ಇಂದು ಆಂಧ್ರದ ಮಾಜಿ ಸಿಎಂ ನಟ ಎನ್ಟಿಆರ್ ಪುಣ್ಯತಿಥಿ
ಪುಣ್ಯತಿಥಿ ಅಂದು ಮುಂದುವರಿದ ಎನ್ಟಿಆರ್ ಫ್ಯಾಮಿಲಿ ಜಗಳ
ಜೂ. ಎನ್ಟಿಆರ್ ಬ್ಯಾನರ್ ತೆಗೆಸಿದ ನಂದಮೂರಿ ಬಾಲಕೃಷ್ಣಾ!
ತೆಲುಗು ಸಿನಿಮಾ ಇಂಡಸ್ಟ್ರಿ ಮತ್ತು ಆಂಧ್ರದ ರಾಜಕೀಯ ಯಾವತ್ತಿನಿಂದಲೋ ಒಂದಕ್ಕೊಂದು ಬೆಸೆದುಕೊಂಡೇ ಇದೆ. ಅದರಲ್ಲೂ ಆಂಧ್ರದ ಮಾಜಿ ಸಿಎಂ ಎನ್ಟಿಆರ್ ಕುಟುಂಬ ಅಂತೂ ಸಿನಿಮಾ, ರಾಜಕೀಯ ಎರಡರಲ್ಲೂ ಸಖತ್ ಆ್ಯಕ್ಟೀವ್. ಮಾಜಿ ಸಿಎಂ ಎನ್ಟಿಆರ್ ತೆಲುಗು ಚಿತ್ರರಂಗದ ದಂತಕತೆ. ತೆಲುಗು ದೇಶಂ ಪಕ್ಷ ಕಟ್ಟಿ ಕೇವಲ ಒಂದು ವರ್ಷದಲ್ಲಿ ಅಧಿಕಾರಕ್ಕೆ ಬಂದು ಸಿಎಂ ಆದವರು. ರಾಜಕೀ, ಸಿನಿಮಾ ಎರಡರಲ್ಲೂ ಸಕ್ಸಸ್ ಕಂಡವರು. ಇಂದಿಗೂ ಎನ್ಟಿಆರ್ ಫ್ಯಾಮಿಲಿ ಎಂದರೆ ಇಡೀ ಅವಿಭಜತ ಆಂಧ್ರ ಪ್ರದೇಶದಲ್ಲಿ ಒಂದು ರೆಸ್ಪೆಕ್ಟ್. ಸದ್ಯ ಈ ಕುಟುಂಬದಲ್ಲೇ ವೈಮಸ್ಸುಗಳು ಶುರುವಾಗಿದೆ. ಈಗ ಮತ್ತೊಮ್ಮೆ ಎನ್ಟಿಆರ್ ಕುಟುಂಬದ ವೈಮಸ್ಸು ವಿಚಾರ ಮುನ್ನೆಲೆಗೆ ಬಂದಿದೆ.
ಇಂದು ಎನ್ಟಿಆರ್ ಪುಣ್ಯತಿಥಿ. ಹಾಗಾಗಿ ಇಡೀ ಕುಟುಂಬ ಎನ್ಟಿಆರ್ ಸಮಾದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ. ಜೂ. ಎನ್ಟಿಆರ್, ಕಲ್ಯಾಣ್ ರಾಮ್ ಮತ್ತು ಇಡೀ ಕುಟುಂಬಸ್ಥರು ವಿಶೇಷ ಪೂಜೆ ಮಾಡಿ ಗೌರವ ಸಲ್ಲಿಸಿದ್ರು. ಈ ವೇಳೆ ಎನ್ಟಿಆರ್ ಸಮಾದಿ ಇರೋ ಘಾಟ್ ಸುತ್ತ ಬ್ಯಾನರ್ಗಳನ್ನು ಹಾಕಲಾಗಿತ್ತು. ಟಿಡಿಪಿ ಬೆಂಬಲಿಗರು, ಅಭಿಮಾನಿಗಳು ತನ್ನ ತಾತನ ಪುಣ್ಯತಿಥಿಗೆ ಜೂ. ಎನ್ಟಿಆರ್ ಫೋಟೋ ಇರೋ ಬ್ಯಾನರ್ಗಳು ಹಾಕಿದ್ದರು.
ఇప్పుడే… తీయించేయ్!#NandamuriBalakrishna#JrNTR pic.twitter.com/FJhpvqSxsT
— Gulte (@GulteOfficial) January 18, 2024
ಇನ್ನು, ಎನ್ಟಿಆರ್ ಸಮಾದಿಗೆ ಭೇಟಿ ನೀಡಲು ಬಂದ ಬಾಲಯ್ಯ ಬ್ಯಾನರ್ಗಳನ್ನು ನೋಡಿ ಕೋಪ ಮಾಡಿಕೊಂಡಿದ್ದಾರೆ. ಜೂ. ಎನ್ಟಿಆರ್ ಫೋಟೋ ಇದ್ದ ಬ್ಯಾನರ್ ಕಿತ್ತು ಹಾಕಿ ಎಂದು ಬೆಂಬಲಿಗರಿಗೆ ಬಾಲಯ್ಯ ಹೇಳಿದ್ದಾರೆ. ಈಗಲೇ ಕಿತ್ತಾಕಿ ಎಂದು ಕೋಪದಿಂದ ಹೇಳಿದ್ದು, ವಿಡಿಯೋದಲ್ಲಿ ಸೆರೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂದು ಆಂಧ್ರದ ಮಾಜಿ ಸಿಎಂ ನಟ ಎನ್ಟಿಆರ್ ಪುಣ್ಯತಿಥಿ
ಪುಣ್ಯತಿಥಿ ಅಂದು ಮುಂದುವರಿದ ಎನ್ಟಿಆರ್ ಫ್ಯಾಮಿಲಿ ಜಗಳ
ಜೂ. ಎನ್ಟಿಆರ್ ಬ್ಯಾನರ್ ತೆಗೆಸಿದ ನಂದಮೂರಿ ಬಾಲಕೃಷ್ಣಾ!
ತೆಲುಗು ಸಿನಿಮಾ ಇಂಡಸ್ಟ್ರಿ ಮತ್ತು ಆಂಧ್ರದ ರಾಜಕೀಯ ಯಾವತ್ತಿನಿಂದಲೋ ಒಂದಕ್ಕೊಂದು ಬೆಸೆದುಕೊಂಡೇ ಇದೆ. ಅದರಲ್ಲೂ ಆಂಧ್ರದ ಮಾಜಿ ಸಿಎಂ ಎನ್ಟಿಆರ್ ಕುಟುಂಬ ಅಂತೂ ಸಿನಿಮಾ, ರಾಜಕೀಯ ಎರಡರಲ್ಲೂ ಸಖತ್ ಆ್ಯಕ್ಟೀವ್. ಮಾಜಿ ಸಿಎಂ ಎನ್ಟಿಆರ್ ತೆಲುಗು ಚಿತ್ರರಂಗದ ದಂತಕತೆ. ತೆಲುಗು ದೇಶಂ ಪಕ್ಷ ಕಟ್ಟಿ ಕೇವಲ ಒಂದು ವರ್ಷದಲ್ಲಿ ಅಧಿಕಾರಕ್ಕೆ ಬಂದು ಸಿಎಂ ಆದವರು. ರಾಜಕೀ, ಸಿನಿಮಾ ಎರಡರಲ್ಲೂ ಸಕ್ಸಸ್ ಕಂಡವರು. ಇಂದಿಗೂ ಎನ್ಟಿಆರ್ ಫ್ಯಾಮಿಲಿ ಎಂದರೆ ಇಡೀ ಅವಿಭಜತ ಆಂಧ್ರ ಪ್ರದೇಶದಲ್ಲಿ ಒಂದು ರೆಸ್ಪೆಕ್ಟ್. ಸದ್ಯ ಈ ಕುಟುಂಬದಲ್ಲೇ ವೈಮಸ್ಸುಗಳು ಶುರುವಾಗಿದೆ. ಈಗ ಮತ್ತೊಮ್ಮೆ ಎನ್ಟಿಆರ್ ಕುಟುಂಬದ ವೈಮಸ್ಸು ವಿಚಾರ ಮುನ್ನೆಲೆಗೆ ಬಂದಿದೆ.
ಇಂದು ಎನ್ಟಿಆರ್ ಪುಣ್ಯತಿಥಿ. ಹಾಗಾಗಿ ಇಡೀ ಕುಟುಂಬ ಎನ್ಟಿಆರ್ ಸಮಾದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ. ಜೂ. ಎನ್ಟಿಆರ್, ಕಲ್ಯಾಣ್ ರಾಮ್ ಮತ್ತು ಇಡೀ ಕುಟುಂಬಸ್ಥರು ವಿಶೇಷ ಪೂಜೆ ಮಾಡಿ ಗೌರವ ಸಲ್ಲಿಸಿದ್ರು. ಈ ವೇಳೆ ಎನ್ಟಿಆರ್ ಸಮಾದಿ ಇರೋ ಘಾಟ್ ಸುತ್ತ ಬ್ಯಾನರ್ಗಳನ್ನು ಹಾಕಲಾಗಿತ್ತು. ಟಿಡಿಪಿ ಬೆಂಬಲಿಗರು, ಅಭಿಮಾನಿಗಳು ತನ್ನ ತಾತನ ಪುಣ್ಯತಿಥಿಗೆ ಜೂ. ಎನ್ಟಿಆರ್ ಫೋಟೋ ಇರೋ ಬ್ಯಾನರ್ಗಳು ಹಾಕಿದ್ದರು.
ఇప్పుడే… తీయించేయ్!#NandamuriBalakrishna#JrNTR pic.twitter.com/FJhpvqSxsT
— Gulte (@GulteOfficial) January 18, 2024
ಇನ್ನು, ಎನ್ಟಿಆರ್ ಸಮಾದಿಗೆ ಭೇಟಿ ನೀಡಲು ಬಂದ ಬಾಲಯ್ಯ ಬ್ಯಾನರ್ಗಳನ್ನು ನೋಡಿ ಕೋಪ ಮಾಡಿಕೊಂಡಿದ್ದಾರೆ. ಜೂ. ಎನ್ಟಿಆರ್ ಫೋಟೋ ಇದ್ದ ಬ್ಯಾನರ್ ಕಿತ್ತು ಹಾಕಿ ಎಂದು ಬೆಂಬಲಿಗರಿಗೆ ಬಾಲಯ್ಯ ಹೇಳಿದ್ದಾರೆ. ಈಗಲೇ ಕಿತ್ತಾಕಿ ಎಂದು ಕೋಪದಿಂದ ಹೇಳಿದ್ದು, ವಿಡಿಯೋದಲ್ಲಿ ಸೆರೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ