newsfirstkannada.com

ಹೋರಿ ಮೈ ಮೇಲೆ ಅಭಿಷೇಕ್​-ಅವಿವಾ ಚಿತ್ರ.. ಇದನ್ನು ನೋಡಿ ಫುಲ್​ ಶಾಕ್​ ಆದ ಸುಮಲತಾ..!

Share :

Published June 18, 2023 at 9:10am

    ನವ ಜೋಡಿಗೆ ವಿನೂತನ ರೀತಿಯ ಕೊಡುಗೆ ನೀಡಿದ ಅಭಿಮಾನಿ

    ಹೋರಿ ಮೈ ಮೇಲೆ ಚಿತ್ರ ನೋಡಿ ಫುಲ್ ಖುಷ್ ಆದ ನವ ದಂಪತಿ

    ಅಂಬರೀಶ್​-ಸುಮಲತಾರನ್ನು ಮರೆಯದ ಮಂಡ್ಯ ಜನರು..!

ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರ ಮದುವೆಯು ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಿತು. ಮದುವೆಗೆ ಸ್ಯಾಂಡಲ್​ವುಡ್​ನ ನಟ-ನಟಿಯರು ಸೇರಿದಂತೆ ರಾಜಕಾರಣಿಗಳು ಬಂದು ನವ ಜೋಡಿಗೆ ಶುಭಾ ಹಾರೈಸಿದ್ದರು. ಇದಾದ ಬಳಿಕ ಮಂಡ್ಯದ ಗೆಜ್ಜಲಗೆರೆ ಬಳಿ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿ ಬೀಗರ ಔತಣಕೂಟ ಭರ್ಜರಿಯಾಗಿ ನೆರವೇರಿಸಲಾಗಿತ್ತು. ಇದೇ ವೇಳೆಯೇ ಅಂಬರೀಶ್​ ಅಭಿಮಾನಿಯೊಬ್ಬರು ನವ ಜೋಡಿಗೆ ವಿನೂತನ ರೀತಿಯ ಕೊಡುಗೆ ನೀಡಿ ಗಮನ ಸೆಳೆದಿದ್ದಾರೆ.

ಅಂಬರೀಶ್​ ಅವರು ದೈಹಿಕವಾಗಿ ಇಲ್ಲದಿದ್ದರೂ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಅಬಂರೀಶ್​ ಅಂದರೇ ಮಂಡ್ಯ, ಮಂಡ್ಯ ಅಂದರೇ ಅಂಬರೀಶ್​ ಎನ್ನುವಂತೆ ಈಗಲೂ ಇದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹೋರಿವೊಂದನ್ನು ಹೂವುಗಳಿಂದ ಸಿಂಗಾರ ಮಾಡಿ ಅದರ ಮೇಲೆ ಮೈ ಮೇಲೆ ನವದಂಪತಿ ಅಭಿಷೇಕ್​-ಅವಿವಾ ಅವರ ಚಿತ್ರ ಬಿಡಿಸಲಾಗಿದೆ. ಅಲ್ಲದೇ ಹೋರಿಯ ಕೊಂಬುಗಳ ಬಳಿ ಹೂವಿನ ಸಿಂಗಾರದಲ್ಲಿ ಅಂಬಿ-ಸುಮಲತಾ ಅವರ ಫೋಟೊವನ್ನು ಅಂಟಿಸಲಾಗಿದೆ.

ಇದನ್ನು ನೋಡಿದ ಸಂಸದೆ ಸುಮಲತಾ, ಅಭಿಷೇಕ್​-ಅವಿವಾ ಅವರು ಫುಲ್​ ಶಾಕ್ ಆಗಿದ್ದಾರೆ. ಇಂತಹ ಸುಂದರ ಕಲೆಯನ್ನು ನೋಡಿ ಸುಮ್ಮನಿರಲು ಆಗುತ್ತಾ ಎಂದು ಫೋಟೋಗಳಿಗೆ ಮೂವರು ಫೋಸ್​ ಕೊಟ್ಟಿದ್ದಾರೆ. ಇನ್ನು ಈ ಚಿತ್ರವನ್ನು ಬರೆದ ಕಲಾವಿದ ಚೀರನಹಳ್ಳಿಯ ತೇಜಗೌಡ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಹೋರಿ ಮೈ ಮೇಲೆ ಅಭಿಷೇಕ್​-ಅವಿವಾ ಚಿತ್ರ.. ಇದನ್ನು ನೋಡಿ ಫುಲ್​ ಶಾಕ್​ ಆದ ಸುಮಲತಾ..!

https://newsfirstlive.com/wp-content/uploads/2023/06/ABHISHEK_AVIVA.jpg

    ನವ ಜೋಡಿಗೆ ವಿನೂತನ ರೀತಿಯ ಕೊಡುಗೆ ನೀಡಿದ ಅಭಿಮಾನಿ

    ಹೋರಿ ಮೈ ಮೇಲೆ ಚಿತ್ರ ನೋಡಿ ಫುಲ್ ಖುಷ್ ಆದ ನವ ದಂಪತಿ

    ಅಂಬರೀಶ್​-ಸುಮಲತಾರನ್ನು ಮರೆಯದ ಮಂಡ್ಯ ಜನರು..!

ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರ ಮದುವೆಯು ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಿತು. ಮದುವೆಗೆ ಸ್ಯಾಂಡಲ್​ವುಡ್​ನ ನಟ-ನಟಿಯರು ಸೇರಿದಂತೆ ರಾಜಕಾರಣಿಗಳು ಬಂದು ನವ ಜೋಡಿಗೆ ಶುಭಾ ಹಾರೈಸಿದ್ದರು. ಇದಾದ ಬಳಿಕ ಮಂಡ್ಯದ ಗೆಜ್ಜಲಗೆರೆ ಬಳಿ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿ ಬೀಗರ ಔತಣಕೂಟ ಭರ್ಜರಿಯಾಗಿ ನೆರವೇರಿಸಲಾಗಿತ್ತು. ಇದೇ ವೇಳೆಯೇ ಅಂಬರೀಶ್​ ಅಭಿಮಾನಿಯೊಬ್ಬರು ನವ ಜೋಡಿಗೆ ವಿನೂತನ ರೀತಿಯ ಕೊಡುಗೆ ನೀಡಿ ಗಮನ ಸೆಳೆದಿದ್ದಾರೆ.

ಅಂಬರೀಶ್​ ಅವರು ದೈಹಿಕವಾಗಿ ಇಲ್ಲದಿದ್ದರೂ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಅಬಂರೀಶ್​ ಅಂದರೇ ಮಂಡ್ಯ, ಮಂಡ್ಯ ಅಂದರೇ ಅಂಬರೀಶ್​ ಎನ್ನುವಂತೆ ಈಗಲೂ ಇದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹೋರಿವೊಂದನ್ನು ಹೂವುಗಳಿಂದ ಸಿಂಗಾರ ಮಾಡಿ ಅದರ ಮೇಲೆ ಮೈ ಮೇಲೆ ನವದಂಪತಿ ಅಭಿಷೇಕ್​-ಅವಿವಾ ಅವರ ಚಿತ್ರ ಬಿಡಿಸಲಾಗಿದೆ. ಅಲ್ಲದೇ ಹೋರಿಯ ಕೊಂಬುಗಳ ಬಳಿ ಹೂವಿನ ಸಿಂಗಾರದಲ್ಲಿ ಅಂಬಿ-ಸುಮಲತಾ ಅವರ ಫೋಟೊವನ್ನು ಅಂಟಿಸಲಾಗಿದೆ.

ಇದನ್ನು ನೋಡಿದ ಸಂಸದೆ ಸುಮಲತಾ, ಅಭಿಷೇಕ್​-ಅವಿವಾ ಅವರು ಫುಲ್​ ಶಾಕ್ ಆಗಿದ್ದಾರೆ. ಇಂತಹ ಸುಂದರ ಕಲೆಯನ್ನು ನೋಡಿ ಸುಮ್ಮನಿರಲು ಆಗುತ್ತಾ ಎಂದು ಫೋಟೋಗಳಿಗೆ ಮೂವರು ಫೋಸ್​ ಕೊಟ್ಟಿದ್ದಾರೆ. ಇನ್ನು ಈ ಚಿತ್ರವನ್ನು ಬರೆದ ಕಲಾವಿದ ಚೀರನಹಳ್ಳಿಯ ತೇಜಗೌಡ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Load More