಿದೆ.
ಜೂನ್ 9ನೇ ತಾರೀಕು ರಾಜರಾಜೇಶ್ವರಿ ನಗರದ ಉದ್ಯಮಿ ಪಟ್ಟಣಗೆರೆ ಜಯಣ್ಣ ಅವರ ಶೆಡ್ಗೆ ದರ್ಶನ್ ತನ್ನ ಜೀಪ್ ಕಾರ್ನಲ್ಲಿ ಎಂಟ್ರಿ ನೀಡಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದರ್ಶನ್ ಜೀಪ್ ಕಾರಲ್ಲಿ ರಾತ್ರಿ 8 ಗಂಟೆಗೆ ಹೋಗಿ 9.30ಕ್ಕೆ ಹೊರಬಂದಿರೋ ವಿಡಿಯೋ ಲಭ್ಯವಾಗಿತ್ತು.
ಮೊದಲು ಸ್ಕಾರ್ಪಿಯೋ ಕಾರಲ್ಲಿ ದರ್ಶನ್ ಆಪ್ತ ವಿನಯ್ ಎಂಟ್ರಿ ಕೊಟ್ಟಿದ್ರು. ಸ್ಕಾರ್ಪಿಯೋ ಬೆನ್ನಲ್ಲೇ ನಟ ದರ್ಶನ್ ಜೀಪ್ ಕಾರಲ್ಲಿ ರಾತ್ರಿ 8 ಗಂಟೆಗೆ ಎಂಟ್ರಿ ಕೊಟ್ಟಿತ್ತು. ಈಗ ಕೊಲೆ ಬಳಿಕ ಮೃತದೇಹ ಸಾಗಿಸಿದ ವಿಡಿಯೋ ಕೂಡ ಸಿಕ್ಕಿದೆ.
ಅಂದು ಬೆಳಗಿನ ಜಾವ 3.40ಕ್ಕೆ ಜೀಪ್ ಮತ್ತು ಸ್ಕಾರ್ಪಿಕೋ ಕಾರಲ್ಲೇ ಮೃತದೇಹ ಸಾಗಿಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶೆಡ್ನಿಂದ ಹೊರಬಂದು ಹೋಗುವ ದೃಶ್ಯ ಇದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಬಿಗ್ ಟ್ವಿಸ್ಟ್
ಕೊಲೆ ಕೇಸಲ್ಲಿ ನಟ ದರ್ಶನ್ ಭಾಗಿಯಾಗಿದ್ದಾರೆ ಅನ್ನೋ ಮಹತ್ವದ ಸುಳಿವು
ಕಾರಲ್ಲಿ ರೇಣುಕಾಸ್ವಾಮಿ ಮೃತದೇಹ ಸಾಗಿಸಿದ ಸಿಸಿಟಿವಿ ವಿಡಿಯೋ ಲಭ್ಯ!
ಬೆಂಗಳೂರು: ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿದ ಬಳಿಕ ಕಾರಲ್ಲಿ ಮೃತದೇಹ ಸಾಗಾಟ ಮಾಡಿದ ದೃಶ್ಯ ಸಿಕ್ಕಿದೆ.
ಜೂನ್ 9ನೇ ತಾರೀಕು ರಾಜರಾಜೇಶ್ವರಿ ನಗರದ ಉದ್ಯಮಿ ಪಟ್ಟಣಗೆರೆ ಜಯಣ್ಣ ಅವರ ಶೆಡ್ಗೆ ದರ್ಶನ್ ತನ್ನ ಜೀಪ್ ಕಾರ್ನಲ್ಲಿ ಎಂಟ್ರಿ ನೀಡಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದರ್ಶನ್ ಜೀಪ್ ಕಾರಲ್ಲಿ ರಾತ್ರಿ 8 ಗಂಟೆಗೆ ಹೋಗಿ 9.30ಕ್ಕೆ ಹೊರಬಂದಿರೋ ವಿಡಿಯೋ ಲಭ್ಯವಾಗಿತ್ತು.
ಮೊದಲು ಸ್ಕಾರ್ಪಿಯೋ ಕಾರಲ್ಲಿ ದರ್ಶನ್ ಆಪ್ತ ವಿನಯ್ ಎಂಟ್ರಿ ಕೊಟ್ಟಿದ್ರು. ಸ್ಕಾರ್ಪಿಯೋ ಬೆನ್ನಲ್ಲೇ ನಟ ದರ್ಶನ್ ಜೀಪ್ ಕಾರಲ್ಲಿ ರಾತ್ರಿ 8 ಗಂಟೆಗೆ ಎಂಟ್ರಿ ಕೊಟ್ಟಿತ್ತು. ಈಗ ಕೊಲೆ ಬಳಿಕ ಮೃತದೇಹ ಸಾಗಿಸಿದ ವಿಡಿಯೋ ಕೂಡ ಸಿಕ್ಕಿದೆ.
ಅಂದು ಬೆಳಗಿನ ಜಾವ 3.40ಕ್ಕೆ ಜೀಪ್ ಮತ್ತು ಸ್ಕಾರ್ಪಿಕೋ ಕಾರಲ್ಲೇ ಮೃತದೇಹ ಸಾಗಿಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶೆಡ್ನಿಂದ ಹೊರಬಂದು ಹೋಗುವ ದೃಶ್ಯ ಇದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ