ದರ್ಶನ್ ಕುರಿತಾಗಿ ಮಾತನಾಡಿದ ಸೃಜನ್ ಲೋಕೇಶ್ ತಾಯಿ
ಹಿರಿಯ ನಟಿ ಗಿರಿಜಾ ಲೋಕೇಶ್ ದರ್ಶನ್ ಬಗ್ಗೆ ಏನಂದರು ಗೊತ್ತಾ?
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿ ಬಂಧನವಾಗಿರುವ ದರ್ಶನ್
ಬೆಂಗಳೂರು: ಹಿರಿಯ ನಟಿ ಗಿರಿಜಾ ಲೋಕೇಶ್ರವರು ದರ್ಶನ್ ಸ್ಥಿತಿ ನೋಡಿ ಕಣ್ಣೀರು ಹಾಕಿದ್ದಾರೆ. ದರ್ಶನ್ ತುಂಬಾ ಮುಗ್ಧ ಹುಡುಗ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸೇಲ್ಸ್ಮ್ಯಾನ್, ಪೇಂಟರ್, ಲಾರಿ ಡ್ರೈವರ್.. ಮನೆಯ ಆಧಾರಸ್ತಂಭವಾಗಿದ್ದ ಅರ್ಜುನ್ಗಾಗಿ ಕಾಯುತ್ತಿದೆ ಕುಟುಂಬ
ನ್ಯೂಸ್ಫಸ್ಟ್ ಜೊತೆಗೆ ಮಾತನಾಡಿದ ಗಿರಿಜಾ ಲೋಕೇಶ್, ಅವನನ್ನು 14 ವರ್ಷ ಇರುವಾಗಿನಿಂದ ನೋಡಿದ್ದೀನಿ. ಅವ್ರಪ್ಪ ಸತ್ತಾಗ ದರ್ಶನ್ ಮನೆ ಸಾಗಿಸಿದ ರೀತಿ, ಅಕ್ಕನ ಮದುವೆ ಮಾಡಿಸಿದ್ದು ಎಲ್ಲಾ ನೆನಪಾಗುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: VIDEO: ಶಿರೂರು ಗುಡ್ಡ ಕುಸಿತದಲ್ಲಿ ಅವಂತಿಕಾ, ಅರ್ಜುನ್ ಸಾವು.. ಇಬ್ಬರು ನೃತ್ಯ ಮಾಡುವ ದೃಶ್ಯ ವೈರಲ್
ದರ್ಶನ್ ಇಂಡಸ್ಟ್ರಿಗೆ ಬರುವಾಗ ಸಾಕಷ್ಟು ಕಷ್ಟಪಟ್ಟಿದ್ದ. ಅಷ್ಟೇ ದೊಡ್ಡ ಮಟ್ಟದ ಹೆಸ್ರು ಮಾಡಿದ. ಈ ಘಟನೆ ಯಾಕೆ ಆಯ್ತು ಅನ್ನೋದು ಗೊತ್ತಿಲ್ಲ. ಆ ಮಗು ಆದಷ್ಟು ಬೇಗ ಹೊರಗೆ ಬರಲಿ. ಅದೇ ನಮ್ಮ ಪ್ರಾರ್ಥನೆ ಎಂದು ಗಿರಿಜಾ ಲೋಕೇಶ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದರ್ಶನ್ ಕುರಿತಾಗಿ ಮಾತನಾಡಿದ ಸೃಜನ್ ಲೋಕೇಶ್ ತಾಯಿ
ಹಿರಿಯ ನಟಿ ಗಿರಿಜಾ ಲೋಕೇಶ್ ದರ್ಶನ್ ಬಗ್ಗೆ ಏನಂದರು ಗೊತ್ತಾ?
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿ ಬಂಧನವಾಗಿರುವ ದರ್ಶನ್
ಬೆಂಗಳೂರು: ಹಿರಿಯ ನಟಿ ಗಿರಿಜಾ ಲೋಕೇಶ್ರವರು ದರ್ಶನ್ ಸ್ಥಿತಿ ನೋಡಿ ಕಣ್ಣೀರು ಹಾಕಿದ್ದಾರೆ. ದರ್ಶನ್ ತುಂಬಾ ಮುಗ್ಧ ಹುಡುಗ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸೇಲ್ಸ್ಮ್ಯಾನ್, ಪೇಂಟರ್, ಲಾರಿ ಡ್ರೈವರ್.. ಮನೆಯ ಆಧಾರಸ್ತಂಭವಾಗಿದ್ದ ಅರ್ಜುನ್ಗಾಗಿ ಕಾಯುತ್ತಿದೆ ಕುಟುಂಬ
ನ್ಯೂಸ್ಫಸ್ಟ್ ಜೊತೆಗೆ ಮಾತನಾಡಿದ ಗಿರಿಜಾ ಲೋಕೇಶ್, ಅವನನ್ನು 14 ವರ್ಷ ಇರುವಾಗಿನಿಂದ ನೋಡಿದ್ದೀನಿ. ಅವ್ರಪ್ಪ ಸತ್ತಾಗ ದರ್ಶನ್ ಮನೆ ಸಾಗಿಸಿದ ರೀತಿ, ಅಕ್ಕನ ಮದುವೆ ಮಾಡಿಸಿದ್ದು ಎಲ್ಲಾ ನೆನಪಾಗುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: VIDEO: ಶಿರೂರು ಗುಡ್ಡ ಕುಸಿತದಲ್ಲಿ ಅವಂತಿಕಾ, ಅರ್ಜುನ್ ಸಾವು.. ಇಬ್ಬರು ನೃತ್ಯ ಮಾಡುವ ದೃಶ್ಯ ವೈರಲ್
ದರ್ಶನ್ ಇಂಡಸ್ಟ್ರಿಗೆ ಬರುವಾಗ ಸಾಕಷ್ಟು ಕಷ್ಟಪಟ್ಟಿದ್ದ. ಅಷ್ಟೇ ದೊಡ್ಡ ಮಟ್ಟದ ಹೆಸ್ರು ಮಾಡಿದ. ಈ ಘಟನೆ ಯಾಕೆ ಆಯ್ತು ಅನ್ನೋದು ಗೊತ್ತಿಲ್ಲ. ಆ ಮಗು ಆದಷ್ಟು ಬೇಗ ಹೊರಗೆ ಬರಲಿ. ಅದೇ ನಮ್ಮ ಪ್ರಾರ್ಥನೆ ಎಂದು ಗಿರಿಜಾ ಲೋಕೇಶ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ