newsfirstkannada.com

ಅಬ್ಬಬ್ಬಾ.. ಸಚಿವ ಜಮೀರ್ ಅಹ್ಮದ್ ಖಾನ್ ಮಾತಿನ ಅಬ್ಬರಕ್ಕೆ ಪೀಸ್‌, ಪೀಸ್‌; ವಿಡಿಯೋ ನೋಡಿ!

Share :

Published April 27, 2024 at 4:43pm

Update April 27, 2024 at 4:45pm

    ಗಾಜು ಪುಡಿಪುಡಿಯಾದರೂ ತಮ್ಮ ಭಾಷಣ ನಿಲ್ಲಿಸದ ಸಚಿವ ಜಮೀರ್ ಅಹ್ಮದ್ ಖಾನ್​

    ಗೋಕಾಕ್​ ಪಟ್ಟಣದ ಮುಸ್ಲಿಂ ಸಮುದಾಯದ ಸಮಾವೇಶದಲ್ಲಿ ಜಮೀರ್ ಯಡವಟ್ಟು

    ಸಚಿವ ಜಮೀರ್ ಅಹ್ಮದ್ ಆಕ್ರೋಶ ಭರಿತ ಮಾತಿಗೆ ಕೇಳಿ ಬಂದ ಶಿಳ್ಳೆ ಹಾಗೂ ಚಪ್ಪಾಳೆ

ಬೆಳಗಾವಿ: ರಾಜ್ಯದಲ್ಲಿ ಮೊದಲು ಹಂತದ ಚುನಾವಣೆಗಳು ಮುಗಿದಿದೆ. ಎರಡನೇ ಹಂತದ ಚುನಾವಣೆಗಳಿಗೆ ಪಕ್ಷದ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್​ ಪಕ್ಷದ ನಾಯಕರು ಉತ್ತರ ಕರ್ನಾಟಕದ ಕಡೆ ಮುಖ ಮಾಡಿದ್ದಾರೆ. ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಭಾಷಣ ವೇಳೆ ಯಡವಟ್ಟು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬ್ರೇಕ್ ಬದಲಾಗಿ ಎಕ್ಸಲೇಟರ್ ಒತ್ತಿದ ಡ್ರೈವರ್; ಬೆಂಗಳೂರಲ್ಲಿ ಸರಣಿ ಅಪಘಾತ, ಅಸಲಿಗೆ ಆಗಿದ್ದೇನು?

ಹೌದು, ಲಕ್ಷ್ಮಿ ಹೆಬ್ಬಾಳ್ಕರ್ ಮಗ ಮೃಣಾಲ್ ಹೆಬ್ಬಲ್ಕರ್ ಪರ ಭಾಷಣ ಮಾಡುತ್ತಿದ್ದ ವೇಳೆ ಜಮೀರ್ ಅಹ್ಮದ್ ಆಕ್ರೋಶ ಭರಿತವಾಗಿ ಮಾತನಾಡಿದ್ದಾರೆ. ಗೋಕಾಕ್​ ಪಟ್ಟಣದ ಮುಸ್ಲಿಂ ಸಮುದಾಯದ ಸಮಾವೇಶದಲ್ಲಿ ಮಾತಿನ ಜೋಶ್​ನಲ್ಲಿ ಸಚಿವ ಜಮೀರ್ ಪೋಡಿಗೆ ಕೈಯಿಂದ ಗುದ್ದಿದ್ದಾರೆ. ಪರಿಣಾಮ ಪೋಡಿ ಗ್ಲಾಸ್ ಸ್ಥಳದಲ್ಲೇ ಪುಡಿಪುಡಿಯಾಗಿದೆ.

ಗಾಜು ಪುಡಿ ಪುಡಿಯಾದರೂ ಕೂಡ ಸಚಿವ ಜಮೀರ್ ಅಹ್ಮದ್ ತಮ್ಮ ಮಾತನ್ನು ನಿಲ್ಲಸಿಲ್ಲ. ಇದನ್ನೂ ನೋಡಿದ ಕೂಡಲೇ ವೇದಿಕೆ ಮೇಲೆ ಕುಳಿತುಕೊಂಡ ಕಾರ್ಯಕರ್ತರು ಶಾಕ್​ ಆಗಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್​ ಅವರ ಆಕ್ರೋಶ ಭರಿತ ಮಾತಿಗೆ ಶಿಳ್ಳೆ ಹಾಗೂ ಚಪ್ಪಾಳೆ ಕೇಳಿ ಬಂದವು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅಬ್ಬಬ್ಬಾ.. ಸಚಿವ ಜಮೀರ್ ಅಹ್ಮದ್ ಖಾನ್ ಮಾತಿನ ಅಬ್ಬರಕ್ಕೆ ಪೀಸ್‌, ಪೀಸ್‌; ವಿಡಿಯೋ ನೋಡಿ!

https://newsfirstlive.com/wp-content/uploads/2024/04/zameer2.jpg

    ಗಾಜು ಪುಡಿಪುಡಿಯಾದರೂ ತಮ್ಮ ಭಾಷಣ ನಿಲ್ಲಿಸದ ಸಚಿವ ಜಮೀರ್ ಅಹ್ಮದ್ ಖಾನ್​

    ಗೋಕಾಕ್​ ಪಟ್ಟಣದ ಮುಸ್ಲಿಂ ಸಮುದಾಯದ ಸಮಾವೇಶದಲ್ಲಿ ಜಮೀರ್ ಯಡವಟ್ಟು

    ಸಚಿವ ಜಮೀರ್ ಅಹ್ಮದ್ ಆಕ್ರೋಶ ಭರಿತ ಮಾತಿಗೆ ಕೇಳಿ ಬಂದ ಶಿಳ್ಳೆ ಹಾಗೂ ಚಪ್ಪಾಳೆ

ಬೆಳಗಾವಿ: ರಾಜ್ಯದಲ್ಲಿ ಮೊದಲು ಹಂತದ ಚುನಾವಣೆಗಳು ಮುಗಿದಿದೆ. ಎರಡನೇ ಹಂತದ ಚುನಾವಣೆಗಳಿಗೆ ಪಕ್ಷದ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್​ ಪಕ್ಷದ ನಾಯಕರು ಉತ್ತರ ಕರ್ನಾಟಕದ ಕಡೆ ಮುಖ ಮಾಡಿದ್ದಾರೆ. ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಭಾಷಣ ವೇಳೆ ಯಡವಟ್ಟು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬ್ರೇಕ್ ಬದಲಾಗಿ ಎಕ್ಸಲೇಟರ್ ಒತ್ತಿದ ಡ್ರೈವರ್; ಬೆಂಗಳೂರಲ್ಲಿ ಸರಣಿ ಅಪಘಾತ, ಅಸಲಿಗೆ ಆಗಿದ್ದೇನು?

ಹೌದು, ಲಕ್ಷ್ಮಿ ಹೆಬ್ಬಾಳ್ಕರ್ ಮಗ ಮೃಣಾಲ್ ಹೆಬ್ಬಲ್ಕರ್ ಪರ ಭಾಷಣ ಮಾಡುತ್ತಿದ್ದ ವೇಳೆ ಜಮೀರ್ ಅಹ್ಮದ್ ಆಕ್ರೋಶ ಭರಿತವಾಗಿ ಮಾತನಾಡಿದ್ದಾರೆ. ಗೋಕಾಕ್​ ಪಟ್ಟಣದ ಮುಸ್ಲಿಂ ಸಮುದಾಯದ ಸಮಾವೇಶದಲ್ಲಿ ಮಾತಿನ ಜೋಶ್​ನಲ್ಲಿ ಸಚಿವ ಜಮೀರ್ ಪೋಡಿಗೆ ಕೈಯಿಂದ ಗುದ್ದಿದ್ದಾರೆ. ಪರಿಣಾಮ ಪೋಡಿ ಗ್ಲಾಸ್ ಸ್ಥಳದಲ್ಲೇ ಪುಡಿಪುಡಿಯಾಗಿದೆ.

ಗಾಜು ಪುಡಿ ಪುಡಿಯಾದರೂ ಕೂಡ ಸಚಿವ ಜಮೀರ್ ಅಹ್ಮದ್ ತಮ್ಮ ಮಾತನ್ನು ನಿಲ್ಲಸಿಲ್ಲ. ಇದನ್ನೂ ನೋಡಿದ ಕೂಡಲೇ ವೇದಿಕೆ ಮೇಲೆ ಕುಳಿತುಕೊಂಡ ಕಾರ್ಯಕರ್ತರು ಶಾಕ್​ ಆಗಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್​ ಅವರ ಆಕ್ರೋಶ ಭರಿತ ಮಾತಿಗೆ ಶಿಳ್ಳೆ ಹಾಗೂ ಚಪ್ಪಾಳೆ ಕೇಳಿ ಬಂದವು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More