ಜನರ ರಕ್ಷಣೆ ಮಾಡಿ ಸುರಕ್ಷಾ ಸ್ಥಳಕ್ಕೆ ಕರೆದೊಯ್ಯುತ್ತಿರುವ NDRF ತಂಡ
ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್ ಶಾ, ಸಿಎಂ ಭುಪೇಂದ್ರ ಪಟೇಲ್
ಗುಜರಾತ್ನ ಕಛ್ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಅಮಿತ್ ಶಾ
ಗಾಂಧಿನಗರ: ಬಿಪರ್ಜಾಯ್ ಸೈಕ್ಲೋನ್ ಗುಜರಾತ್ನಲ್ಲಿ ತಲ್ಲಣವೇ ಉಂಟು ಮಾಡಿದೆ. ಇದರಿಂದ ಮನೆಗಳಿಗೆ ಮಳೆ ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸಮರೋಪಾದಿಯಲ್ಲಿ ಹಗಲು ರಾತ್ರಿ ಎನ್ನದೇ ಎನ್ಡಿಆರ್ಎಫ್ ತಂಡ ಕಾರ್ಯಾಚರಣೆ ಮಾಡುತ್ತಿದೆ. ಈ ಎಲ್ಲದರ ನಡುವೆ ಇಂದು ಚಂಡಮಾರುತ ಪೀಡಿತ ಪ್ರದೇಶಗಳನ್ನು ವೈಮಾನಿಕ ಸಮೀಕ್ಷೆ ನಡೆಸುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವೀಕ್ಷಣೆ ಮಾಡಿದರು.
ಚಂಡಮಾರುತದ ಅಬ್ಬರಕ್ಕೆ ಗುಜರಾತ್ ಕರಾವಳಿ ಬಸವಳಿದು ಹೋಗಿದೆ. ಹೀಗಾಗಿ ಸದ್ಯದ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಲು ಸ್ವತಃ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಸಿಎಂ ಭುಪೇಂದ್ರ ಭಾಯ್ ಪಟೇಲ್ ಅವರೊಂದಿಗೆ ಗುಜರಾತ್ನ ಕಛ್ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಅವಲೋಕನ ಮಾಡಿದರು.
ಮನೆಯಲ್ಲಿ ವಾಸಿಸುತ್ತಿರುವ ಜನ ಮಾತ್ರ ಪರದಾಟ ನಡೆಸಿದ್ದಾರೆ. ಈ ವೇಳೆ, ರಕ್ಷಣೆಗೆ ಧಾವಿಸಿದ NDRF ತಂಡ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದೆ. ರಕ್ಷಣಾ ಕಾರ್ಯಾಚರಣೆಯನ್ನ ಹಗಲು ರಾತ್ರಿ ಅವಿರತವಾಗಿ ಎನ್ಡಿಆರ್ಎಫ್ ತಂಡ ಶ್ರಮಿಸ್ತಿದೆ. ಅಲ್ಲದೇ ಸಿಬ್ಬಂದಿ ತೆರಳದ ಸ್ಥಳಗಳಿಗೆ ಹೆಲಿಕಾಪ್ಟರ್ಗಳ ಮೂಲಕ ತೆರಳಿ ರಕ್ಷಣೆ ಮಾಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Hon'ble Union Home & Cooperation Minister Shri @AmitShah ji along with Gujarat CM Shri @Bhupendrapbjp ji conducted an aerial survey of areas affected due to #CycloneBiporjoy in Kutch, today. pic.twitter.com/2ABEG8kt28
— Pradipsinh Vaghela (@pradipsinhbjp) June 17, 2023
People of Gujarat thank Home Minster @AmitShah for timely rescue operation before #CycloneBiparjoy.
Home Minister visited Mandvi Civil Hospital and met the people admitted there along with Gujarat CM @Bhupendrapbjp and other senior officers. #BiparjoyAlert #Gujarat #Biparjoy pic.twitter.com/4DeRSzGHUl
— DD News (@DDNewslive) June 17, 2023
ಜನರ ರಕ್ಷಣೆ ಮಾಡಿ ಸುರಕ್ಷಾ ಸ್ಥಳಕ್ಕೆ ಕರೆದೊಯ್ಯುತ್ತಿರುವ NDRF ತಂಡ
ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್ ಶಾ, ಸಿಎಂ ಭುಪೇಂದ್ರ ಪಟೇಲ್
ಗುಜರಾತ್ನ ಕಛ್ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಅಮಿತ್ ಶಾ
ಗಾಂಧಿನಗರ: ಬಿಪರ್ಜಾಯ್ ಸೈಕ್ಲೋನ್ ಗುಜರಾತ್ನಲ್ಲಿ ತಲ್ಲಣವೇ ಉಂಟು ಮಾಡಿದೆ. ಇದರಿಂದ ಮನೆಗಳಿಗೆ ಮಳೆ ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸಮರೋಪಾದಿಯಲ್ಲಿ ಹಗಲು ರಾತ್ರಿ ಎನ್ನದೇ ಎನ್ಡಿಆರ್ಎಫ್ ತಂಡ ಕಾರ್ಯಾಚರಣೆ ಮಾಡುತ್ತಿದೆ. ಈ ಎಲ್ಲದರ ನಡುವೆ ಇಂದು ಚಂಡಮಾರುತ ಪೀಡಿತ ಪ್ರದೇಶಗಳನ್ನು ವೈಮಾನಿಕ ಸಮೀಕ್ಷೆ ನಡೆಸುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವೀಕ್ಷಣೆ ಮಾಡಿದರು.
ಚಂಡಮಾರುತದ ಅಬ್ಬರಕ್ಕೆ ಗುಜರಾತ್ ಕರಾವಳಿ ಬಸವಳಿದು ಹೋಗಿದೆ. ಹೀಗಾಗಿ ಸದ್ಯದ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಲು ಸ್ವತಃ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಸಿಎಂ ಭುಪೇಂದ್ರ ಭಾಯ್ ಪಟೇಲ್ ಅವರೊಂದಿಗೆ ಗುಜರಾತ್ನ ಕಛ್ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಅವಲೋಕನ ಮಾಡಿದರು.
ಮನೆಯಲ್ಲಿ ವಾಸಿಸುತ್ತಿರುವ ಜನ ಮಾತ್ರ ಪರದಾಟ ನಡೆಸಿದ್ದಾರೆ. ಈ ವೇಳೆ, ರಕ್ಷಣೆಗೆ ಧಾವಿಸಿದ NDRF ತಂಡ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದೆ. ರಕ್ಷಣಾ ಕಾರ್ಯಾಚರಣೆಯನ್ನ ಹಗಲು ರಾತ್ರಿ ಅವಿರತವಾಗಿ ಎನ್ಡಿಆರ್ಎಫ್ ತಂಡ ಶ್ರಮಿಸ್ತಿದೆ. ಅಲ್ಲದೇ ಸಿಬ್ಬಂದಿ ತೆರಳದ ಸ್ಥಳಗಳಿಗೆ ಹೆಲಿಕಾಪ್ಟರ್ಗಳ ಮೂಲಕ ತೆರಳಿ ರಕ್ಷಣೆ ಮಾಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Hon'ble Union Home & Cooperation Minister Shri @AmitShah ji along with Gujarat CM Shri @Bhupendrapbjp ji conducted an aerial survey of areas affected due to #CycloneBiporjoy in Kutch, today. pic.twitter.com/2ABEG8kt28
— Pradipsinh Vaghela (@pradipsinhbjp) June 17, 2023
People of Gujarat thank Home Minster @AmitShah for timely rescue operation before #CycloneBiparjoy.
Home Minister visited Mandvi Civil Hospital and met the people admitted there along with Gujarat CM @Bhupendrapbjp and other senior officers. #BiparjoyAlert #Gujarat #Biparjoy pic.twitter.com/4DeRSzGHUl
— DD News (@DDNewslive) June 17, 2023