newsfirstkannada.com

ದರ್ಶನ್​​ ವಿರುದ್ಧ ನಾಲ್ಕು.. ​ಕಪ್ಪೆ, ರಘು, ಮೂರ್ತಿ ವಿರುದ್ಧವೂ ಕೇಸ್.. ಬೆಚ್ಚಿ ಬೀಳುವಂತಿವೆ ಕ್ರಿಮಿನಲ್ ಬ್ಯಾ​ಗ್ರೌಂಡ್..!

Share :

Published June 21, 2024 at 12:15pm

Update June 21, 2024 at 12:44pm

    ಕೊಲೆ ಪ್ರಕರಣದ 4 ಆರೋಪಿಗಳದ್ದು ಕ್ರಿಮಿನಲ್ ಬ್ಯಾಗ್ರೌಂಡ್

    A2 ದರ್ಶನ್, A4 ರಘು, A15 ಕಾರ್ತಿಕ್, A16 ಕೇಶವಮೂರ್ತಿ

    ಒಬ್ಬೊಬ್ಬರದ್ದು ಒಂದೊಂದು ಕ್ರಿಮಿನಲ್ ಹಿನ್ನೆಲೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಡಿ ಗ್ಯಾಂಗ್ ಅರೆಸ್ಟ್ ಆಗಿದೆ. ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕೊಲೆಗೆ ಸಂಬಂಧಿಸಿದಂತೆ ಒಂದೊಂದೇ ಮಾಹಿತಿಗಳನ್ನು ಆಚೆ ತರುತ್ತಿದ್ದಾರೆ.

ಕೊಲೆ ಪ್ರಕರಣದ 4 ಆರೋಪಿಗಳದ್ದು ಕ್ರಿಮಿನಲ್ ಬ್ಯಾಗ್ರೌಂಡ್​ ಇದೆ ಅನ್ನೋದನ್ನು ಪೊಲೀಸರು ಕೋರ್ಟ್​ಗೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ. A2 ದರ್ಶನ್, A4 ರಘು, A15 ಕಾರ್ತಿಕ್, A16 ಕೇಶವಮೂರ್ತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಒಬ್ಬೊಬ್ಬರದ್ದು ಒಂದೊಂದು ಕ್ರಿಮಿನಲ್ ಕೇಸ್ ಇದೆ. ನಾಲ್ಕೂ ಆರೋಪಿಗಳ ವಿರುದ್ಧ ಈ ಮುಂಚೆಯೇ ಕೇಸ್ ಇತ್ತು. ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಅಂದರ್ ಆಗಿದ್ದಾರೆ.

ಯಾಱರದ್ದು ಏನೇನು ಕೇಸ್?

  • A2 ದರ್ಶನ್ ಅಲಿಯಾಸ್ ಡಿ ಬಾಸ್

ಕೇಸ್ 1: ಪತ್ನಿ ಮೇಲೆ ಹಲ್ಲೆ ಮಾಡಿದ್ರಿಂದ ಕೇಸ್
ಕೇಸ್ 2: ವನ್ಯ ಜಾತಿ ಕೋಳಿ ಸಾಗಣೆ ಕೇಸ್
ಕೇಸ್ 3: ಆರ್.ಆರ್ ನಗರದಲ್ಲಿ ನಾಯಿ ಕಚ್ಚಿಸಿದ ಕೇಸ್

  • A4 ರಾಘವೇಂದ್ರ ಅಲಿಯಾಸ್ ರಘು

ಕೇಸ್ 1: ವಂಚನೆ, ಫೋರ್ಜರಿ ಮಾಡಿದ ಆರೋಪ
ಚಿತ್ರದುರ್ಗದಲ್ಲಿ ಕೇಸ್, ಜೈಲು ಸೇರಿ ವಾಪಸ್

  • A15 ಕಾರ್ತಿಕ್ @ ಕಪ್ಪೆ

ಕೇಸ್ 1: ಜೀವ ಬೆದರಿಕೆ, ಬೇರೆಯವರಿಗೆ ಪ್ರಚೋದನೆ
ತಲಘಟ್ಟಪುರದಲ್ಲಿ ರಘು ವಿರುದ್ಧ ಕೇಸ್

  • A16 ಕೇಶವಮೂರ್ತಿ

ಕೇಸ್ 1: ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್
ಕೇಸ್ 2: ದರೋಡೆ ಮತ್ತು ವಂಚನೆ ಆರೋಪ ಕೇಸ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​​ ವಿರುದ್ಧ ನಾಲ್ಕು.. ​ಕಪ್ಪೆ, ರಘು, ಮೂರ್ತಿ ವಿರುದ್ಧವೂ ಕೇಸ್.. ಬೆಚ್ಚಿ ಬೀಳುವಂತಿವೆ ಕ್ರಿಮಿನಲ್ ಬ್ಯಾ​ಗ್ರೌಂಡ್..!

https://newsfirstlive.com/wp-content/uploads/2024/06/darshan-17-2.jpg

    ಕೊಲೆ ಪ್ರಕರಣದ 4 ಆರೋಪಿಗಳದ್ದು ಕ್ರಿಮಿನಲ್ ಬ್ಯಾಗ್ರೌಂಡ್

    A2 ದರ್ಶನ್, A4 ರಘು, A15 ಕಾರ್ತಿಕ್, A16 ಕೇಶವಮೂರ್ತಿ

    ಒಬ್ಬೊಬ್ಬರದ್ದು ಒಂದೊಂದು ಕ್ರಿಮಿನಲ್ ಹಿನ್ನೆಲೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಡಿ ಗ್ಯಾಂಗ್ ಅರೆಸ್ಟ್ ಆಗಿದೆ. ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕೊಲೆಗೆ ಸಂಬಂಧಿಸಿದಂತೆ ಒಂದೊಂದೇ ಮಾಹಿತಿಗಳನ್ನು ಆಚೆ ತರುತ್ತಿದ್ದಾರೆ.

ಕೊಲೆ ಪ್ರಕರಣದ 4 ಆರೋಪಿಗಳದ್ದು ಕ್ರಿಮಿನಲ್ ಬ್ಯಾಗ್ರೌಂಡ್​ ಇದೆ ಅನ್ನೋದನ್ನು ಪೊಲೀಸರು ಕೋರ್ಟ್​ಗೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ. A2 ದರ್ಶನ್, A4 ರಘು, A15 ಕಾರ್ತಿಕ್, A16 ಕೇಶವಮೂರ್ತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಒಬ್ಬೊಬ್ಬರದ್ದು ಒಂದೊಂದು ಕ್ರಿಮಿನಲ್ ಕೇಸ್ ಇದೆ. ನಾಲ್ಕೂ ಆರೋಪಿಗಳ ವಿರುದ್ಧ ಈ ಮುಂಚೆಯೇ ಕೇಸ್ ಇತ್ತು. ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಅಂದರ್ ಆಗಿದ್ದಾರೆ.

ಯಾಱರದ್ದು ಏನೇನು ಕೇಸ್?

  • A2 ದರ್ಶನ್ ಅಲಿಯಾಸ್ ಡಿ ಬಾಸ್

ಕೇಸ್ 1: ಪತ್ನಿ ಮೇಲೆ ಹಲ್ಲೆ ಮಾಡಿದ್ರಿಂದ ಕೇಸ್
ಕೇಸ್ 2: ವನ್ಯ ಜಾತಿ ಕೋಳಿ ಸಾಗಣೆ ಕೇಸ್
ಕೇಸ್ 3: ಆರ್.ಆರ್ ನಗರದಲ್ಲಿ ನಾಯಿ ಕಚ್ಚಿಸಿದ ಕೇಸ್

  • A4 ರಾಘವೇಂದ್ರ ಅಲಿಯಾಸ್ ರಘು

ಕೇಸ್ 1: ವಂಚನೆ, ಫೋರ್ಜರಿ ಮಾಡಿದ ಆರೋಪ
ಚಿತ್ರದುರ್ಗದಲ್ಲಿ ಕೇಸ್, ಜೈಲು ಸೇರಿ ವಾಪಸ್

  • A15 ಕಾರ್ತಿಕ್ @ ಕಪ್ಪೆ

ಕೇಸ್ 1: ಜೀವ ಬೆದರಿಕೆ, ಬೇರೆಯವರಿಗೆ ಪ್ರಚೋದನೆ
ತಲಘಟ್ಟಪುರದಲ್ಲಿ ರಘು ವಿರುದ್ಧ ಕೇಸ್

  • A16 ಕೇಶವಮೂರ್ತಿ

ಕೇಸ್ 1: ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್
ಕೇಸ್ 2: ದರೋಡೆ ಮತ್ತು ವಂಚನೆ ಆರೋಪ ಕೇಸ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More