newsfirstkannada.com

ಜೆಟ್​ಲಾಗ್ ಪಬ್​ ಕೇಸ್​​.. ಪೊಲೀಸರ​ ಮುಂದೆ ನಟ ದರ್ಶನ್​​ ಹೇಳಿದ್ದೇನು..?

Share :

Published January 12, 2024 at 5:59pm

Update January 12, 2024 at 6:10pm

    ಜೆಟ್​ಲಾಗ್ ಪಬ್​ನಲ್ಲಿ ಕಾಟೇರ ಸಕ್ಸಸ್ ಪಾರ್ಟಿ ಪ್ರಕರಣ

    ಸುಬ್ರಮಣ್ಯ ನಗರ ಪೊಲೀಸ್ ಠಾಣೆಗೆ ನಟ ದರ್ಶನ್​​ ಭೇಟಿ

    ಪೊಲೀಸ್ರು ಮುಂದೆ ನಟ ದರ್ಶನ್​ ಕೊಟ್ಟ ಹೇಳಿಕೆಯೇನು?

ಇಂದು ಜೆಟ್​ಲಾಗ್ ಪಬ್​ನಲ್ಲಿ ಕಾಟೇರ ಸಕ್ಸಸ್ ಪಾರ್ಟಿ ಪ್ರಕರಣ ಸಂಬಂಧ ವಿಚಾರಣೆಗಾಗಿ ಸುಬ್ರಮಣ್ಯ ನಗರ ಪೊಲೀಸ್​ ಠಾಣೆಗೆ ಭೇಟಿ ನೀಡಿದ ಬಳಿಕ ನಟ ದರ್ಶನ್ ಮಾತಾಡಿದರು. ರಾಕ್​ಲೈನ್​ ವೆಂಕಟೇಶ್​​ ಮಾತಾಡಿದ ಬಳಿಕ ದರ್ಶನ್​ ಅವರಿಗೆ ಕೇಸ್​ ಬಗ್ಗೆ ನೀವು ಏನ್​ ಹೇಳ್ತೀರಿ ಎಂದು ಪ್ರಶ್ನೆ ಕೇಳಲಾಯ್ತು. ಅದಕ್ಕೆ ಏನು ಇಲ್ಲ, ಚಿಕ್ಕಣ್ಣ ಸಿನಿಮಾ ರಿಲೀಸ್​ ಆಗ್ತಿದೆ ನೋಡಿ ಎಂದು ಸಣ್ಣ ಸ್ಮೈಲ್​ ಕೊಟ್ಟರು.

ಪೊಲೀಸ್ರು ಮುಂದೆ ದರ್ಶನ್​ ನೀಡಿದ ಹೇಳಿಕೆಯೇನು..?

ನಾನು ನನ್ನ ಸ್ನೇಹಿತರು ಹೋಗಿದ್ದೆವು. ಕಾಟೇರ ಸಿನಿಮಾ ಸಕ್ಸಸ್ ಪಾರ್ಟಿ ಮಾಡಿದ್ದು ನಿಜ. ನಂತರ ಊಟ ಮಾಡಬೇಕಿತ್ತು. ಪಬ್​​ನಲ್ಲಿ ಅಡುಗೆ ಮಾಡುವವರು ಇರಲಿಲ್ಲ. ಮಾಲೀಕರು ನಾನು ವ್ಯವಸ್ಥೆ ಮಾಡ್ತಿನಿ ಅಂದ್ರು. ಊಟ ಮಾಡ್ಕೊಂಡು ಹೋಗೋಣ ಎಂದು ಇದ್ದೆವು. 1 ಗಂಟೆ ನಂತರ ನಾವು ಪಾರ್ಟಿ ಮಾಡಿಲ್ಲ, ಜಸ್ಟ್​ ಊಟ ಮಾಡಿಕೊಂಡು ಹೊರಟೆವು ಎಂದು ಪೊಲೀಸ್ರ ಮುಂದೆ ದರ್ಶನ್​​ ಹೇಳಿಕೆ ನೀಡಿರುವ ಎಕ್ಸ್​ಕ್ಲೂಸಿವ್​ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಕೇಸ್​ ಸಂಬಂಧ ಪೊಲೀಸ್ರು ನಟ ದರ್ಶನ್​ ಸೇರಿದಂತೆ ಹಲವರಿಗೆ ನೋಟಿಸ್​ ನೀಡಿದ್ದರು. ಹೀಗಾಗಿ ವಿಚಾರಣೆಗೆ ಎಂದು ನಟ ದರ್ಶನ್​​​ ಇಂದು ಸುಬ್ರಮಣ್ಯ ನಗರ ಪೊಲೀಸ್​ ಠಾಣೆಗೆ ಭೇಟಿ ನೀಡಿ ಹೇಳಿಕೆ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಜೆಟ್​ಲಾಗ್ ಪಬ್​ ಕೇಸ್​​.. ಪೊಲೀಸರ​ ಮುಂದೆ ನಟ ದರ್ಶನ್​​ ಹೇಳಿದ್ದೇನು..?

https://newsfirstlive.com/wp-content/uploads/2024/01/dboss-14.jpg

    ಜೆಟ್​ಲಾಗ್ ಪಬ್​ನಲ್ಲಿ ಕಾಟೇರ ಸಕ್ಸಸ್ ಪಾರ್ಟಿ ಪ್ರಕರಣ

    ಸುಬ್ರಮಣ್ಯ ನಗರ ಪೊಲೀಸ್ ಠಾಣೆಗೆ ನಟ ದರ್ಶನ್​​ ಭೇಟಿ

    ಪೊಲೀಸ್ರು ಮುಂದೆ ನಟ ದರ್ಶನ್​ ಕೊಟ್ಟ ಹೇಳಿಕೆಯೇನು?

ಇಂದು ಜೆಟ್​ಲಾಗ್ ಪಬ್​ನಲ್ಲಿ ಕಾಟೇರ ಸಕ್ಸಸ್ ಪಾರ್ಟಿ ಪ್ರಕರಣ ಸಂಬಂಧ ವಿಚಾರಣೆಗಾಗಿ ಸುಬ್ರಮಣ್ಯ ನಗರ ಪೊಲೀಸ್​ ಠಾಣೆಗೆ ಭೇಟಿ ನೀಡಿದ ಬಳಿಕ ನಟ ದರ್ಶನ್ ಮಾತಾಡಿದರು. ರಾಕ್​ಲೈನ್​ ವೆಂಕಟೇಶ್​​ ಮಾತಾಡಿದ ಬಳಿಕ ದರ್ಶನ್​ ಅವರಿಗೆ ಕೇಸ್​ ಬಗ್ಗೆ ನೀವು ಏನ್​ ಹೇಳ್ತೀರಿ ಎಂದು ಪ್ರಶ್ನೆ ಕೇಳಲಾಯ್ತು. ಅದಕ್ಕೆ ಏನು ಇಲ್ಲ, ಚಿಕ್ಕಣ್ಣ ಸಿನಿಮಾ ರಿಲೀಸ್​ ಆಗ್ತಿದೆ ನೋಡಿ ಎಂದು ಸಣ್ಣ ಸ್ಮೈಲ್​ ಕೊಟ್ಟರು.

ಪೊಲೀಸ್ರು ಮುಂದೆ ದರ್ಶನ್​ ನೀಡಿದ ಹೇಳಿಕೆಯೇನು..?

ನಾನು ನನ್ನ ಸ್ನೇಹಿತರು ಹೋಗಿದ್ದೆವು. ಕಾಟೇರ ಸಿನಿಮಾ ಸಕ್ಸಸ್ ಪಾರ್ಟಿ ಮಾಡಿದ್ದು ನಿಜ. ನಂತರ ಊಟ ಮಾಡಬೇಕಿತ್ತು. ಪಬ್​​ನಲ್ಲಿ ಅಡುಗೆ ಮಾಡುವವರು ಇರಲಿಲ್ಲ. ಮಾಲೀಕರು ನಾನು ವ್ಯವಸ್ಥೆ ಮಾಡ್ತಿನಿ ಅಂದ್ರು. ಊಟ ಮಾಡ್ಕೊಂಡು ಹೋಗೋಣ ಎಂದು ಇದ್ದೆವು. 1 ಗಂಟೆ ನಂತರ ನಾವು ಪಾರ್ಟಿ ಮಾಡಿಲ್ಲ, ಜಸ್ಟ್​ ಊಟ ಮಾಡಿಕೊಂಡು ಹೊರಟೆವು ಎಂದು ಪೊಲೀಸ್ರ ಮುಂದೆ ದರ್ಶನ್​​ ಹೇಳಿಕೆ ನೀಡಿರುವ ಎಕ್ಸ್​ಕ್ಲೂಸಿವ್​ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಕೇಸ್​ ಸಂಬಂಧ ಪೊಲೀಸ್ರು ನಟ ದರ್ಶನ್​ ಸೇರಿದಂತೆ ಹಲವರಿಗೆ ನೋಟಿಸ್​ ನೀಡಿದ್ದರು. ಹೀಗಾಗಿ ವಿಚಾರಣೆಗೆ ಎಂದು ನಟ ದರ್ಶನ್​​​ ಇಂದು ಸುಬ್ರಮಣ್ಯ ನಗರ ಪೊಲೀಸ್​ ಠಾಣೆಗೆ ಭೇಟಿ ನೀಡಿ ಹೇಳಿಕೆ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More