newsfirstkannada.com

ದೂರದ ಪ್ರಯಾಣ ಬೇಡವೇ ಬೇಡ; ಭೂಮಿ ವ್ಯವಹಾರದಲ್ಲಿ ಭಾರೀ ಲಾಭ; ಇಲ್ಲಿದೆ ನಿಮ್ಮ ಭವಿಷ್ಯ

Share :

Published July 22, 2024 at 6:03am

    ಮನಸ್ಸಿನ ಎಲ್ಲಾ ಯೋಜನೆಗಳು ಒಂದೇ ಸಾರಿ ಈಡೇರುವುದಿಲ್ಲ

    ವಿನಾಕಾರಣ ಬೇರೆಯವರಿಂದ ಬೇಸರದ ಮಾತು ಕೇಳಬಹುದು

    ಅನಾರೋಗ್ಯ ಪೀಡಿತರಿಗೆ ತುಂಬಾ ಉತ್ತಮ ಬಲವಾಣೆ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ವಿದ್ಯಾರ್ಥಿಗಳಿಗೆ ಜಯವಿದೆ
  • ವಿದೇಶ ಪ್ರವಾಸ ಆಕಾಂಕ್ಷಿಗಳಿಗೆ ಪ್ರವಾಸ ಯೋಗ
  • ಉತ್ತಮ ಸಮಾಚಾರ ಕೇಳುತ್ತೀರಿ
  • ಯಾವುದೇ ಪ್ರಚೋದನೆಗಳಿಗೆ ಒಳಗಾಗಬೇಡಿ
  • ನಿಮ್ಮ ಶಕ್ತಿ ಸಾಮರ್ಥ್ಯ ಸಾರ್ಥಕವಾಗಬಹುದು
  • ಅನಾರೋಗ್ಯ ಪೀಡಿತರಿಗೆ ತುಂಬಾ ಉತ್ತಮ ಬಲವಾಣೆ ದಿನ
  • ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ವೃಷಭ

  • ಕಾನೂನು ವಿದ್ಯಾರ್ಥಿಗಳಿಗೆ ಶುಭವಿದೆ
  • ಜನರ ಒತ್ತಡ ತುಂಬಾ ಇರಬಹುದು
  • ಅಧಿಕಾರಿಗಳಿಗೆ ಸಹಕಾರ ಸಿಗುವುದಿಲ್ಲ
  • ಅನಗತ್ಯ ಖರ್ಚು ನಿಯಂತ್ರಣದಲ್ಲಿರಲಿ
  • ಧಾರ್ಮಿಕ ಚಿಂತನೆ ನಡೆಸಿ, ಸಮಾಧಾನ ಸಿಗಬಹುದು
  • ಮಾನಸಿಕ ಸಂತೋಷ ಕಂಡುಕೊಳ್ಳಿ
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಮಿಥುನ

  • ಇಂದು ನಿಮ್ಮ ಗಮನ ವೃತ್ತಿಯ ಮುನ್ನೆಡೆ ಬಗ್ಗೆ ಇರಬಹುದು
  • ಇಂದು ಶಿಸ್ತನ ದಿನಚರಿ ಒಳಿತು
  • ವಿನಾಕಾರಣ ಬೇರೆಯವರಿಂದ ಬೇಸರದ ಮಾತು ಕೇಳಬಹುದು
  • ನಿಮ್ಮ ಕಾರ್ಯವೈಖರಿ ಸುಧಾರಿಸಲು ಪ್ರಯತ್ನಿಸಿ
  • ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ
  • ಮಕ್ಕಳಿಂದ ಶುಭವಾರ್ತೆ ಕೇಳಬಹುದು
  • ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಇಂದು ಯಾವುದೇ ಹೊಸ ಹೂಡಿಕೆ ಬೇಡ
  • ಮಾನಸಿಕ ಉದ್ವೇಗದ ದಿನ
  • ಪ್ರೇಮಿಗಳಿಗೆ ತೊಂದರೆ, ಅಪಾಯದ ದಿನ ಎಚ್ಚರ
  • ಅನಗತ್ಯ ಪ್ರಯಾಣ ಬೇಡ
  • ನಿಮ್ಮ ಕಾರ್ಯದಲ್ಲಿ ನಿರ್ಲಕ್ಷ ಬೇಡ
  • ಮನಸ್ಸಿನ ಎಲ್ಲಾ ಯೋಜನೆಗಳು ಒಂದೇ ಸಾರಿ ಈಡೇರುವುದಿಲ್ಲ
  • ಕುಲದೇವತ ಆರಾಧನೆ ಮಾಡಿ

ಸಿಂಹ

  • ಉತ್ತಮ ಸುದ್ದಿಗಳಿಂದ ಸಂತೋಷ
  • ವಿಶೇಷದ ಬಗ್ಗೆ ಹೆಚ್ಚು ಚಿಂತನೆ ನಡೆಸಬಹುದು
  • ಹಳೆಯ ಅನುಭವ ಅನುಕೂಲಕ್ಕೆ ಬರುತ್ತದೆ
  • ಸಾಹಿತಿಗಳು, ಬರಹಗಾರರು ಗೌರವಕ್ಕೆ ಭಾಜನರಾಗುತ್ತಾರೆ
  • ನಿಮ್ಮ ಕಾರ್ಯಕ್ಷೇತ್ರ ಬಹಳ ಆಹ್ಲಾದವಾಗಿರುತ್ತದೆ
  • ಮಾನಸಿಕ ನೆಮ್ಮದಿಯ ದಿನ
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ಕನ್ಯಾ

  • ಸಾಮಾಜಿಕ ಕ್ಷೇತ್ರಗಳಲ್ಲಿ ಹಿನ್ನಡೆ
  • ಹಣಕಾಸು ಚಟುವಟಿಕೆಯಿಂದ ಸಮಾಧಾನ ಸಿಗಬಹುದು
  • ಆತ್ಮಸಾಕ್ಷಿಯನ್ನ ಅನುಸರಿಸಿ
  • ವ್ಯಾಪಾರ, ವ್ಯವಹಾರ ಬಿಟ್ಟು ಬೇರೆಡೆಗೆ ಹೋದರೆ ನಷ್ಟವಾಗಬಹುದು
  • ತಂದೆಯ ಸಲಹೆ ಲಾಭದಾಯಕ
  • ಜನರಿಗೆ ಪ್ರಿಯವಾದ ಕೆಲಸ ಮಾಡಿ
  • ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ತುಲಾ

  • ನಿಮ್ಮ ಸಹೋದ್ಯೋಗಿಗಳನ್ನ ಸಂತೋಷಪಡಿಸಿ
  • ನಕಾರಾತ್ಮಕ ಜನರ ಸಂಪರ್ಕ ಬೇಡ
  • ಚಿಂತನಶೀಲವಾದ ಕೆಲಸಕ್ಕೆ ಆದ್ಯತೆ ಕೊಡಿ
  • ಮನೆಯಲ್ಲಿ, ಸ್ನೇಹಿತರ ಮದ್ಯೆ ಭಿನ್ನಾಭಿಪ್ರಾಯ ಬೇಡ
  • ನಿಮ್ಮದೇ ಆದ ವಾದ ಬೇಡ
  • ನಿಮ್ಮ ಹಕ್ಕುಗಳು, ಅವಕಾಶಗಳು ಹೆಚ್ಚಾಗಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಆರೋಗ್ಯದ ದೃಷ್ಟಿಯಿಂದ ಖರ್ಚು ಹೆಚ್ಚಾಗಬಹುದು
  • ನಿಮ್ಮ ಆಲೋಚನೆಗೆ ವಿರುದ್ಧವಾದ ಫಲ
  • ಜೊತೆಯಲ್ಲಿ ಇರುವವರಿಗೆ ಅಹಂಕಾರದ ಸಮಸ್ಯೆ
  • ಹಣ ಹೂಡಿಕೆಯಲ್ಲಿ ಚಿಂತಿಸಿ ತೀರ್ಮಾನಿಸಿ
  • ಬೇರೆಯವರನ್ನು ನಿಯಂತ್ರಿಸಲು ಹೋಗಿ ಅವಮಾನವಾಗಬಹುದು
  • ಮಕ್ಕಳ ಬಗ್ಗೆ ಎಚ್ಚರ ಇರಲಿ
  • ಮೃತ್ಯುಂಜಯನನ್ನ ಪ್ರಾರ್ಥನೆ ಮಾಡಿ

ಧನುಸ್ಸು

  • ಯೋಜನೆಯಂತೆ ಕೆಲಸಗಳು ಪೂರ್ವವಾಗಬಹುದು
  • ಮಂಗಳ ಕಾರ್ಯದ ಚರ್ಚೆಗೆ ಅವಕಾಶವಿದೆ
  • ಬೇರೆ ಕೆಲಸಗಾರರು ನಿಮ್ಮನ್ನ ಅವಲಂಬಿಸುತ್ತಾರೆ
  • ವ್ಯಾಪಾರ ಅನುಕೂಲವಿದೆ
  • ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಅನುಕೂಲವಿದೆ
  • ಇಂದು ಮಾನಸಿಕ ಸ್ಥಿರತೆ ಇರಲಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ನಿಮ್ಮ ದಾರಿಗೆ ಜನರನ್ನ ಆಕರ್ಷಿಸಲು ಪ್ರಯತ್ನಿಸಿರಿ ವಿಫಲರಾಗುತ್ತೀರಿ
  • ಆತುರದಲ್ಲಿ ಯಾವ ಕೆಲಸವೂ ಬೇಡ
  • ಮಾಡಿದ ಕೆಲಸವೇ ಮತ್ತೆ ಮಾಡಬೇಕಾಗುತ್ತದೆ
  • ಕಾರ್ಯದ ಒತ್ತಡದಿಂದ ಆಯಾಸಕ್ಕೆ ಅವಕಾಶವಿದೆ
  • ರೋಗಿಗಳ ಸೇವೆಗೆ ಹಣ ಖರ್ಚಾಗಬಹುದು
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಮನೆಯಲ್ಲಿ ವಾಸ್ತುದೋಷ ಪರೀಕ್ಷಿಸಿಕೊಳ್ಳಿ

ಕುಂಭ

  • ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ
  • ಯಾರನ್ನು ಸುಲಭವಾಗಿ ನಂಬದ ನೀವು ಮೋಸ ಹೋಗಬಹುದು
  • ಜನಸಂದಣಿಯಿಂದ ದೂರವಿರಿ
  • ಸರ್ಕಾರಿ ಕೆಲಸ, ಸೇವ ವಿಳಂಬವಾಗಿ ಬೇಸರವಾಗಬಹುದು
  • ಜವಾಬ್ದಾರಿ ಪ್ರಜ್ಞೆ ಹೆಚ್ಚಾಗುತ್ತದೆ
  • ಅನುಭವಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಿ
  • ಆಂಜನೇಯನನ್ನ ಪ್ರಾರ್ಥನೆ ಮಾಡಿ

ಮೀನ

  • ನಿಮ್ಮವರಲ್ಲಿ ನಿಮಗೆ ವಿಶ್ವಾಸವಿರಲಿ
  • ಅವಮಾನಕ್ಕೆ ಆಸ್ಪದ ಬೇಡ
  • ಆರೋಗ್ಯದ ಬಗ್ಗೆ ಎಚ್ಚರವಿರಲಿ
  • ಆತಂಕದ ವಾತಾವರಣದಿಂದ ದೂರವಿರಿ
  • ನಿಮ್ಮ ಮಾತು, ನಡವಳಿಕೆಯಲ್ಲಿ ಸಮತೋಲನವಿರಲಿ
  • ಮಕ್ಕಳಿಂದ ಹೆಚ್ಚಿನ ಆತಂಕವಾಗಬಹುದು
  • ಧನ್ವಂತರಿ ಮಹಾವಿಷ್ಣು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೂರದ ಪ್ರಯಾಣ ಬೇಡವೇ ಬೇಡ; ಭೂಮಿ ವ್ಯವಹಾರದಲ್ಲಿ ಭಾರೀ ಲಾಭ; ಇಲ್ಲಿದೆ ನಿಮ್ಮ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಮನಸ್ಸಿನ ಎಲ್ಲಾ ಯೋಜನೆಗಳು ಒಂದೇ ಸಾರಿ ಈಡೇರುವುದಿಲ್ಲ

    ವಿನಾಕಾರಣ ಬೇರೆಯವರಿಂದ ಬೇಸರದ ಮಾತು ಕೇಳಬಹುದು

    ಅನಾರೋಗ್ಯ ಪೀಡಿತರಿಗೆ ತುಂಬಾ ಉತ್ತಮ ಬಲವಾಣೆ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ವಿದ್ಯಾರ್ಥಿಗಳಿಗೆ ಜಯವಿದೆ
  • ವಿದೇಶ ಪ್ರವಾಸ ಆಕಾಂಕ್ಷಿಗಳಿಗೆ ಪ್ರವಾಸ ಯೋಗ
  • ಉತ್ತಮ ಸಮಾಚಾರ ಕೇಳುತ್ತೀರಿ
  • ಯಾವುದೇ ಪ್ರಚೋದನೆಗಳಿಗೆ ಒಳಗಾಗಬೇಡಿ
  • ನಿಮ್ಮ ಶಕ್ತಿ ಸಾಮರ್ಥ್ಯ ಸಾರ್ಥಕವಾಗಬಹುದು
  • ಅನಾರೋಗ್ಯ ಪೀಡಿತರಿಗೆ ತುಂಬಾ ಉತ್ತಮ ಬಲವಾಣೆ ದಿನ
  • ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ವೃಷಭ

  • ಕಾನೂನು ವಿದ್ಯಾರ್ಥಿಗಳಿಗೆ ಶುಭವಿದೆ
  • ಜನರ ಒತ್ತಡ ತುಂಬಾ ಇರಬಹುದು
  • ಅಧಿಕಾರಿಗಳಿಗೆ ಸಹಕಾರ ಸಿಗುವುದಿಲ್ಲ
  • ಅನಗತ್ಯ ಖರ್ಚು ನಿಯಂತ್ರಣದಲ್ಲಿರಲಿ
  • ಧಾರ್ಮಿಕ ಚಿಂತನೆ ನಡೆಸಿ, ಸಮಾಧಾನ ಸಿಗಬಹುದು
  • ಮಾನಸಿಕ ಸಂತೋಷ ಕಂಡುಕೊಳ್ಳಿ
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಮಿಥುನ

  • ಇಂದು ನಿಮ್ಮ ಗಮನ ವೃತ್ತಿಯ ಮುನ್ನೆಡೆ ಬಗ್ಗೆ ಇರಬಹುದು
  • ಇಂದು ಶಿಸ್ತನ ದಿನಚರಿ ಒಳಿತು
  • ವಿನಾಕಾರಣ ಬೇರೆಯವರಿಂದ ಬೇಸರದ ಮಾತು ಕೇಳಬಹುದು
  • ನಿಮ್ಮ ಕಾರ್ಯವೈಖರಿ ಸುಧಾರಿಸಲು ಪ್ರಯತ್ನಿಸಿ
  • ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ
  • ಮಕ್ಕಳಿಂದ ಶುಭವಾರ್ತೆ ಕೇಳಬಹುದು
  • ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಇಂದು ಯಾವುದೇ ಹೊಸ ಹೂಡಿಕೆ ಬೇಡ
  • ಮಾನಸಿಕ ಉದ್ವೇಗದ ದಿನ
  • ಪ್ರೇಮಿಗಳಿಗೆ ತೊಂದರೆ, ಅಪಾಯದ ದಿನ ಎಚ್ಚರ
  • ಅನಗತ್ಯ ಪ್ರಯಾಣ ಬೇಡ
  • ನಿಮ್ಮ ಕಾರ್ಯದಲ್ಲಿ ನಿರ್ಲಕ್ಷ ಬೇಡ
  • ಮನಸ್ಸಿನ ಎಲ್ಲಾ ಯೋಜನೆಗಳು ಒಂದೇ ಸಾರಿ ಈಡೇರುವುದಿಲ್ಲ
  • ಕುಲದೇವತ ಆರಾಧನೆ ಮಾಡಿ

ಸಿಂಹ

  • ಉತ್ತಮ ಸುದ್ದಿಗಳಿಂದ ಸಂತೋಷ
  • ವಿಶೇಷದ ಬಗ್ಗೆ ಹೆಚ್ಚು ಚಿಂತನೆ ನಡೆಸಬಹುದು
  • ಹಳೆಯ ಅನುಭವ ಅನುಕೂಲಕ್ಕೆ ಬರುತ್ತದೆ
  • ಸಾಹಿತಿಗಳು, ಬರಹಗಾರರು ಗೌರವಕ್ಕೆ ಭಾಜನರಾಗುತ್ತಾರೆ
  • ನಿಮ್ಮ ಕಾರ್ಯಕ್ಷೇತ್ರ ಬಹಳ ಆಹ್ಲಾದವಾಗಿರುತ್ತದೆ
  • ಮಾನಸಿಕ ನೆಮ್ಮದಿಯ ದಿನ
  • ಇಷ್ಟದೇವತಾ ಪ್ರಾರ್ಥನೆ ಮಾಡಿ

ಕನ್ಯಾ

  • ಸಾಮಾಜಿಕ ಕ್ಷೇತ್ರಗಳಲ್ಲಿ ಹಿನ್ನಡೆ
  • ಹಣಕಾಸು ಚಟುವಟಿಕೆಯಿಂದ ಸಮಾಧಾನ ಸಿಗಬಹುದು
  • ಆತ್ಮಸಾಕ್ಷಿಯನ್ನ ಅನುಸರಿಸಿ
  • ವ್ಯಾಪಾರ, ವ್ಯವಹಾರ ಬಿಟ್ಟು ಬೇರೆಡೆಗೆ ಹೋದರೆ ನಷ್ಟವಾಗಬಹುದು
  • ತಂದೆಯ ಸಲಹೆ ಲಾಭದಾಯಕ
  • ಜನರಿಗೆ ಪ್ರಿಯವಾದ ಕೆಲಸ ಮಾಡಿ
  • ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ತುಲಾ

  • ನಿಮ್ಮ ಸಹೋದ್ಯೋಗಿಗಳನ್ನ ಸಂತೋಷಪಡಿಸಿ
  • ನಕಾರಾತ್ಮಕ ಜನರ ಸಂಪರ್ಕ ಬೇಡ
  • ಚಿಂತನಶೀಲವಾದ ಕೆಲಸಕ್ಕೆ ಆದ್ಯತೆ ಕೊಡಿ
  • ಮನೆಯಲ್ಲಿ, ಸ್ನೇಹಿತರ ಮದ್ಯೆ ಭಿನ್ನಾಭಿಪ್ರಾಯ ಬೇಡ
  • ನಿಮ್ಮದೇ ಆದ ವಾದ ಬೇಡ
  • ನಿಮ್ಮ ಹಕ್ಕುಗಳು, ಅವಕಾಶಗಳು ಹೆಚ್ಚಾಗಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಆರೋಗ್ಯದ ದೃಷ್ಟಿಯಿಂದ ಖರ್ಚು ಹೆಚ್ಚಾಗಬಹುದು
  • ನಿಮ್ಮ ಆಲೋಚನೆಗೆ ವಿರುದ್ಧವಾದ ಫಲ
  • ಜೊತೆಯಲ್ಲಿ ಇರುವವರಿಗೆ ಅಹಂಕಾರದ ಸಮಸ್ಯೆ
  • ಹಣ ಹೂಡಿಕೆಯಲ್ಲಿ ಚಿಂತಿಸಿ ತೀರ್ಮಾನಿಸಿ
  • ಬೇರೆಯವರನ್ನು ನಿಯಂತ್ರಿಸಲು ಹೋಗಿ ಅವಮಾನವಾಗಬಹುದು
  • ಮಕ್ಕಳ ಬಗ್ಗೆ ಎಚ್ಚರ ಇರಲಿ
  • ಮೃತ್ಯುಂಜಯನನ್ನ ಪ್ರಾರ್ಥನೆ ಮಾಡಿ

ಧನುಸ್ಸು

  • ಯೋಜನೆಯಂತೆ ಕೆಲಸಗಳು ಪೂರ್ವವಾಗಬಹುದು
  • ಮಂಗಳ ಕಾರ್ಯದ ಚರ್ಚೆಗೆ ಅವಕಾಶವಿದೆ
  • ಬೇರೆ ಕೆಲಸಗಾರರು ನಿಮ್ಮನ್ನ ಅವಲಂಬಿಸುತ್ತಾರೆ
  • ವ್ಯಾಪಾರ ಅನುಕೂಲವಿದೆ
  • ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಅನುಕೂಲವಿದೆ
  • ಇಂದು ಮಾನಸಿಕ ಸ್ಥಿರತೆ ಇರಲಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

  • ನಿಮ್ಮ ದಾರಿಗೆ ಜನರನ್ನ ಆಕರ್ಷಿಸಲು ಪ್ರಯತ್ನಿಸಿರಿ ವಿಫಲರಾಗುತ್ತೀರಿ
  • ಆತುರದಲ್ಲಿ ಯಾವ ಕೆಲಸವೂ ಬೇಡ
  • ಮಾಡಿದ ಕೆಲಸವೇ ಮತ್ತೆ ಮಾಡಬೇಕಾಗುತ್ತದೆ
  • ಕಾರ್ಯದ ಒತ್ತಡದಿಂದ ಆಯಾಸಕ್ಕೆ ಅವಕಾಶವಿದೆ
  • ರೋಗಿಗಳ ಸೇವೆಗೆ ಹಣ ಖರ್ಚಾಗಬಹುದು
  • ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಮನೆಯಲ್ಲಿ ವಾಸ್ತುದೋಷ ಪರೀಕ್ಷಿಸಿಕೊಳ್ಳಿ

ಕುಂಭ

  • ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ
  • ಯಾರನ್ನು ಸುಲಭವಾಗಿ ನಂಬದ ನೀವು ಮೋಸ ಹೋಗಬಹುದು
  • ಜನಸಂದಣಿಯಿಂದ ದೂರವಿರಿ
  • ಸರ್ಕಾರಿ ಕೆಲಸ, ಸೇವ ವಿಳಂಬವಾಗಿ ಬೇಸರವಾಗಬಹುದು
  • ಜವಾಬ್ದಾರಿ ಪ್ರಜ್ಞೆ ಹೆಚ್ಚಾಗುತ್ತದೆ
  • ಅನುಭವಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಿ
  • ಆಂಜನೇಯನನ್ನ ಪ್ರಾರ್ಥನೆ ಮಾಡಿ

ಮೀನ

  • ನಿಮ್ಮವರಲ್ಲಿ ನಿಮಗೆ ವಿಶ್ವಾಸವಿರಲಿ
  • ಅವಮಾನಕ್ಕೆ ಆಸ್ಪದ ಬೇಡ
  • ಆರೋಗ್ಯದ ಬಗ್ಗೆ ಎಚ್ಚರವಿರಲಿ
  • ಆತಂಕದ ವಾತಾವರಣದಿಂದ ದೂರವಿರಿ
  • ನಿಮ್ಮ ಮಾತು, ನಡವಳಿಕೆಯಲ್ಲಿ ಸಮತೋಲನವಿರಲಿ
  • ಮಕ್ಕಳಿಂದ ಹೆಚ್ಚಿನ ಆತಂಕವಾಗಬಹುದು
  • ಧನ್ವಂತರಿ ಮಹಾವಿಷ್ಣು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More