newsfirstkannada.com

ರೇಣುಕಾಸ್ವಾಮಿ ಕೇಸ್​ಗೆ ಬಿಗ್​ ಟ್ವಿಸ್ಟ್​​; ನಟ ದರ್ಶನ್​ಗೆ ಶಿಕ್ಷೆ ಗ್ಯಾರಂಟಿ; ಸ್ಫೋಟಕ ವರದಿ​​

Share :

Published August 24, 2024 at 9:02pm

    ಅಂತಿಮ ಹಂತಕ್ಕೆ ಬಂದು ನಿಂತ ರೇಣುಕಾಸ್ವಾಮಿ ಕೊಲೆ ಪ್ರಕರಣ

    ತನಿಖಾಧಿಕಾರಿಗಳ ಕೈ ಸೇರಿದ ಹೈದ್ರಾಬಾದ್​ CFSLನಿಂದ ಬಂದ ವರದಿ

    ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ ಕಾರ್ಯಕ್ಕೆ ಮತ್ತಷ್ಟು ವೇಗ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಕಾಯುತ್ತಿದ್ದ ವರದಿ ಸದ್ಯ ಅವರ ಕೈ ಸೇರಿದೆ. ಚಾರ್ಜ್​ಶೀಟ್​ ಸಿದ್ಧತೆಯಲ್ಲಿರುವ ತನಿಖಾಧಿಕಾರಿಗಳು CSFL ಅಂದ್ರೆ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದರು. ಸದ್ಯ ಅದು ತನಿಖಾಧಿಕಾರಿಗಳ ಕೈಸೇರಿದೆ. ದರ್ಶನ್, ಪವಿತ್ರಾಗೌಡ ಸೇರಿ ಒಟ್ಟು 13 ಮಂದಿ ಆರೋಪಿಗಳ ಮೊಬೈಲ್ ರಿಟ್ರೀವ್​ಗೆ ಹೈದ್ರಾಬಾದ್​ನ CSFLಗೆ ಕಳುಹಿಸಿಕೊಡಲಾಗಿತ್ತು. ಸದ್ಯ ಬಂದಿರುವ ವರದಿಯನ್ನು ತನಿಖಾ ತಂಡ ಪರಿಶೀಲಿಸುತ್ತಿದೆ.

ಇದನ್ನೂ ಓದಿ: VIDEO: ಸಿದ್ದರಾಮಯ್ಯ ನಿವಾಸದ ಮುಂದೆ ವೃದ್ಧ ಆಕ್ರೋಶ; ಪೊಲೀಸರು ಒಂದು ಕ್ಷಣ ತಬ್ಬಿಬ್ಬು..!

13 ಮಂದಿಯ ಮೊಬೈಲ್ ಸೇರಿ ಕೆಲವು ಸಿಸಿಟಿವಿ ಡಿವಿಆರ್​ ರಿಟ್ರೀವ್​ಗೆ ಕೂಡ ಹೈದ್ರಾಬಾದ್​ನ CFSLಗೆ ತನಿಖಾ ತಂಡ ಕಳುಹಿಸಿತ್ತು. ಘಟನೆ ಸಂಬಂಧ, ಪಟ್ಟಣಗೆರೆ ಶೆಡ್​ ಸಿಸಿಟಿವಿ ದೃಶ್ಯಾವಳಿಗಳನ್ನು ಆರೋಪಿಗಳು ಡಿಲೀಟ್ ಮಾಡಿದ್ದರು. ಸದ್ಯ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ ಸಿಸಿಟಿವಿ ದೃಶ್ಯಾವಳಿಗಳನ್ನು ರಿಟ್ರೀವ್ ಮಾಡಿದೆ. ಅಲ್ಲದೇ ದರ್ಶನ್ ಪವಿತ್ರಾಗೌಡ ಸೇರಿ ಇತರೆ ಆರೋಪಿಗಳ ವಾಟ್ಸಾಪ್ ಚಾಟಿಂಗ್​ ಕೂಡ ರಿಟ್ರೀವ್ ಆಗಿದೆ.

ಇದನ್ನೂ ಓದಿ: KAS ಪರೀಕ್ಷೆ ಮತ್ತೆ ಮುಂದೂಡಿಕೆ ಆಗುತ್ತಾ..? ಯಾಕೆ ಗೊಂದಲ? ಬೆಂಗಳೂರಲ್ಲಿ ಇಂದು ಮಹತ್ವದ ಬೆಳವಣಿಗೆ 

ಪ್ರಕರಣ ಸಂಬಂಧ ತನಿಖಾಧಿಕಾರಿಗಳ ಕೈಗೆ ಶೇಕಡಾ 100ರಷ್ಟು ಟೆಕ್ನಿಕಲ್ ಎವಿಡೆನ್ಸ್ ರಿಪೋರ್ಟ್ ಕೈಸೇರಿದೆ. ಈಗಾಗಲೇ ರಾಜ್ಯದ ಎಫ್​ಎಸ್​ಎಲ್​ ನಿಂದ ಮೃತ ರೇಣುಕಾಸ್ವಾಮಿ ರಕ್ತ ಆರೋಪಿಗಳ ಬಟ್ಟೆ ಮೇಲಿನ ರಕ್ತ ಮ್ಯಾಚ್ ಆಗಿದ್ದು , ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್​.ಎಸ್.ಎಲ್​ನ ವರದಿ ಮ್ಯಾಚ್ ಆಗಿದೆ. ಅಂದ್ರೆ ಗಂಭೀರ ಹಲ್ಲೆ ನಡೆಸಿ, ಕರೆಂಟ್ ಶಾಕ್​ನಿಂದ ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಸಾವು ಆಗಿರುವ ಬಗ್ಗೆ ಎರಡು ಕಡೆಯ್ಲೂ ಮ್ಯಾಚ್ ಆಗಿದೆ. ಸಿಡಿಆರ್ ಅನಾಲಿಸಿಸ್​ನಲ್ಲಿ 17 ಮಂದಿ ಆರೋಪಿಗಳು ಸಮನಾ ಉದ್ದೇಶದಿಂದ ಪದೇ ಪದೇ ಒಬ್ಬರಿಗೊಬ್ಬರು ಮಾತನಾಡಿರೋದು ಕೂಡ ಪಕ್ಕಾ ಆಗಿದೆ

ಸದ್ಯ CFSL ರಿಪೋರ್ಟ್ ತನಿಖಾಧಿಕಾರಿಗಳ ಕೈ ಸೇರಿದ್ದು, ಆರೋಪಿಗಳ ಮೊಬೈಲ್​ನಲ್ಲಿ ಇಂಟರ್​ ಎಕ್ಸ್​ಚೇಂಜ್ ಆಗಿರೋ ಚಾಟಿಂಗ್ ಮಿರರ್ ಇಮ್ಯಾಜಿನ್ ಕಾರ್ಯ ಮತ್ತು ಆರೋಪಿಗಳ ನಡುವಿನ ವಾಟ್ಸಾಪ್ ಚಾಟಿಂಗ್​ ಹಾಗೂ ಸಿಸಿಟಿವಿ ದೃಶ್ಯವಾಳಿಗಳು ಪ್ರಮುಖ ಸಾಕ್ಷವಾಗಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೇಸ್​ಗೆ ಬಿಗ್​ ಟ್ವಿಸ್ಟ್​​; ನಟ ದರ್ಶನ್​ಗೆ ಶಿಕ್ಷೆ ಗ್ಯಾರಂಟಿ; ಸ್ಫೋಟಕ ವರದಿ​​

https://newsfirstlive.com/wp-content/uploads/2024/07/darshan_renuka.jpg

    ಅಂತಿಮ ಹಂತಕ್ಕೆ ಬಂದು ನಿಂತ ರೇಣುಕಾಸ್ವಾಮಿ ಕೊಲೆ ಪ್ರಕರಣ

    ತನಿಖಾಧಿಕಾರಿಗಳ ಕೈ ಸೇರಿದ ಹೈದ್ರಾಬಾದ್​ CFSLನಿಂದ ಬಂದ ವರದಿ

    ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ ಕಾರ್ಯಕ್ಕೆ ಮತ್ತಷ್ಟು ವೇಗ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಕಾಯುತ್ತಿದ್ದ ವರದಿ ಸದ್ಯ ಅವರ ಕೈ ಸೇರಿದೆ. ಚಾರ್ಜ್​ಶೀಟ್​ ಸಿದ್ಧತೆಯಲ್ಲಿರುವ ತನಿಖಾಧಿಕಾರಿಗಳು CSFL ಅಂದ್ರೆ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದರು. ಸದ್ಯ ಅದು ತನಿಖಾಧಿಕಾರಿಗಳ ಕೈಸೇರಿದೆ. ದರ್ಶನ್, ಪವಿತ್ರಾಗೌಡ ಸೇರಿ ಒಟ್ಟು 13 ಮಂದಿ ಆರೋಪಿಗಳ ಮೊಬೈಲ್ ರಿಟ್ರೀವ್​ಗೆ ಹೈದ್ರಾಬಾದ್​ನ CSFLಗೆ ಕಳುಹಿಸಿಕೊಡಲಾಗಿತ್ತು. ಸದ್ಯ ಬಂದಿರುವ ವರದಿಯನ್ನು ತನಿಖಾ ತಂಡ ಪರಿಶೀಲಿಸುತ್ತಿದೆ.

ಇದನ್ನೂ ಓದಿ: VIDEO: ಸಿದ್ದರಾಮಯ್ಯ ನಿವಾಸದ ಮುಂದೆ ವೃದ್ಧ ಆಕ್ರೋಶ; ಪೊಲೀಸರು ಒಂದು ಕ್ಷಣ ತಬ್ಬಿಬ್ಬು..!

13 ಮಂದಿಯ ಮೊಬೈಲ್ ಸೇರಿ ಕೆಲವು ಸಿಸಿಟಿವಿ ಡಿವಿಆರ್​ ರಿಟ್ರೀವ್​ಗೆ ಕೂಡ ಹೈದ್ರಾಬಾದ್​ನ CFSLಗೆ ತನಿಖಾ ತಂಡ ಕಳುಹಿಸಿತ್ತು. ಘಟನೆ ಸಂಬಂಧ, ಪಟ್ಟಣಗೆರೆ ಶೆಡ್​ ಸಿಸಿಟಿವಿ ದೃಶ್ಯಾವಳಿಗಳನ್ನು ಆರೋಪಿಗಳು ಡಿಲೀಟ್ ಮಾಡಿದ್ದರು. ಸದ್ಯ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ ಸಿಸಿಟಿವಿ ದೃಶ್ಯಾವಳಿಗಳನ್ನು ರಿಟ್ರೀವ್ ಮಾಡಿದೆ. ಅಲ್ಲದೇ ದರ್ಶನ್ ಪವಿತ್ರಾಗೌಡ ಸೇರಿ ಇತರೆ ಆರೋಪಿಗಳ ವಾಟ್ಸಾಪ್ ಚಾಟಿಂಗ್​ ಕೂಡ ರಿಟ್ರೀವ್ ಆಗಿದೆ.

ಇದನ್ನೂ ಓದಿ: KAS ಪರೀಕ್ಷೆ ಮತ್ತೆ ಮುಂದೂಡಿಕೆ ಆಗುತ್ತಾ..? ಯಾಕೆ ಗೊಂದಲ? ಬೆಂಗಳೂರಲ್ಲಿ ಇಂದು ಮಹತ್ವದ ಬೆಳವಣಿಗೆ 

ಪ್ರಕರಣ ಸಂಬಂಧ ತನಿಖಾಧಿಕಾರಿಗಳ ಕೈಗೆ ಶೇಕಡಾ 100ರಷ್ಟು ಟೆಕ್ನಿಕಲ್ ಎವಿಡೆನ್ಸ್ ರಿಪೋರ್ಟ್ ಕೈಸೇರಿದೆ. ಈಗಾಗಲೇ ರಾಜ್ಯದ ಎಫ್​ಎಸ್​ಎಲ್​ ನಿಂದ ಮೃತ ರೇಣುಕಾಸ್ವಾಮಿ ರಕ್ತ ಆರೋಪಿಗಳ ಬಟ್ಟೆ ಮೇಲಿನ ರಕ್ತ ಮ್ಯಾಚ್ ಆಗಿದ್ದು , ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್​.ಎಸ್.ಎಲ್​ನ ವರದಿ ಮ್ಯಾಚ್ ಆಗಿದೆ. ಅಂದ್ರೆ ಗಂಭೀರ ಹಲ್ಲೆ ನಡೆಸಿ, ಕರೆಂಟ್ ಶಾಕ್​ನಿಂದ ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಸಾವು ಆಗಿರುವ ಬಗ್ಗೆ ಎರಡು ಕಡೆಯ್ಲೂ ಮ್ಯಾಚ್ ಆಗಿದೆ. ಸಿಡಿಆರ್ ಅನಾಲಿಸಿಸ್​ನಲ್ಲಿ 17 ಮಂದಿ ಆರೋಪಿಗಳು ಸಮನಾ ಉದ್ದೇಶದಿಂದ ಪದೇ ಪದೇ ಒಬ್ಬರಿಗೊಬ್ಬರು ಮಾತನಾಡಿರೋದು ಕೂಡ ಪಕ್ಕಾ ಆಗಿದೆ

ಸದ್ಯ CFSL ರಿಪೋರ್ಟ್ ತನಿಖಾಧಿಕಾರಿಗಳ ಕೈ ಸೇರಿದ್ದು, ಆರೋಪಿಗಳ ಮೊಬೈಲ್​ನಲ್ಲಿ ಇಂಟರ್​ ಎಕ್ಸ್​ಚೇಂಜ್ ಆಗಿರೋ ಚಾಟಿಂಗ್ ಮಿರರ್ ಇಮ್ಯಾಜಿನ್ ಕಾರ್ಯ ಮತ್ತು ಆರೋಪಿಗಳ ನಡುವಿನ ವಾಟ್ಸಾಪ್ ಚಾಟಿಂಗ್​ ಹಾಗೂ ಸಿಸಿಟಿವಿ ದೃಶ್ಯವಾಳಿಗಳು ಪ್ರಮುಖ ಸಾಕ್ಷವಾಗಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More