newsfirstkannada.com

VIDEO: ಬೀದಿಗೆ ಬಂದ ಎನ್​​ಟಿಆರ್​​ ಮನೆ ಜಗಳ; Jr. NTR ಬ್ಯಾನರ್​​ ತೆಗೆಸಿದ ಬಾಲಯ್ಯ

Share :

Published January 18, 2024 at 4:22pm

    ಇಂದು ಆಂಧ್ರದ ಮಾಜಿ ಸಿಎಂ ನಟ ಎನ್​ಟಿಆರ್​​ ಪುಣ್ಯತಿಥಿ

    ಪುಣ್ಯತಿಥಿ ಅಂದು ಮುಂದುವರಿದ ಎನ್​​ಟಿಆರ್​ ಫ್ಯಾಮಿಲಿ ಜಗಳ

    ಜೂ. ಎನ್​ಟಿಆರ್​ ಬ್ಯಾನರ್​ ತೆಗೆಸಿದ ನಂದಮೂರಿ ಬಾಲಕೃಷ್ಣಾ!

ತೆಲುಗು ಸಿನಿಮಾ ಇಂಡಸ್ಟ್ರಿ ಮತ್ತು ಆಂಧ್ರದ ರಾಜಕೀಯ ಯಾವತ್ತಿನಿಂದಲೋ ಒಂದಕ್ಕೊಂದು ಬೆಸೆದುಕೊಂಡೇ ಇದೆ. ಅದರಲ್ಲೂ ಆಂಧ್ರದ ಮಾಜಿ ಸಿಎಂ ಎನ್​​ಟಿಆರ್​​ ಕುಟುಂಬ ಅಂತೂ ಸಿನಿಮಾ, ರಾಜಕೀಯ ಎರಡರಲ್ಲೂ ಸಖತ್​ ಆ್ಯಕ್ಟೀವ್​​. ಮಾಜಿ ಸಿಎಂ ಎನ್​ಟಿಆರ್ ತೆಲುಗು ಚಿತ್ರರಂಗದ ದಂತಕತೆ. ತೆಲುಗು ದೇಶಂ ಪಕ್ಷ ಕಟ್ಟಿ ಕೇವಲ ಒಂದು ವರ್ಷದಲ್ಲಿ ಅಧಿಕಾರಕ್ಕೆ ಬಂದು ಸಿಎಂ ಆದವರು. ರಾಜಕೀ, ಸಿನಿಮಾ ಎರಡರಲ್ಲೂ ಸಕ್ಸಸ್​ ಕಂಡವರು. ಇಂದಿಗೂ ಎನ್​​ಟಿಆರ್​ ಫ್ಯಾಮಿಲಿ ಎಂದರೆ ಇಡೀ ಅವಿಭಜತ ಆಂಧ್ರ ಪ್ರದೇಶದಲ್ಲಿ ಒಂದು ರೆಸ್ಪೆಕ್ಟ್​​. ಸದ್ಯ ಈ ಕುಟುಂಬದಲ್ಲೇ ವೈಮಸ್ಸುಗಳು ಶುರುವಾಗಿದೆ. ಈಗ ಮತ್ತೊಮ್ಮೆ ಎನ್​ಟಿಆರ್ ಕುಟುಂಬದ ವೈಮಸ್ಸು ವಿಚಾರ ಮುನ್ನೆಲೆಗೆ ಬಂದಿದೆ.

ಇಂದು ಎನ್​ಟಿಆರ್ ಪುಣ್ಯತಿಥಿ. ಹಾಗಾಗಿ ಇಡೀ ಕುಟುಂಬ ಎನ್​​ಟಿಆರ್​​ ಸಮಾದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ. ಜೂ. ಎನ್​ಟಿಆರ್​​​, ಕಲ್ಯಾಣ್​ ರಾಮ್​ ಮತ್ತು ಇಡೀ ಕುಟುಂಬಸ್ಥರು ವಿಶೇಷ ಪೂಜೆ ಮಾಡಿ ಗೌರವ ಸಲ್ಲಿಸಿದ್ರು. ಈ ವೇಳೆ ಎನ್​ಟಿಆರ್​​ ಸಮಾದಿ ಇರೋ ಘಾಟ್​ ಸುತ್ತ ಬ್ಯಾನರ್​ಗಳನ್ನು ಹಾಕಲಾಗಿತ್ತು. ಟಿಡಿಪಿ ಬೆಂಬಲಿಗರು, ಅಭಿಮಾನಿಗಳು ತನ್ನ ತಾತನ ಪುಣ್ಯತಿಥಿಗೆ ಜೂ. ಎನ್​ಟಿಆರ್​​ ಫೋಟೋ ಇರೋ ಬ್ಯಾನರ್​​​ಗಳು ಹಾಕಿದ್ದರು.

ಇನ್ನು, ಎನ್​ಟಿಆರ್​ ಸಮಾದಿಗೆ ಭೇಟಿ ನೀಡಲು ಬಂದ ಬಾಲಯ್ಯ ಬ್ಯಾನರ್​ಗಳನ್ನು ನೋಡಿ ಕೋಪ ಮಾಡಿಕೊಂಡಿದ್ದಾರೆ. ಜೂ. ಎನ್​ಟಿಆರ್​​ ಫೋಟೋ ಇದ್ದ ಬ್ಯಾನರ್​ ಕಿತ್ತು ಹಾಕಿ ಎಂದು ಬೆಂಬಲಿಗರಿಗೆ ಬಾಲಯ್ಯ ಹೇಳಿದ್ದಾರೆ. ಈಗಲೇ ಕಿತ್ತಾಕಿ ಎಂದು ಕೋಪದಿಂದ ಹೇಳಿದ್ದು, ವಿಡಿಯೋದಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬೀದಿಗೆ ಬಂದ ಎನ್​​ಟಿಆರ್​​ ಮನೆ ಜಗಳ; Jr. NTR ಬ್ಯಾನರ್​​ ತೆಗೆಸಿದ ಬಾಲಯ್ಯ

https://newsfirstlive.com/wp-content/uploads/2024/01/Balayya.jpg

    ಇಂದು ಆಂಧ್ರದ ಮಾಜಿ ಸಿಎಂ ನಟ ಎನ್​ಟಿಆರ್​​ ಪುಣ್ಯತಿಥಿ

    ಪುಣ್ಯತಿಥಿ ಅಂದು ಮುಂದುವರಿದ ಎನ್​​ಟಿಆರ್​ ಫ್ಯಾಮಿಲಿ ಜಗಳ

    ಜೂ. ಎನ್​ಟಿಆರ್​ ಬ್ಯಾನರ್​ ತೆಗೆಸಿದ ನಂದಮೂರಿ ಬಾಲಕೃಷ್ಣಾ!

ತೆಲುಗು ಸಿನಿಮಾ ಇಂಡಸ್ಟ್ರಿ ಮತ್ತು ಆಂಧ್ರದ ರಾಜಕೀಯ ಯಾವತ್ತಿನಿಂದಲೋ ಒಂದಕ್ಕೊಂದು ಬೆಸೆದುಕೊಂಡೇ ಇದೆ. ಅದರಲ್ಲೂ ಆಂಧ್ರದ ಮಾಜಿ ಸಿಎಂ ಎನ್​​ಟಿಆರ್​​ ಕುಟುಂಬ ಅಂತೂ ಸಿನಿಮಾ, ರಾಜಕೀಯ ಎರಡರಲ್ಲೂ ಸಖತ್​ ಆ್ಯಕ್ಟೀವ್​​. ಮಾಜಿ ಸಿಎಂ ಎನ್​ಟಿಆರ್ ತೆಲುಗು ಚಿತ್ರರಂಗದ ದಂತಕತೆ. ತೆಲುಗು ದೇಶಂ ಪಕ್ಷ ಕಟ್ಟಿ ಕೇವಲ ಒಂದು ವರ್ಷದಲ್ಲಿ ಅಧಿಕಾರಕ್ಕೆ ಬಂದು ಸಿಎಂ ಆದವರು. ರಾಜಕೀ, ಸಿನಿಮಾ ಎರಡರಲ್ಲೂ ಸಕ್ಸಸ್​ ಕಂಡವರು. ಇಂದಿಗೂ ಎನ್​​ಟಿಆರ್​ ಫ್ಯಾಮಿಲಿ ಎಂದರೆ ಇಡೀ ಅವಿಭಜತ ಆಂಧ್ರ ಪ್ರದೇಶದಲ್ಲಿ ಒಂದು ರೆಸ್ಪೆಕ್ಟ್​​. ಸದ್ಯ ಈ ಕುಟುಂಬದಲ್ಲೇ ವೈಮಸ್ಸುಗಳು ಶುರುವಾಗಿದೆ. ಈಗ ಮತ್ತೊಮ್ಮೆ ಎನ್​ಟಿಆರ್ ಕುಟುಂಬದ ವೈಮಸ್ಸು ವಿಚಾರ ಮುನ್ನೆಲೆಗೆ ಬಂದಿದೆ.

ಇಂದು ಎನ್​ಟಿಆರ್ ಪುಣ್ಯತಿಥಿ. ಹಾಗಾಗಿ ಇಡೀ ಕುಟುಂಬ ಎನ್​​ಟಿಆರ್​​ ಸಮಾದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ. ಜೂ. ಎನ್​ಟಿಆರ್​​​, ಕಲ್ಯಾಣ್​ ರಾಮ್​ ಮತ್ತು ಇಡೀ ಕುಟುಂಬಸ್ಥರು ವಿಶೇಷ ಪೂಜೆ ಮಾಡಿ ಗೌರವ ಸಲ್ಲಿಸಿದ್ರು. ಈ ವೇಳೆ ಎನ್​ಟಿಆರ್​​ ಸಮಾದಿ ಇರೋ ಘಾಟ್​ ಸುತ್ತ ಬ್ಯಾನರ್​ಗಳನ್ನು ಹಾಕಲಾಗಿತ್ತು. ಟಿಡಿಪಿ ಬೆಂಬಲಿಗರು, ಅಭಿಮಾನಿಗಳು ತನ್ನ ತಾತನ ಪುಣ್ಯತಿಥಿಗೆ ಜೂ. ಎನ್​ಟಿಆರ್​​ ಫೋಟೋ ಇರೋ ಬ್ಯಾನರ್​​​ಗಳು ಹಾಕಿದ್ದರು.

ಇನ್ನು, ಎನ್​ಟಿಆರ್​ ಸಮಾದಿಗೆ ಭೇಟಿ ನೀಡಲು ಬಂದ ಬಾಲಯ್ಯ ಬ್ಯಾನರ್​ಗಳನ್ನು ನೋಡಿ ಕೋಪ ಮಾಡಿಕೊಂಡಿದ್ದಾರೆ. ಜೂ. ಎನ್​ಟಿಆರ್​​ ಫೋಟೋ ಇದ್ದ ಬ್ಯಾನರ್​ ಕಿತ್ತು ಹಾಕಿ ಎಂದು ಬೆಂಬಲಿಗರಿಗೆ ಬಾಲಯ್ಯ ಹೇಳಿದ್ದಾರೆ. ಈಗಲೇ ಕಿತ್ತಾಕಿ ಎಂದು ಕೋಪದಿಂದ ಹೇಳಿದ್ದು, ವಿಡಿಯೋದಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More