newsfirstkannada.com

ಸ್ಕೂಟರ್​​​ ಮತ್ತು ಟಿಪ್ಪರ್​ ನಡುವೆ ಭೀಕರ ಅಪಘಾತ.. ಇಬ್ಬರು ಯುವಕರು ಸಾವು

Share :

Published July 17, 2024 at 7:28am

    ಸಾವಿಗೆ ಕಾರಣವಾಯ್ತು ಅತಿಯಾದ ವೇಗ

    ರಸ್ತೆಯಲ್ಲೇ ಉಸಿರು ಚೆಲ್ಲಿದ ಇಬ್ಬರು ಯುವಕರು

    ಟಿಪ್ಪರ್​ ಮತ್ತು ಸ್ಕೂಟರ್​ ಅಪಘಾತದಲ್ಲಿ ಇಬ್ಬರು ದುರಂತ ಅಂತ್ಯ

ಕೊಡಗು: ಸ್ಕೂಟರ್​​ ಹಾಗೂ‌ ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಸುಂಟಿಕೊಪ್ಪ ಸಮೀಪದ ಕೊಡಗರ ಹಳ್ಳಿಯಲ್ಲಿ ನಡೆದಿದೆ. ಪರಿಣಾಮ ಸ್ಕೂಟರ್ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಮಳೆಯಿಂದ ಮತ್ತೆ ನೆರೆ ಸೃಷ್ಟಿ! ಆಲಮಟ್ಟಿ, ಕೆಆರ್​ಎಸ್​ ಒಳಹರಿವು ಗಣನೀಯ ಏರಿಕೆ

ಮನು ಹಾಗೂ ರಕ್ಷಿತ್ ಅಪಘಾತದಲ್ಲಿ ಸಾವನ್ನಪ್ಪಿದ ಮೃತ ದುರ್ದೈವಿಗಳು. ಸ್ಕೂಟರ್​ ಸವಾರರು ವೇಗವಾಗಿ ಬಂದು ಟಿಪ್ಪರ್​ಗೆ ಗುದ್ದಿದ ಪರಿಣಾಮ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: VIDEO: ಸರ್ಕಾರಿ ಬಸ್ ಡ್ರೈವರ್​ನ ರೀಲ್ಸ್​ ಹುಚ್ಚು! ಎರಡು ಬಲಿ.. ಅಪಘಾತದ ಭಯಾನಕ ದೃಶ್ಯ ಇಲ್ಲಿದೆ

ಸ್ಕೂಟರ್ ಸವಾರರು ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದರು. ಟಿಪ್ಪರ್ ಕುಶಾಲನಗರದಿಂದ ಮಡಿಕೇರಿ ಕಡೆ ಬರುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಕೂಟರ್​​​ ಮತ್ತು ಟಿಪ್ಪರ್​ ನಡುವೆ ಭೀಕರ ಅಪಘಾತ.. ಇಬ್ಬರು ಯುವಕರು ಸಾವು

https://newsfirstlive.com/wp-content/uploads/2024/07/Accident-14.jpg

    ಸಾವಿಗೆ ಕಾರಣವಾಯ್ತು ಅತಿಯಾದ ವೇಗ

    ರಸ್ತೆಯಲ್ಲೇ ಉಸಿರು ಚೆಲ್ಲಿದ ಇಬ್ಬರು ಯುವಕರು

    ಟಿಪ್ಪರ್​ ಮತ್ತು ಸ್ಕೂಟರ್​ ಅಪಘಾತದಲ್ಲಿ ಇಬ್ಬರು ದುರಂತ ಅಂತ್ಯ

ಕೊಡಗು: ಸ್ಕೂಟರ್​​ ಹಾಗೂ‌ ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಸುಂಟಿಕೊಪ್ಪ ಸಮೀಪದ ಕೊಡಗರ ಹಳ್ಳಿಯಲ್ಲಿ ನಡೆದಿದೆ. ಪರಿಣಾಮ ಸ್ಕೂಟರ್ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಮಳೆಯಿಂದ ಮತ್ತೆ ನೆರೆ ಸೃಷ್ಟಿ! ಆಲಮಟ್ಟಿ, ಕೆಆರ್​ಎಸ್​ ಒಳಹರಿವು ಗಣನೀಯ ಏರಿಕೆ

ಮನು ಹಾಗೂ ರಕ್ಷಿತ್ ಅಪಘಾತದಲ್ಲಿ ಸಾವನ್ನಪ್ಪಿದ ಮೃತ ದುರ್ದೈವಿಗಳು. ಸ್ಕೂಟರ್​ ಸವಾರರು ವೇಗವಾಗಿ ಬಂದು ಟಿಪ್ಪರ್​ಗೆ ಗುದ್ದಿದ ಪರಿಣಾಮ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: VIDEO: ಸರ್ಕಾರಿ ಬಸ್ ಡ್ರೈವರ್​ನ ರೀಲ್ಸ್​ ಹುಚ್ಚು! ಎರಡು ಬಲಿ.. ಅಪಘಾತದ ಭಯಾನಕ ದೃಶ್ಯ ಇಲ್ಲಿದೆ

ಸ್ಕೂಟರ್ ಸವಾರರು ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದರು. ಟಿಪ್ಪರ್ ಕುಶಾಲನಗರದಿಂದ ಮಡಿಕೇರಿ ಕಡೆ ಬರುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More