ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ಕೊಟ್ಟ ನಟ ದರ್ಶನ್ ದಂಪತಿ; ವಿಶೇಷತೆ ಏನು?

author-image
Veena Gangani
Updated On
ವರ್ಷಕ್ಕೆ 30 ದಿನ ಮಾತ್ರ ದರುಶನ ಭಾಗ್ಯ.. ದರ್ಶನ್‌ ಭೇಟಿ ಕೊಟ್ಟ ಶಿವ ದೇಗುಲದ ಮಹಿಮೆ ಏನು?
Advertisment
  • ಕೇರಳದ ಮಹಾದೇವ ದೇಗುಲಕ್ಕೆ ಭೇಟಿ ಕೊಟ್ಟ ನಟ ದರ್ಶನ್
  • ಕುಟುಂಬ ಸಮೇತರಾಗಿ ಮಹಾದೇವ ದರ್ಶನ ಪಡೆದ ದಂಪತಿ
  • ಈ ಹಿಂದೆ ಮಾಡಾಯಿ ಕಾವು ಭಗವತಿ ದೇವಸ್ಥಾನಕ್ಕೆ ನಟ ಭೇಟಿ

ಸ್ಯಾಂಡಲ್​ವುಡ್​ ನಟ ದರ್ಶನ್ ದಂಪತಿ ಕೇರಳದ ಕೊಟ್ಟಿಯೂರು ಮಹಾದೇವ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಲವರ್​ ಬಾಯ್ ಆಗಿ ಬದಲಾದ ರಕ್ಷಕ್ ಬುಲೆಟ್​; ರಮೋಲ ಜೊತೆ ಪ್ರೀತಿಯಲ್ಲಿ ಬಿದ್ದೇ ಬಿಟ್ನಾ..?

publive-image

ಈ ಹಿಂದೆ ಕೇರಳದ ಶ್ರೀ ಮಾಡಾಯಿ ಕಾವು ಭಗವತಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ನಟ ದರ್ಶನ್​ ಇದೀಗ ಕುಟುಂಬ ಸಮೇತರಾಗಿ ಮಹಾದೇವ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.

publive-image

ಮಳೆಯಲ್ಲೇ ಮಹಾದೇವನ ದರ್ಶನ ಮಾಡಿರುವ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಮಹಾದೇವನಿಗೆ ವಿಶೇಷವಾದ ಪ್ರಾರ್ಥನೆ ಸಲ್ಲಿಸಿದ್ದಾರೆ.

publive-image

ಇನ್ನೂ, ಈ ದೇವಸ್ಥಾನದ ವಿಶೇಷತೆ ಏನೆಂದರೆ, ವರ್ಷದಲ್ಲಿ ಎರಡು ತಿಂಗಳ ಕೆಲವು ದಿನಗಳು ಮಾತ್ರ ತೆರೆಯಲಾಗುತ್ತದೆ. ಅಲ್ಲದೇ 27ರಿಂದ 28 ದಿನಗಳವರೆಗೂ ಭಕ್ತರ ಭೇಟಿಗೆ ಅವಕಾಶ ಕಲ್ಪಿಸಲಾಗಿರುತ್ತದೆ.

publive-image

ಸಾಮಾನ್ಯವಾಗಿ ಜೂನ್ 8ರಿಂದ ಜುಲೈ 4ರ ತನಕ ಈ ದೇವಸ್ಥಾನ ಭಕ್ತಾದಿಗಳ ಭೇಟಿಗೆ ಮುಕ್ತವಾಗಿರುತ್ತದೆ. ಇಕ್ಕರೆ ಕೊಟ್ಟಿಯೂರು ದೇವಸ್ಥಾನ ವರ್ಷ ಪೂರ್ತಿ ತೆರೆದಿದ್ದರೂ ಅಕ್ಕರೆ ಕೊಟ್ಟಿಯೂರು ಬರೀ 28 ದಿನ ತೆರೆದಿರುತ್ತದೆ. ಹೀಗಾಗಿ ಜೂನ್ ತಿಂಗಳಲ್ಲಿ ಈ ದೇವಸ್ಥಾನಕ್ಕೆ ಭಕ್ತರು ಮಾತ್ರವಲ್ಲದೆ ಪ್ರವಾಸಿಗರ ದಂಡೇ ಹರಿದುಬರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment