newsfirstkannada.com

ವ್ಯವಹಾರದಲ್ಲಿ ಭಾರೀ ಮೋಸ; ಯಾರನ್ನು ದ್ವೇಷಿಸಬೇಡಿ; ಈ ರಾಶಿಯವರಿಗೆ ಸಂಕಷ್ಟ; ಇಲ್ಲಿದೆ ಭವಿಷ್ಯ

Share :

Published July 24, 2024 at 6:05am

    ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವ ಯೋಗವಿದೆ

    ನನ್ನದೇ ಮಾತು ನಡೆಯಬೇಕೆಂಬ ವಿಚಾರದಲ್ಲಿ ಹಿನ್ನಡೆ ಸಾಧ್ಯತೆ

    ನಿಮ್ಮ ಸಾಮರ್ಥ್ಯವನ್ನು ಮೀರಿ ಯಾವುದಕ್ಕೂ ಪ್ರಯತ್ನಿಸಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವ ಯೋಗವಿದೆ
  • ಇಂದು ವಿಶ್ರಾಂತಿ ಅವಶ್ಯಕತೆಯಿದೆ
  • ಕುಟುಂಬ ಸದಸ್ಯರ ಜೊತೆ ಸಮಯ ಕಳೆಯಿರಿ
  • ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗಬಹುದು
  • ಪೊಲೀಸ್ ಇಲಾಖೆಯವರಿಗೆ ಸಿಹಿಸುದ್ದಿ
  • ಕೈಗಾರಿಕೋದ್ಯಮಿಗಳಿಗೆ ಸಂತಸದ ಸುದ್ದಿ ಜೊತೆಗೆ ಲಾಭವಿದೆ
  • ಮಹಾ ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಸಹೋದರರಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು
  • ಈ ದಿನ ಸೇಡು, ದ್ವೇಷಗಳು ಬೇಡ ತೊಂದರೆಯಾಗಬಹುದು
  • ವ್ಯವಹಾರದಲ್ಲಿ ಮೋಸದ ಸಾಧ್ಯತೆಯಿದೆ
  • ನಿಮ್ಮ ಆತ್ಮವಿಶ್ವಾಸವನ್ನು ಬಲಪಡಿಸಿಕೊಳ್ಳಿ
  • ಇಂದು ಹೂಡಿಕೆಯಲ್ಲಿ ಯಶಸ್ಸಿದೆ
  • ನಿಮ್ಮ ಜಾಗ್ರತೆ ನಿಮ್ಮ ಕೈಯಲ್ಲಿರಲಿ
  • ಕುಲದೇವತಾರಾಧನೆ ಮಾಡಿ

ಮಿಥುನ

  • ಬಾಡಿಗೆದಾರರು ಸಂತಸ ಪಡುವ ದಿನ
  • ಸಾಧಕರಿಗೆ ಅನುಕೂಲವಾಗುವ ದಿನ
  • ಹಿರಿಯರ ಸಾಲವನ್ನು ತೀರಿಸಬೇಕಾಗಬಹುದು
  • ಸಂಧಾನ ರಾಜಿಗಳು ಇಂದು ಕೆಲಸಕ್ಕೆ ಬರುವುದಿಲ್ಲ
  • ಕ್ರೀಡಾಪಟುಗಳಿಗೆ ಶುಭವಿದೆ
  • ಸಾಯಂಕಾಲ ಕಾಲಿಗೆ ಪೆಟ್ಟು ಬೀಳುವ ಸಾಧ್ಯತೆಯಿದೆ ಎಚ್ಚರಿಕೆಯಿರಲಿ
  • ದುರ್ಗಾ ಆರಾಧನೆ ಮಾಡಿ

ಕಟಕ

  • ದಾಂಪತ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ
  • ಸಾಮರಸ್ಯ, ನೆಮ್ಮದಿಯ ಕಡೆ ಮುಖ ಮಾಡಿ
  • ಅಮೂಲ್ಯ ವಸ್ತುಗಳ ಖರೀದಿ ಮಾಡಬಹುದು
  • ಹೊಸ ಹೊಸ ಆಲೋಚನೆಗಳಿಗೆ ಅವಕಾಶವಿದೆ
  • ವೃತ್ತಿಯಲ್ಲಿ ಉನ್ನತಿ ಇದ್ದರೂ ಭಯ ಇರುತ್ತದೆ
  • ಹಣ ಹೂಡಿಕೆಯು ಭೀತಿಯುಂಟು ಮಾಡಬಹುದು
  • ಈಶ್ವರನಿಗೆ ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿಸಿ

ಸಿಂಹ

  • ಕೈಗಾರಿಕೆ ಅಥವಾ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆಯಿದೆ
  • ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿ
  • ಬಟ್ಟೆ ವ್ಯಾಪಾರಿಗಳಿಗೆ ಲಾಭದ ದಿನ
  • ದಾಂಪತ್ಯದಲ್ಲಿ ಅಸಮಾಧಾನ, ಕಲಹವಿದೆ
  • ಮನೆಯಲ್ಲಿ ಭಯದ ವಾತಾವರಣ ಇರುತ್ತದೆ
  • ಖರೀದಿಯಿಂದ ಅಧಿಕ ಖರ್ಚು, ಬೇಸರವಾಗಬಹುದು
  • ಸುದರ್ಶನ ಹೋಮವನ್ನು ಮಾಡಿಸಿಕೊಳ್ಳಿ

ಕನ್ಯಾ

  • ಕೆಲಸದ ಒತ್ತಡದಿಂದ ಬೇಸರವಾಗಬಹುದು
  • ಹಿಂದೆ ಮಾಡಿದ ಸಾಲದಿಂದ ಮುಕ್ತಿ ಸಿಗಬಹುದು
  • ಜವಾಬ್ದಾರಿಗಳು ಹೆಚ್ಚಾಗಬಹುದು
  • ಮದುವೆಯ ವಿಚಾರಕ್ಕೆ ಇಲ್ಲಸಲ್ಲದ ಮಾತು ಬರಬಹುದು
  • ನನ್ನದೇ ಮಾತು ನಡೆಯಬೇಕೆಂಬ ವಿಚಾರದಲ್ಲಿ ಹಿನ್ನಡೆಯಾಗಬಹುದು
  • ಆಂತರಿಕ ಸಮಸ್ಯೆಗೆ ಪರಿಹಾರ ಅಗತ್ಯ
  • ಆಂಜನೇಯ ಸ್ವಾಮಿಯನ್ನು ಸ್ಮರಣೆ ಮಾಡಿ

ತುಲಾ

  • ಇಂದು ಮಹಿಳಾ ಉದ್ಯೋಗಿಗಳಿಗೆ ಒತ್ತಡ ಹೆಚ್ಚು
  • ರಾಜಕೀಯ ವರ್ಗದವರಿಗೆ ಶತ್ರುಕಾಟ
  • ಪ್ರಯಾಣದಿಂದ ಧನ ಲಾಭವಿದೆ, ಆದರೆ ಹಾನಿ ಕೂಡ ಉಂಟಾಗಬಹುದು
  • ಕಮೀಷನ್ ಏಜೆಂಟ್ಸ್​ಗಳಿಗೆ ಲಾಭವಿದೆ
  • ಇಂದು ವಿದ್ಯಾರ್ಥಿಗಳಿಗೆ ಅಧಿಕ ಒತ್ತಡ ಇರುತ್ತದೆ
  • ಜೀವನ ಶೈಲಿಯಲ್ಲಿ ಬದಲಾವಣೆಯ ಪರ್ವ
  • ನಿಮ್ಮ ಗುರುಗಳ ಆಶೀರ್ವಾದ ಪಡೆಯಿರಿ

ವೃಶ್ಚಿಕ

  • ಚಿತ್ರರಂಗದಲ್ಲಿರುವವರಿಗೆ ಲಾಭ ಆದರೆ ಆಘಾತವಿದೆ
  • ಸ್ನೇಹ ಸಂಬಂಧಗಳು ವೃದ್ಧಿಯಾಗಲಿವೆ
  • ಮನೆಯ ಪರಿಸ್ಥಿತಿ ಸುಧಾರಿಸುತ್ತದೆ
  • ದೊಡ್ಡವರ ಹಿತವಚನ ಅನುಕೂಲವಾಗುತ್ತದೆ
  • ಅಪರಿಚಿತರಿಂದ ಮೋಸ ಸಾಧ್ಯತೆಯಿದೆ
  • ಹಣದ ವಿಚಾರದಲ್ಲಿ ಸರಿಯಾದ ಚಿಂತನೆಯಿರಲಿ
  • ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಇಂದು ಯಾವುದೇ ವಿಚಾರದಲ್ಲಿ ಅತಿಯಾದ ನಂಬಿಕೆ ಬೇಡ
  • ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ
  • ಉತ್ಸಾಹವನ್ನು ನಿಯಂತ್ರದಲ್ಲಿರಿಸಿಕೊಳ್ಳಿ
  • ಸರ್ಕಾರಿ ಕೆಲಸಗಾರರಿಗೆ ಬಡ್ತಿಯ ಯೋಗವಿದೆ
  • ಕೃಷಿಕರಿಗೆ ಲಾಭವಾಗುವ ದಿನ
  • ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು

ಮಕರ

  • ದೃಢ ನಿರ್ಧಾರಗಳಿಂದ ಶುಭವಿದೆ
  • ನಂಬಿದವರಿಂದ ಮೋಸ ಹೋಗಬಹುದು
  • ಯಂತ್ರೋಪಕರಣ ವ್ಯಾಪಾರಸ್ಥರಿಗೆ ಲಾಭವಿದೆ
  • ಇಂದು ರಾಜಕೀಯ ಭವಿಷ್ಯಕ್ಕೆ ಅಡ್ಡಿಗಳು ಹೆಚ್ಚು
  • ಸ್ನೇಹಿತರ ಸಹಾಯ ವಿಫಲವಾಗಬಹುದು
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಕುಂಭ

  • ಪರಿಶ್ರಮಕ್ಕೆ ತಕ್ಕ ಆದಾಯವಿಲ್ಲದೇ ಬೇಸರವಾಗಬಹುದು
  • ಋಣಾತ್ಮಕವಾದ ಯೋಚನೆ ಬರಬಹುದು
  • ನಿಮ್ಮ ಸಾಮರ್ಥ್ಯವನ್ನು ಮೀರಿ ಯಾವುದಕ್ಕೂ ಪ್ರಯತ್ನಿಸಬೇಡಿ
  • ವ್ಯಾಪಾರ, ವ್ಯವಹಾರದಿಂದ ನಷ್ಟದ ಸಾಧ್ಯತೆಯಿದೆ
  • ವಿದ್ಯಾರ್ಥಿಗಳಿಗೆ ಹಿನ್ನಡೆ ಉಂಟಾಗಬಹುದು
  • ಮಾನಸಿಕ ಕಿರಿಕಿರಿ ಆದರೆ ಸಾಯಂಕಾಲ ಸ್ವಲ್ಪ ಸಮಾಧಾನ ಸಿಗಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಮುಂದುವರಿಯುತ್ತದೆ
  • ಅನಿವಾರ್ಯವಾದ ಪ್ರಯಾಣ ಮಾಡಬಹುದು
  • ವೃತ್ತಿಯಲ್ಲಿ ಬದಲಾವಣೆ ಆಲೋಚನೆ ಬರಬಹುದು ಆದರೆ ಕಾಯ್ದರೆ ಒಳ್ಳೆಯದು
  • ಸ್ಥಿರಾಸ್ತಿ ವಿಚಾರದಲ್ಲಿ ಪ್ರಗತಿಯಿದೆ
  • ನೆರೆ ಹೊರೆಯವರ ಸಹಾಯ ಸಿಗಬಹುದು
  • ಹೊಸ ವಿಚಾರಗಳಿಂದ ಲಾಭ ಹಾಗೂ ಅನುಕೂಲವಿದೆ
  • ನಾರಾಯಣನನ್ನು ಸ್ಮರಣೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವ್ಯವಹಾರದಲ್ಲಿ ಭಾರೀ ಮೋಸ; ಯಾರನ್ನು ದ್ವೇಷಿಸಬೇಡಿ; ಈ ರಾಶಿಯವರಿಗೆ ಸಂಕಷ್ಟ; ಇಲ್ಲಿದೆ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

    ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವ ಯೋಗವಿದೆ

    ನನ್ನದೇ ಮಾತು ನಡೆಯಬೇಕೆಂಬ ವಿಚಾರದಲ್ಲಿ ಹಿನ್ನಡೆ ಸಾಧ್ಯತೆ

    ನಿಮ್ಮ ಸಾಮರ್ಥ್ಯವನ್ನು ಮೀರಿ ಯಾವುದಕ್ಕೂ ಪ್ರಯತ್ನಿಸಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವ ಯೋಗವಿದೆ
  • ಇಂದು ವಿಶ್ರಾಂತಿ ಅವಶ್ಯಕತೆಯಿದೆ
  • ಕುಟುಂಬ ಸದಸ್ಯರ ಜೊತೆ ಸಮಯ ಕಳೆಯಿರಿ
  • ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗಬಹುದು
  • ಪೊಲೀಸ್ ಇಲಾಖೆಯವರಿಗೆ ಸಿಹಿಸುದ್ದಿ
  • ಕೈಗಾರಿಕೋದ್ಯಮಿಗಳಿಗೆ ಸಂತಸದ ಸುದ್ದಿ ಜೊತೆಗೆ ಲಾಭವಿದೆ
  • ಮಹಾ ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಸಹೋದರರಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು
  • ಈ ದಿನ ಸೇಡು, ದ್ವೇಷಗಳು ಬೇಡ ತೊಂದರೆಯಾಗಬಹುದು
  • ವ್ಯವಹಾರದಲ್ಲಿ ಮೋಸದ ಸಾಧ್ಯತೆಯಿದೆ
  • ನಿಮ್ಮ ಆತ್ಮವಿಶ್ವಾಸವನ್ನು ಬಲಪಡಿಸಿಕೊಳ್ಳಿ
  • ಇಂದು ಹೂಡಿಕೆಯಲ್ಲಿ ಯಶಸ್ಸಿದೆ
  • ನಿಮ್ಮ ಜಾಗ್ರತೆ ನಿಮ್ಮ ಕೈಯಲ್ಲಿರಲಿ
  • ಕುಲದೇವತಾರಾಧನೆ ಮಾಡಿ

ಮಿಥುನ

  • ಬಾಡಿಗೆದಾರರು ಸಂತಸ ಪಡುವ ದಿನ
  • ಸಾಧಕರಿಗೆ ಅನುಕೂಲವಾಗುವ ದಿನ
  • ಹಿರಿಯರ ಸಾಲವನ್ನು ತೀರಿಸಬೇಕಾಗಬಹುದು
  • ಸಂಧಾನ ರಾಜಿಗಳು ಇಂದು ಕೆಲಸಕ್ಕೆ ಬರುವುದಿಲ್ಲ
  • ಕ್ರೀಡಾಪಟುಗಳಿಗೆ ಶುಭವಿದೆ
  • ಸಾಯಂಕಾಲ ಕಾಲಿಗೆ ಪೆಟ್ಟು ಬೀಳುವ ಸಾಧ್ಯತೆಯಿದೆ ಎಚ್ಚರಿಕೆಯಿರಲಿ
  • ದುರ್ಗಾ ಆರಾಧನೆ ಮಾಡಿ

ಕಟಕ

  • ದಾಂಪತ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ
  • ಸಾಮರಸ್ಯ, ನೆಮ್ಮದಿಯ ಕಡೆ ಮುಖ ಮಾಡಿ
  • ಅಮೂಲ್ಯ ವಸ್ತುಗಳ ಖರೀದಿ ಮಾಡಬಹುದು
  • ಹೊಸ ಹೊಸ ಆಲೋಚನೆಗಳಿಗೆ ಅವಕಾಶವಿದೆ
  • ವೃತ್ತಿಯಲ್ಲಿ ಉನ್ನತಿ ಇದ್ದರೂ ಭಯ ಇರುತ್ತದೆ
  • ಹಣ ಹೂಡಿಕೆಯು ಭೀತಿಯುಂಟು ಮಾಡಬಹುದು
  • ಈಶ್ವರನಿಗೆ ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿಸಿ

ಸಿಂಹ

  • ಕೈಗಾರಿಕೆ ಅಥವಾ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆಯಿದೆ
  • ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿ
  • ಬಟ್ಟೆ ವ್ಯಾಪಾರಿಗಳಿಗೆ ಲಾಭದ ದಿನ
  • ದಾಂಪತ್ಯದಲ್ಲಿ ಅಸಮಾಧಾನ, ಕಲಹವಿದೆ
  • ಮನೆಯಲ್ಲಿ ಭಯದ ವಾತಾವರಣ ಇರುತ್ತದೆ
  • ಖರೀದಿಯಿಂದ ಅಧಿಕ ಖರ್ಚು, ಬೇಸರವಾಗಬಹುದು
  • ಸುದರ್ಶನ ಹೋಮವನ್ನು ಮಾಡಿಸಿಕೊಳ್ಳಿ

ಕನ್ಯಾ

  • ಕೆಲಸದ ಒತ್ತಡದಿಂದ ಬೇಸರವಾಗಬಹುದು
  • ಹಿಂದೆ ಮಾಡಿದ ಸಾಲದಿಂದ ಮುಕ್ತಿ ಸಿಗಬಹುದು
  • ಜವಾಬ್ದಾರಿಗಳು ಹೆಚ್ಚಾಗಬಹುದು
  • ಮದುವೆಯ ವಿಚಾರಕ್ಕೆ ಇಲ್ಲಸಲ್ಲದ ಮಾತು ಬರಬಹುದು
  • ನನ್ನದೇ ಮಾತು ನಡೆಯಬೇಕೆಂಬ ವಿಚಾರದಲ್ಲಿ ಹಿನ್ನಡೆಯಾಗಬಹುದು
  • ಆಂತರಿಕ ಸಮಸ್ಯೆಗೆ ಪರಿಹಾರ ಅಗತ್ಯ
  • ಆಂಜನೇಯ ಸ್ವಾಮಿಯನ್ನು ಸ್ಮರಣೆ ಮಾಡಿ

ತುಲಾ

  • ಇಂದು ಮಹಿಳಾ ಉದ್ಯೋಗಿಗಳಿಗೆ ಒತ್ತಡ ಹೆಚ್ಚು
  • ರಾಜಕೀಯ ವರ್ಗದವರಿಗೆ ಶತ್ರುಕಾಟ
  • ಪ್ರಯಾಣದಿಂದ ಧನ ಲಾಭವಿದೆ, ಆದರೆ ಹಾನಿ ಕೂಡ ಉಂಟಾಗಬಹುದು
  • ಕಮೀಷನ್ ಏಜೆಂಟ್ಸ್​ಗಳಿಗೆ ಲಾಭವಿದೆ
  • ಇಂದು ವಿದ್ಯಾರ್ಥಿಗಳಿಗೆ ಅಧಿಕ ಒತ್ತಡ ಇರುತ್ತದೆ
  • ಜೀವನ ಶೈಲಿಯಲ್ಲಿ ಬದಲಾವಣೆಯ ಪರ್ವ
  • ನಿಮ್ಮ ಗುರುಗಳ ಆಶೀರ್ವಾದ ಪಡೆಯಿರಿ

ವೃಶ್ಚಿಕ

  • ಚಿತ್ರರಂಗದಲ್ಲಿರುವವರಿಗೆ ಲಾಭ ಆದರೆ ಆಘಾತವಿದೆ
  • ಸ್ನೇಹ ಸಂಬಂಧಗಳು ವೃದ್ಧಿಯಾಗಲಿವೆ
  • ಮನೆಯ ಪರಿಸ್ಥಿತಿ ಸುಧಾರಿಸುತ್ತದೆ
  • ದೊಡ್ಡವರ ಹಿತವಚನ ಅನುಕೂಲವಾಗುತ್ತದೆ
  • ಅಪರಿಚಿತರಿಂದ ಮೋಸ ಸಾಧ್ಯತೆಯಿದೆ
  • ಹಣದ ವಿಚಾರದಲ್ಲಿ ಸರಿಯಾದ ಚಿಂತನೆಯಿರಲಿ
  • ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಇಂದು ಯಾವುದೇ ವಿಚಾರದಲ್ಲಿ ಅತಿಯಾದ ನಂಬಿಕೆ ಬೇಡ
  • ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ
  • ಉತ್ಸಾಹವನ್ನು ನಿಯಂತ್ರದಲ್ಲಿರಿಸಿಕೊಳ್ಳಿ
  • ಸರ್ಕಾರಿ ಕೆಲಸಗಾರರಿಗೆ ಬಡ್ತಿಯ ಯೋಗವಿದೆ
  • ಕೃಷಿಕರಿಗೆ ಲಾಭವಾಗುವ ದಿನ
  • ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು

ಮಕರ

  • ದೃಢ ನಿರ್ಧಾರಗಳಿಂದ ಶುಭವಿದೆ
  • ನಂಬಿದವರಿಂದ ಮೋಸ ಹೋಗಬಹುದು
  • ಯಂತ್ರೋಪಕರಣ ವ್ಯಾಪಾರಸ್ಥರಿಗೆ ಲಾಭವಿದೆ
  • ಇಂದು ರಾಜಕೀಯ ಭವಿಷ್ಯಕ್ಕೆ ಅಡ್ಡಿಗಳು ಹೆಚ್ಚು
  • ಸ್ನೇಹಿತರ ಸಹಾಯ ವಿಫಲವಾಗಬಹುದು
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಕುಂಭ

  • ಪರಿಶ್ರಮಕ್ಕೆ ತಕ್ಕ ಆದಾಯವಿಲ್ಲದೇ ಬೇಸರವಾಗಬಹುದು
  • ಋಣಾತ್ಮಕವಾದ ಯೋಚನೆ ಬರಬಹುದು
  • ನಿಮ್ಮ ಸಾಮರ್ಥ್ಯವನ್ನು ಮೀರಿ ಯಾವುದಕ್ಕೂ ಪ್ರಯತ್ನಿಸಬೇಡಿ
  • ವ್ಯಾಪಾರ, ವ್ಯವಹಾರದಿಂದ ನಷ್ಟದ ಸಾಧ್ಯತೆಯಿದೆ
  • ವಿದ್ಯಾರ್ಥಿಗಳಿಗೆ ಹಿನ್ನಡೆ ಉಂಟಾಗಬಹುದು
  • ಮಾನಸಿಕ ಕಿರಿಕಿರಿ ಆದರೆ ಸಾಯಂಕಾಲ ಸ್ವಲ್ಪ ಸಮಾಧಾನ ಸಿಗಬಹುದು
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಮುಂದುವರಿಯುತ್ತದೆ
  • ಅನಿವಾರ್ಯವಾದ ಪ್ರಯಾಣ ಮಾಡಬಹುದು
  • ವೃತ್ತಿಯಲ್ಲಿ ಬದಲಾವಣೆ ಆಲೋಚನೆ ಬರಬಹುದು ಆದರೆ ಕಾಯ್ದರೆ ಒಳ್ಳೆಯದು
  • ಸ್ಥಿರಾಸ್ತಿ ವಿಚಾರದಲ್ಲಿ ಪ್ರಗತಿಯಿದೆ
  • ನೆರೆ ಹೊರೆಯವರ ಸಹಾಯ ಸಿಗಬಹುದು
  • ಹೊಸ ವಿಚಾರಗಳಿಂದ ಲಾಭ ಹಾಗೂ ಅನುಕೂಲವಿದೆ
  • ನಾರಾಯಣನನ್ನು ಸ್ಮರಣೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More