newsfirstkannada.com

‘ಅಮೃತಧಾರೆ’​ ಸೀರಿಯಲ್​ ನೋಡೋದಿಲ್ಲ.. ನಿರ್ದೇಶಕರ ಮೇಲೆ ಮುನಿಸಿಕೊಂಡ ಪ್ರೇಕ್ಷಕರು; ಕಾರಣವೇನು..?

Share :

Published April 4, 2024 at 3:48pm

    ಅಭಿಮಾನಿಗಳಿಗೆ ದಿನದಿಂದ ದಿನಕ್ಕೆ ಇಷ್ಟವಾಗುತ್ತಿದೆ ಗೌತಮ್​ ಭೂಮಿಕಾ ಲವ್​ ಸ್ಟೋರಿ

    ಗೌತಮ್​ ಭೂಮಿಕಾ ಇಬ್ಬರ ರೋಮ್ಯಾಂಟಿಕ್ ಸೀನ್ಸ್​ಗಳಿಗೆ ಫ್ಯಾನ್ಸ್​ಗಳಿಂದ ಸಿಕ್ಕಾಪಟ್ಟೆ ಬೇಡಿಕೆ

    ಈ ಇಬ್ಬರ ಲವ್ವಿ ಡವ್ವಿ ಸೀನ್​ಗಳಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಪ್ರೇಕ್ಷಕ ಪ್ರಭುಗಳು

ಗೌತಮ್ ಹಾಗೂ​ ಭೂಮಿಕಾ ವಿಭಿನ್ನ ಲವ್​ ಸ್ಟೋರಿ ವೀಕ್ಷಕರನ್ನು ಪುಳಕಗೊಳಿಸುತ್ತಿದೆ. ಇಬ್ಬರ ರೋಮ್ಯಾಂಟಿಕ್​ ಸೀನ್ಸ್​ಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದ್ದು, ಅಮೃತಧಾರೆಯ ಅಮೃತ ಕ್ಷಣಗಳು ಅಂತೆಲ್ಲಾ ಫ್ಯಾನ್ಸ್​ ವರ್ಣನೆ ಮಾಡುತ್ತಿದ್ದಾರೆ. ರಾಜೇಶ್​ ನಟರಂಗ್​-ಛಾಯಾ ಸಿಂಗ್​ ಅವರ ಕೆಮೇಸ್ಟ್ರೀಗೆ ಫಿದಾ ಆಗಿದ್ದಾರೆ ಫ್ಯಾನ್ಸ್​.

 

ಇದನ್ನೂ ಓದಿ: VIDEO: ಕನ್ನಡದ ಆಲಿಯಾ ಭಟ್​ ಜತೆ ಬಿಗ್​​ಬಾಸ್​​ ಕಿಶನ್​​ ಚುಂಬನದ ಡ್ಯಾನ್ಸ್

ಭೂಮಿಕಾ ಪ್ರೀತಿಯಿಂದ ಗೌತಮ್​ ಅವರೇ, ಡುಮ್ಮ ಸರ್​ ಅಂತಲೇ ಕರೆಯೋದನ್ನು ಕೇಳೋಕೆ ಚಂದ. ಇಬ್ಬರ ಲವ್ವಿ ಡವ್ವಿ ಸೀನ್​ಗಳ ಬಗ್ಗೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಮೊನ್ನೆಯಂತೂ ಗೌತಮ್ ಕಿಸ್​ ಕೊಡೋಕೆ ಒದ್ದಾಡಿದ್ದು, ನೋಡೋಗರ ಎದೆಯಲ್ಲಿ ಢವ ಢವ ನಾದ ಸೃಷ್ಟಿಸಿತ್ತು. ಭೂಮಿಯ ಕ್ಯೂಟ್​ ಮಾತುಕಥೆ ಪ್ರೇಮರಾಗ ಮೇಳೈಸುವಂತೆ ಮಾಡಿತ್ತು. ಇಷ್ಟೇಲ್ಲಾ ಪ್ರೇಮಾಂಕುರದ​ ಸ್ಟೋರಿ ನೋಡುತ್ತಿರಬೇಕಾದರೆ ಫ್ಯಾನ್ಸ್​ ಯಾಕೋ ಗರಂ ಆಗಿದ್ದಾರೆ. ನೀವೂ ಹೀಗೆ ಮಾಡಿದ್ರೇ ನಾವು ಸೀರಿಯಲ್​ ನೋಡೋಲ್ಲ ಅಂತಾ ನಿರ್ದೇಶಕರ ಮೇಲೆ ಮುನಿಸಿಕೊಂಡಿದ್ದಾರೆ.

ಹೌದು, ಸೀರಿಯಲ್​ ಅಂದ್ಮೇಲೆ ಸ್ಟೋರಿಯಲ್ಲಿ ಹೊಸ ಹೊಸ ಟ್ವಿಸ್ಟ್​ಗಳನ್ನು ತರಬೇಕು. ಅದು ಇದ್ರೇನೆ ಸೀರಿಯಲ್​​ ನೋಡುವುದಕ್ಕೆ ಒಂದು ಮಜಾ ಇರುತ್ತೆ. ಈಗ ಅಂತಹದ್ದೇ ಒಂದು ತಿರುವು ಭೂಮಿ-ಗೌತಮ್​ ಬದುಕಿನಲ್ಲಿ ಬಂದಿದೆ. ಶಕುಂತಲಾ ದೇವಿ ಕುತಂತ್ರದಿಂದ ಈ ಇಬ್ಬರ ಜಾತಕದಲ್ಲಿ ದೋಷ ಸೇರಿಕೊಂಡಿದೆ. ಗೌತಮ್​ಗೆ ಗುರೂಜಿಗಳು ಎಚ್ಚರಿಕೆ ನೀಡಿದ್ದಾರೆ. ಭೂಮಿನ ಮದುವೆ ಆಗಬಾರದಿತ್ತು. ಆದ್ರೇ ನೀವಿಬ್ಬರೂ ಒಂದಾಗಬಾರದು ಎಂದಿದ್ದಾರೆ. ಇತ್ತ ಭೂಮಿ ತವರು ಮನೆಯಲ್ಲೂ ಭೂಮಿಗೆ ಕಂಟಕ ಎದುರಾಗಲಿದೆ ಎಂಬ ಸುದ್ದಿ ಮನೆಯವರ ಮನಸ್ಸನ ಕದಡಿಸಿದೆ. ಇದು ಅಭಿಮಾನಿಗಳ ಕೋಪಕ್ಕೆ ಗುರಿಯಾಗುವಂತೆ ಮಾಡಿದೆ.

ಭೂಮಿಕಾ-ಗೌತಮ್ ಲವ್​ ಸೀನ್ಸ್​ ಬೇಕೇ ಬೇಕು ಅಂತಾ ಹಠ ಮಾಡ್ತಿದ್ದಾರೆ ಅಭಿಮಾನಿಗಳು. ಸೀರಿಯಲ್​ ಕಥೆಯನ್ನ ಹಳ್ಳ ಹಿಡಿಸಬೇಡಿ ಅಂತಾ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್​ ಮಾಡುವ ಮೂಲಕ ಗದರುತ್ತಿದ್ದಾರೆ. ಅಂದ್ಹಾಗೆ ಈ ಸ್ಟೋರಿಯಲ್ಲಿ ಮುಂದೆ ಮತ್ತಷ್ಟು ಇಂಟ್ರಸ್ಟಿಂಗ್​ ಸೀನ್​ಗಳು ಬರಲಿವೆ. ಅದೇನೇ ಇರಲಿ ಪ್ರೇಕ್ಷಕರಿಗಾಗಿನೇ ಈ ನೂತನ ಕಥೆ ಹಾಗೂ ಮನರಂಜನೆ. ಅವರ ಬೇಡಿಕೆ ಈಡೇರಿಸದೇ ಇರುತ್ತಾ  ಸೀರಿಯಲ್​ ತಂಡ? ಖಂಡಿತ ಡುಮ್ಮ ಸರ್​-ಭೂಮಿ ಲವ್​ ಕಹಾನಿಯಲ್ಲಿ ಮಸಾಲಾ ಸೇರಿಸಿ ರಸವತ್ತಾದ ಮನರಂಜನೆ ನೀಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅಮೃತಧಾರೆ’​ ಸೀರಿಯಲ್​ ನೋಡೋದಿಲ್ಲ.. ನಿರ್ದೇಶಕರ ಮೇಲೆ ಮುನಿಸಿಕೊಂಡ ಪ್ರೇಕ್ಷಕರು; ಕಾರಣವೇನು..?

https://newsfirstlive.com/wp-content/uploads/2024/04/amrithadhare1.jpg

    ಅಭಿಮಾನಿಗಳಿಗೆ ದಿನದಿಂದ ದಿನಕ್ಕೆ ಇಷ್ಟವಾಗುತ್ತಿದೆ ಗೌತಮ್​ ಭೂಮಿಕಾ ಲವ್​ ಸ್ಟೋರಿ

    ಗೌತಮ್​ ಭೂಮಿಕಾ ಇಬ್ಬರ ರೋಮ್ಯಾಂಟಿಕ್ ಸೀನ್ಸ್​ಗಳಿಗೆ ಫ್ಯಾನ್ಸ್​ಗಳಿಂದ ಸಿಕ್ಕಾಪಟ್ಟೆ ಬೇಡಿಕೆ

    ಈ ಇಬ್ಬರ ಲವ್ವಿ ಡವ್ವಿ ಸೀನ್​ಗಳಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಪ್ರೇಕ್ಷಕ ಪ್ರಭುಗಳು

ಗೌತಮ್ ಹಾಗೂ​ ಭೂಮಿಕಾ ವಿಭಿನ್ನ ಲವ್​ ಸ್ಟೋರಿ ವೀಕ್ಷಕರನ್ನು ಪುಳಕಗೊಳಿಸುತ್ತಿದೆ. ಇಬ್ಬರ ರೋಮ್ಯಾಂಟಿಕ್​ ಸೀನ್ಸ್​ಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದ್ದು, ಅಮೃತಧಾರೆಯ ಅಮೃತ ಕ್ಷಣಗಳು ಅಂತೆಲ್ಲಾ ಫ್ಯಾನ್ಸ್​ ವರ್ಣನೆ ಮಾಡುತ್ತಿದ್ದಾರೆ. ರಾಜೇಶ್​ ನಟರಂಗ್​-ಛಾಯಾ ಸಿಂಗ್​ ಅವರ ಕೆಮೇಸ್ಟ್ರೀಗೆ ಫಿದಾ ಆಗಿದ್ದಾರೆ ಫ್ಯಾನ್ಸ್​.

 

ಇದನ್ನೂ ಓದಿ: VIDEO: ಕನ್ನಡದ ಆಲಿಯಾ ಭಟ್​ ಜತೆ ಬಿಗ್​​ಬಾಸ್​​ ಕಿಶನ್​​ ಚುಂಬನದ ಡ್ಯಾನ್ಸ್

ಭೂಮಿಕಾ ಪ್ರೀತಿಯಿಂದ ಗೌತಮ್​ ಅವರೇ, ಡುಮ್ಮ ಸರ್​ ಅಂತಲೇ ಕರೆಯೋದನ್ನು ಕೇಳೋಕೆ ಚಂದ. ಇಬ್ಬರ ಲವ್ವಿ ಡವ್ವಿ ಸೀನ್​ಗಳ ಬಗ್ಗೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಮೊನ್ನೆಯಂತೂ ಗೌತಮ್ ಕಿಸ್​ ಕೊಡೋಕೆ ಒದ್ದಾಡಿದ್ದು, ನೋಡೋಗರ ಎದೆಯಲ್ಲಿ ಢವ ಢವ ನಾದ ಸೃಷ್ಟಿಸಿತ್ತು. ಭೂಮಿಯ ಕ್ಯೂಟ್​ ಮಾತುಕಥೆ ಪ್ರೇಮರಾಗ ಮೇಳೈಸುವಂತೆ ಮಾಡಿತ್ತು. ಇಷ್ಟೇಲ್ಲಾ ಪ್ರೇಮಾಂಕುರದ​ ಸ್ಟೋರಿ ನೋಡುತ್ತಿರಬೇಕಾದರೆ ಫ್ಯಾನ್ಸ್​ ಯಾಕೋ ಗರಂ ಆಗಿದ್ದಾರೆ. ನೀವೂ ಹೀಗೆ ಮಾಡಿದ್ರೇ ನಾವು ಸೀರಿಯಲ್​ ನೋಡೋಲ್ಲ ಅಂತಾ ನಿರ್ದೇಶಕರ ಮೇಲೆ ಮುನಿಸಿಕೊಂಡಿದ್ದಾರೆ.

ಹೌದು, ಸೀರಿಯಲ್​ ಅಂದ್ಮೇಲೆ ಸ್ಟೋರಿಯಲ್ಲಿ ಹೊಸ ಹೊಸ ಟ್ವಿಸ್ಟ್​ಗಳನ್ನು ತರಬೇಕು. ಅದು ಇದ್ರೇನೆ ಸೀರಿಯಲ್​​ ನೋಡುವುದಕ್ಕೆ ಒಂದು ಮಜಾ ಇರುತ್ತೆ. ಈಗ ಅಂತಹದ್ದೇ ಒಂದು ತಿರುವು ಭೂಮಿ-ಗೌತಮ್​ ಬದುಕಿನಲ್ಲಿ ಬಂದಿದೆ. ಶಕುಂತಲಾ ದೇವಿ ಕುತಂತ್ರದಿಂದ ಈ ಇಬ್ಬರ ಜಾತಕದಲ್ಲಿ ದೋಷ ಸೇರಿಕೊಂಡಿದೆ. ಗೌತಮ್​ಗೆ ಗುರೂಜಿಗಳು ಎಚ್ಚರಿಕೆ ನೀಡಿದ್ದಾರೆ. ಭೂಮಿನ ಮದುವೆ ಆಗಬಾರದಿತ್ತು. ಆದ್ರೇ ನೀವಿಬ್ಬರೂ ಒಂದಾಗಬಾರದು ಎಂದಿದ್ದಾರೆ. ಇತ್ತ ಭೂಮಿ ತವರು ಮನೆಯಲ್ಲೂ ಭೂಮಿಗೆ ಕಂಟಕ ಎದುರಾಗಲಿದೆ ಎಂಬ ಸುದ್ದಿ ಮನೆಯವರ ಮನಸ್ಸನ ಕದಡಿಸಿದೆ. ಇದು ಅಭಿಮಾನಿಗಳ ಕೋಪಕ್ಕೆ ಗುರಿಯಾಗುವಂತೆ ಮಾಡಿದೆ.

ಭೂಮಿಕಾ-ಗೌತಮ್ ಲವ್​ ಸೀನ್ಸ್​ ಬೇಕೇ ಬೇಕು ಅಂತಾ ಹಠ ಮಾಡ್ತಿದ್ದಾರೆ ಅಭಿಮಾನಿಗಳು. ಸೀರಿಯಲ್​ ಕಥೆಯನ್ನ ಹಳ್ಳ ಹಿಡಿಸಬೇಡಿ ಅಂತಾ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್​ ಮಾಡುವ ಮೂಲಕ ಗದರುತ್ತಿದ್ದಾರೆ. ಅಂದ್ಹಾಗೆ ಈ ಸ್ಟೋರಿಯಲ್ಲಿ ಮುಂದೆ ಮತ್ತಷ್ಟು ಇಂಟ್ರಸ್ಟಿಂಗ್​ ಸೀನ್​ಗಳು ಬರಲಿವೆ. ಅದೇನೇ ಇರಲಿ ಪ್ರೇಕ್ಷಕರಿಗಾಗಿನೇ ಈ ನೂತನ ಕಥೆ ಹಾಗೂ ಮನರಂಜನೆ. ಅವರ ಬೇಡಿಕೆ ಈಡೇರಿಸದೇ ಇರುತ್ತಾ  ಸೀರಿಯಲ್​ ತಂಡ? ಖಂಡಿತ ಡುಮ್ಮ ಸರ್​-ಭೂಮಿ ಲವ್​ ಕಹಾನಿಯಲ್ಲಿ ಮಸಾಲಾ ಸೇರಿಸಿ ರಸವತ್ತಾದ ಮನರಂಜನೆ ನೀಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More