Advertisment

ದರ್ಶನ್​ ಜೊತೆಗೆ ಮತ್ತೊರ್ವ ನಟ ಅರೆಸ್ಟ್​.. ರೇಣುಕಾಸ್ವಾಮಿ ಹತ್ಯೆಯಲ್ಲಿ ಈತನ ಕೈವಾಡವೇನಿತ್ತು?

author-image
AS Harshith
Updated On
ದರ್ಶನ್​ ಜೊತೆಗೆ ಮತ್ತೊರ್ವ ನಟ ಅರೆಸ್ಟ್​.. ರೇಣುಕಾಸ್ವಾಮಿ ಹತ್ಯೆಯಲ್ಲಿ ಈತನ ಕೈವಾಡವೇನಿತ್ತು?
Advertisment
  • ಬೃಂದಾವನ, ಬುಲ್ ಬುಲ್ ಚಿತ್ರಗಳಲ್ಲಿ ನಟಿಸಿದ್ದ ನಟ
  • ದರ್ಶನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಈ ನಟ
  • ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಈತ ಎ14 ಆರೋಪಿ

ರೇಣುಕಾಸ್ವಾಮಿ ಕೊಲೆ ಪ್ರಕರಣ ಹಿನ್ನೆಲೆ ನಟ ದರ್ಶನ್​, ನಟಿ ಪವಿತ್ರಾ ಗೌಡ ಮತ್ತು ಗ್ಯಾಂಗ್​ ಅರೆಸ್ಟ್​ ಆಗಿದ್ದಾರೆ. ಆದರೀಗ ಅವರ ಜೊತೆಗೆ ಮತ್ತೋರ್ವ ಸ್ಯಾಂಡಲ್​ವುಡ್​ ನಟನ ಹೆಸರು ತಳುಕು ಹಾಕಿಕೊಂಡಿದೆ. ಆತ ಯಾರು ಗೊತ್ತಾ?.

Advertisment

ಇದನ್ನೂ ಓದಿ: ಅಭಿಮಾನಕ್ಕಾಗಿ ದರ್ಶನ್​ ಹಿಂದೆ ಹೋದನಾ ರಾಚಯ್ಯ.. ಪೊಲೀಸರ ಮುಂದೆ ಕಣ್ಣೀರು ಹಾಕ್ತಿರುವುದೇಕೆ?

ದರ್ಶನ್​ ಜೊತೆ ಒಡನಾಟ ಬೆಳೆಸಿದ್ದ ನಟ ಪ್ರದೋಶ್ ಸಹ ಅರೆಸ್ಟ್​ ಆಗಿದ್ದಾರೆ. ಪ್ರದೋಶ್​ ಸ್ಯಾಂಡಲ್​ವುಡ್ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬೃಂದಾವನ, ಬುಲ್ ಬುಲ್ ಚಿತ್ರಗಳಲ್ಲಿ ನಟಿಸಿದ್ದಾರೆ.

publive-image

ಇದನ್ನೂ ಓದಿ: ಇಷ್ಟೆಲ್ಲಾ ಆಗಿದ್ದು ನನ್ನಿಂದ.. ಪೊಲೀಸ್​​ ಕಸ್ಟಡಿಯಲ್ಲಿ ಪಶ್ಚಾತಾಪ ಪಡುತ್ತಿರುವ ಪವಿತ್ರಾ

Advertisment

ದರ್ಶನ್ ಆಪ್ತ ವಲಯದಲ್ಲಿ ಪ್ರದೋಶ್ ಗುರುತಿಸಿಕೊಂಡಿದ್ದರು. ಬಿಜೆಪಿ ಮುಖಂಡರೊಬ್ಬರ ಜೊತೆ ಆಪ್ತ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದರು. ಬಿಜೆಪಿ ಐಟಿ ವಿಭಾಗದಲ್ಲಿಯೂ ಕೆಲಸ ಮಾಡಿದ್ದರಂತೆ. ರವಿಸುಬ್ರಹ್ಮಣ್ಯ ಆಪ್ತ ವಲಯದಲ್ಲಿ ಪ್ರದೋಶ್ ಗುರುತಿಸಿಕೊಂಡಿದ್ದರು. ಸದ್ಯ ರೇಣುಕಾಸ್ವಾಮಿಯ ಕೊಲೆ ಕೇಸ್​ನ​ಲ್ಲಿ ಪ್ರದೋಶ್ ಅರೆಸ್ಟ್​ ಆಗಿದ್ದಾರೆ. ಈ ಕೊಲೆ ಕೇಸ್​​ನಲ್ಲಿ ಪ್ರದೋಶ್​ ಎ14 ಆರೋಪಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment