ಇದೇ ತಿಂಗಳಿಂದಲೇ ತೆರೆಗೆ ಬರಲಿದೆ ಹೊಚ್ಚ ಹೊಸ ಧಾರಾವಾಹಿ
ನಂದಿನಿ ಸೀರಿಯಲ್ ನಂತರ ಪರಭಾಷೆ ಸೀರಿಯಲ್ನಲ್ಲಿ ಬ್ಯುಸಿ
ಯಾವ ವಾಹಿನಿಯಲ್ಲಿ, ಯಾವ ಸಮಯಕ್ಕೆ ಈ ಸೀರಿಯಲ್ ಬರುತ್ತೆ
ಉದಯ ವಾಹಿನಿಯಲ್ಲಿ ಹೊಸ ಧಾರಾವಾಹಿ ಲಾಂಚ್ ಆಗುತ್ತಿದೆ. ಸೀರಿಯಲ್ ತಂಡದವರು ಮೈ ಜುಮ್ ಎನಿಸೋ ಪ್ರೊಮೋ ಶೂಟ್ ಮಾಡಿದ್ದಾರೆ. ಸದ್ಯ ನಾಡಿನಾದ್ಯಂತ ಈ ಧಾರಾವಾಹಿ ಯಾವುದು ಆಗಿರಬಹುದೆಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ನಾನು ಅವಳಲ್ಲ, ಅವನು.. ಮಹಿಳಾ IRS ಅಧಿಕಾರಿ ಗಂಡಾಗಿ ಬದಲಾದ್ರಾ? ಏನಿದು ಅಚ್ಚರಿ!
ಶಾಂತಿನಿವಾಸ.. ದ್ವೇಷ-ಪ್ರೀತಿ ಅತಿಯಾದ್ರೇ ಏನಾಗುತ್ತೆ ಅನ್ನೋದು ಶಾಂತಿನಿವಾಸದ ಒನ್ಲೈನ್ ಸ್ಟೋರಿ. ಈ ಹಿಂದೆ ನಂದಿನಿ ಧಾರಾವಾಹಿಯಲ್ಲಿ ನಾಗದೇವತೆಯಾಗಿ ಕಾಣಿಸಿಕೊಂಡಿದ್ದ ನಟಿ ನಿತ್ಯಾರಾಮ್ ಶಾಂತಿನಿವಾಸದ ನಾಯಕಿ. ನಂದಿನಿ ನಂತರ ನಿತ್ಯಾ ಪರಭಾಷೆಗಳಲ್ಲಿ ಬ್ಯುಸಿ ಆಗಿದ್ದರು. ಸದ್ಯ ಶಾತಿನಿವಾಸ ಮೂಲಕ ಮತ್ತೆ ಕನ್ನಡಕ್ಕೆ ವಾಪಸಾಗಿದ್ದಾರೆ.
ಇದನ್ನೂ ಓದಿ: ind vs zim; T20 ಮ್ಯಾಚ್ ರದ್ದಾಗುತ್ತಾ.. ಹರಾರೆ ಸುತ್ತ ಮಳೆ, ಬಿಸಿಲಿನ ವಾತಾವರಣ ಹೇಗಿದೆ..?
ಇನ್ನೂ ಅಗ್ನಿಸಾಕ್ಷಿ, ಬಿಗ್ಬಾಸ್ ಖ್ಯಾತಿಯ ಪ್ರಿಯಾಂಕಾ ಶಿವಣ್ಣ ಅವ್ರನ್ನ ವಿಲನ್ ಆಗಿ ನೋಡದಕ್ಕೆ ವೀಕ್ಷಕರು ಇಷ್ಟ ಪಡ್ತಾರೆ. ಹೀಗಾಗಿನೇ ಅವರಿಗೆ ವಿಲನ್ ಶೇಡ್ ಇರೋ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ. ಶಾಂತಿ ನಿವಾಸದಲ್ಲೂ ನೆಗೆಟೀವ್ ಪಾತ್ರ ಮಾಡಿದ್ದಾರೆ ಪ್ರಿಯಾಂಕಾ. ಬಟ್ ಈ ಹಿಂದೆ ಅವ್ರು ಮಾಡಿದ ಪಾತ್ರಗಳಿಗಿಂತ ಕೊಂಚ ವಿಭಿನ್ನ ರೂಪದಲ್ಲಿ ಈ ಸಲ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಕ್ಕನ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ತಮ್ಮ; ಅಸಲಿಗೆ ಆಗಿದ್ದೇನು?
ಇನ್ನೂ ಅರ್ಜುನ್ ಯೋಗಿ ಈ ಧಾರಾವಾಹಿಗೆ ನಾಯಕ. ನಿತ್ಯಾ ರಾಮ್ಗೆ ಡ್ಯಾನ್ಸ್ ಶೋ, ನಟನೆ ಎರಡರಲ್ಲೂ ಗುರಿತಿಸಿಕೊಂಡಿರೋ ಅರ್ಜುನ್ ಸದ್ಯ ರಾಜಾರಾಣಿ ಮೂಲಕ ವೀಕೆಂಡ್ನಲ್ಲಿ ರಂಜಿಸುತ್ತಿದ್ದಾರೆ. ಇದೇ ಜುಲೈ 22 ರಿಂದ ರಾತ್ರಿ 8.30ಕ್ಕೆ ಶಾಂತಿನಿವಾಸ ತೆರೆಗೆ ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇದೇ ತಿಂಗಳಿಂದಲೇ ತೆರೆಗೆ ಬರಲಿದೆ ಹೊಚ್ಚ ಹೊಸ ಧಾರಾವಾಹಿ
ನಂದಿನಿ ಸೀರಿಯಲ್ ನಂತರ ಪರಭಾಷೆ ಸೀರಿಯಲ್ನಲ್ಲಿ ಬ್ಯುಸಿ
ಯಾವ ವಾಹಿನಿಯಲ್ಲಿ, ಯಾವ ಸಮಯಕ್ಕೆ ಈ ಸೀರಿಯಲ್ ಬರುತ್ತೆ
ಉದಯ ವಾಹಿನಿಯಲ್ಲಿ ಹೊಸ ಧಾರಾವಾಹಿ ಲಾಂಚ್ ಆಗುತ್ತಿದೆ. ಸೀರಿಯಲ್ ತಂಡದವರು ಮೈ ಜುಮ್ ಎನಿಸೋ ಪ್ರೊಮೋ ಶೂಟ್ ಮಾಡಿದ್ದಾರೆ. ಸದ್ಯ ನಾಡಿನಾದ್ಯಂತ ಈ ಧಾರಾವಾಹಿ ಯಾವುದು ಆಗಿರಬಹುದೆಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ನಾನು ಅವಳಲ್ಲ, ಅವನು.. ಮಹಿಳಾ IRS ಅಧಿಕಾರಿ ಗಂಡಾಗಿ ಬದಲಾದ್ರಾ? ಏನಿದು ಅಚ್ಚರಿ!
ಶಾಂತಿನಿವಾಸ.. ದ್ವೇಷ-ಪ್ರೀತಿ ಅತಿಯಾದ್ರೇ ಏನಾಗುತ್ತೆ ಅನ್ನೋದು ಶಾಂತಿನಿವಾಸದ ಒನ್ಲೈನ್ ಸ್ಟೋರಿ. ಈ ಹಿಂದೆ ನಂದಿನಿ ಧಾರಾವಾಹಿಯಲ್ಲಿ ನಾಗದೇವತೆಯಾಗಿ ಕಾಣಿಸಿಕೊಂಡಿದ್ದ ನಟಿ ನಿತ್ಯಾರಾಮ್ ಶಾಂತಿನಿವಾಸದ ನಾಯಕಿ. ನಂದಿನಿ ನಂತರ ನಿತ್ಯಾ ಪರಭಾಷೆಗಳಲ್ಲಿ ಬ್ಯುಸಿ ಆಗಿದ್ದರು. ಸದ್ಯ ಶಾತಿನಿವಾಸ ಮೂಲಕ ಮತ್ತೆ ಕನ್ನಡಕ್ಕೆ ವಾಪಸಾಗಿದ್ದಾರೆ.
ಇದನ್ನೂ ಓದಿ: ind vs zim; T20 ಮ್ಯಾಚ್ ರದ್ದಾಗುತ್ತಾ.. ಹರಾರೆ ಸುತ್ತ ಮಳೆ, ಬಿಸಿಲಿನ ವಾತಾವರಣ ಹೇಗಿದೆ..?
ಇನ್ನೂ ಅಗ್ನಿಸಾಕ್ಷಿ, ಬಿಗ್ಬಾಸ್ ಖ್ಯಾತಿಯ ಪ್ರಿಯಾಂಕಾ ಶಿವಣ್ಣ ಅವ್ರನ್ನ ವಿಲನ್ ಆಗಿ ನೋಡದಕ್ಕೆ ವೀಕ್ಷಕರು ಇಷ್ಟ ಪಡ್ತಾರೆ. ಹೀಗಾಗಿನೇ ಅವರಿಗೆ ವಿಲನ್ ಶೇಡ್ ಇರೋ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ. ಶಾಂತಿ ನಿವಾಸದಲ್ಲೂ ನೆಗೆಟೀವ್ ಪಾತ್ರ ಮಾಡಿದ್ದಾರೆ ಪ್ರಿಯಾಂಕಾ. ಬಟ್ ಈ ಹಿಂದೆ ಅವ್ರು ಮಾಡಿದ ಪಾತ್ರಗಳಿಗಿಂತ ಕೊಂಚ ವಿಭಿನ್ನ ರೂಪದಲ್ಲಿ ಈ ಸಲ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಕ್ಕನ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ತಮ್ಮ; ಅಸಲಿಗೆ ಆಗಿದ್ದೇನು?
ಇನ್ನೂ ಅರ್ಜುನ್ ಯೋಗಿ ಈ ಧಾರಾವಾಹಿಗೆ ನಾಯಕ. ನಿತ್ಯಾ ರಾಮ್ಗೆ ಡ್ಯಾನ್ಸ್ ಶೋ, ನಟನೆ ಎರಡರಲ್ಲೂ ಗುರಿತಿಸಿಕೊಂಡಿರೋ ಅರ್ಜುನ್ ಸದ್ಯ ರಾಜಾರಾಣಿ ಮೂಲಕ ವೀಕೆಂಡ್ನಲ್ಲಿ ರಂಜಿಸುತ್ತಿದ್ದಾರೆ. ಇದೇ ಜುಲೈ 22 ರಿಂದ ರಾತ್ರಿ 8.30ಕ್ಕೆ ಶಾಂತಿನಿವಾಸ ತೆರೆಗೆ ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ