newsfirstkannada.com

ಕೊಡಗಿನಲ್ಲಿ ಕೇಳಿಬಂದ ಗುಂಡಿನ ಶಬ್ಧ.. ತಾಳಿ ಕಟ್ಟಿದ ಪತ್ನಿಯನ್ನೇ ಕೊಂದ ಬೋಪಣ್ಣ.. ಅಷ್ಟಕ್ಕೂ ಆಗಿದ್ದೇನು?

Share :

Published July 20, 2024 at 11:27am

    ಕೋವಿ ಕೈಗೆತ್ತಿಕೊಂಡು ಪತ್ನಿಯನ್ನು ಕೊಂದ ಗಂಡ

    ಗಂಡನ ಗುಂಡಿನ ಏಟಿಗೆ ಪ್ರಾಣ ಚೆಲ್ಲಿದ 36 ವರ್ಷದ ಹೆಂಡತಿ

    ತಾಳಿ ಕಟ್ಟಿದ ಪತ್ನಿಯನ್ನ ಪತಿ ಬೋಪಣ್ಣ ಕೊಂದಿದ್ದೇಕೆ?

ಕೊಡಗು: ಪತಿಯೋರ್ವ ತಾಳಿ ಕಟ್ಟಿದ ಪತ್ನಿಯನ್ನೇ ಗುಂಡಿಟ್ಟು ಕೊಂದ ಘಟನೆ ವಿರಾಜಪೇಟೆ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ.  ಬೆಟೋಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: Reels​​ ಮಾಡಿ 1 ಲಕ್ಷ ಗೆಲ್ಲಿ! BBMP ನಿಮಗೆಂದೇ ತೆರೆದಿಟ್ಟಿದೆ ಹೀಗೊಂದು ಭರ್ಜರಿ ಆಫರ್​, ಮಿಸ್​ ಮಾಡ್ಬೇಡಿ

ಶಿಲ್ಪ(36) ಹತ್ಯೆಯಾದ ಮಹಿಳೆ. ಪತಿ ಬೋಪಣ್ಣ ಕೈಯಾರೆ ಶಿಲ್ಪ ಸಾವನ್ನಪ್ಪಿದ್ದಾರೆ. ಹತ್ಯೆ ಬಳಿಕ ಪತಿ ಬೋಪಣ್ಣ ಕೋವಿಯೊಂದಿಗೆ ಪೊಲೀಸರಿಗೆ ಶರಣಾಗಿದ್ದಾನೆ.

ಇದನ್ನೂ ಓದಿ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಗೂಡ್ಸ್ ವಾಹನ ಡಿಕ್ಕಿ.. ಸ್ಥಳದಲ್ಲೇ ಸಾವು, ಚಾಲಕ ಪರಾರಿ

ಮನೆಯಲ್ಲಿ ಜಗಳವಾಡಿಕೊಂಡು ಬಳಿಕ ಶಿಲ್ಪಳನ್ನು ಪತಿ ಬೋಪಣ್ಣ ಹತ್ಯೆ ಮಾಡಿದ್ದಾನೆ. ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಡಗಿನಲ್ಲಿ ಕೇಳಿಬಂದ ಗುಂಡಿನ ಶಬ್ಧ.. ತಾಳಿ ಕಟ್ಟಿದ ಪತ್ನಿಯನ್ನೇ ಕೊಂದ ಬೋಪಣ್ಣ.. ಅಷ್ಟಕ್ಕೂ ಆಗಿದ್ದೇನು?

https://newsfirstlive.com/wp-content/uploads/2024/07/Kodagu.jpg

    ಕೋವಿ ಕೈಗೆತ್ತಿಕೊಂಡು ಪತ್ನಿಯನ್ನು ಕೊಂದ ಗಂಡ

    ಗಂಡನ ಗುಂಡಿನ ಏಟಿಗೆ ಪ್ರಾಣ ಚೆಲ್ಲಿದ 36 ವರ್ಷದ ಹೆಂಡತಿ

    ತಾಳಿ ಕಟ್ಟಿದ ಪತ್ನಿಯನ್ನ ಪತಿ ಬೋಪಣ್ಣ ಕೊಂದಿದ್ದೇಕೆ?

ಕೊಡಗು: ಪತಿಯೋರ್ವ ತಾಳಿ ಕಟ್ಟಿದ ಪತ್ನಿಯನ್ನೇ ಗುಂಡಿಟ್ಟು ಕೊಂದ ಘಟನೆ ವಿರಾಜಪೇಟೆ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ.  ಬೆಟೋಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: Reels​​ ಮಾಡಿ 1 ಲಕ್ಷ ಗೆಲ್ಲಿ! BBMP ನಿಮಗೆಂದೇ ತೆರೆದಿಟ್ಟಿದೆ ಹೀಗೊಂದು ಭರ್ಜರಿ ಆಫರ್​, ಮಿಸ್​ ಮಾಡ್ಬೇಡಿ

ಶಿಲ್ಪ(36) ಹತ್ಯೆಯಾದ ಮಹಿಳೆ. ಪತಿ ಬೋಪಣ್ಣ ಕೈಯಾರೆ ಶಿಲ್ಪ ಸಾವನ್ನಪ್ಪಿದ್ದಾರೆ. ಹತ್ಯೆ ಬಳಿಕ ಪತಿ ಬೋಪಣ್ಣ ಕೋವಿಯೊಂದಿಗೆ ಪೊಲೀಸರಿಗೆ ಶರಣಾಗಿದ್ದಾನೆ.

ಇದನ್ನೂ ಓದಿ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಗೂಡ್ಸ್ ವಾಹನ ಡಿಕ್ಕಿ.. ಸ್ಥಳದಲ್ಲೇ ಸಾವು, ಚಾಲಕ ಪರಾರಿ

ಮನೆಯಲ್ಲಿ ಜಗಳವಾಡಿಕೊಂಡು ಬಳಿಕ ಶಿಲ್ಪಳನ್ನು ಪತಿ ಬೋಪಣ್ಣ ಹತ್ಯೆ ಮಾಡಿದ್ದಾನೆ. ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More