Breaking News: ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್​.. ಐದು ದಿನ ಎಣ್ಣೆ ಎಲ್ಲೂ ಸಿಗಲ್ಲ..!

author-image
Ganesh
Updated On
ಬೆಂಗಳೂರಿನ ಬಾರ್ & ರೆಸ್ಟೋರೆಂಟ್‌ಗೆ ಗುಡ್‌ನ್ಯೂಸ್.. ಇಂದು ಮಧ್ಯರಾತ್ರಿಯಿಂದಲೇ ಹೊಸ ಆದೇಶ ಜಾರಿ
Advertisment
  • ಅಂದು ಬಾರ್ ಅಂಡ್ ರೆಸ್ಟೊರೆಂಟ್ ಬಂದ್ ಬಂದ್..!
  • ಸರ್ಕಾರದ ಈ ಆದೇಶದಿಂದ ಎಣ್ಣೆ ಪ್ರಿಯರು ಇಕ್ಕಟ್ಟಿಗೆ
  • ಯಾಕೆ ಐದು ದಿನ ಬಾರ್​ಗಳು ಬಂದ್ ಆಗ್ತಿವೆ ಗೊತ್ತಾ?

ಬೆಂಗಳೂರಿನಲ್ಲಿರುವ ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಜೂನ್ 1 ರಿಂದ 6 ರವರೆಗೆ ಎಣ್ಣೆ ಸಿಗುವುದಿಲ್ಲ. ಎಲ್ಲಾ ಬಾರ್​​ಗಳು ಬಂದ್ ಇರಲಿವೆ.

ಇದನ್ನೂ ಓದಿ:ಅಪಘಾತಕ್ಕೆ ಕ್ರೆಟಾ ಕಾರು ಪುಡಿಪುಡಿ.. 15 ನಿಮಿಷ ಲಾಕ್ ಆಗಿ ತಾಯಿ-ಮಗಳು ಕಿರುಚಾಡಿದ ಹೃದಯ ವಿದ್ರಾವಕ Video

publive-image

ಯಾಕೆ ಬಾರ್​ ಬಂದ್​..?

  • ಜೂನ್ 1 ರಿಂದ 6ರ ವರೆಗೆ ಸಿಲಿಕಾನ್ ಸಿಟಿಯ ಬಾರ್ ಅಂಡ್ ರೆಸ್ಟೋರೆಂಟ್ ಸಂಪೂರ್ಣ ಬಂದ್. ಆದರೆ ಜೂನ್ 5ರಂದು ಎಂದಿನಂತೆ ಬಾರ್​​ಗಳು ತೆರೆದಿರಲಿವೆ.
  • ಎಂಎಲ್​ಸಿ ಚುನಾವಣೆ ಹಿನ್ನೆಲೆ ಮತ್ತು ಲೋಕಸಭಾ ಮತ ಎಣಿಕೆ ಕಾರಣ ವೈನ್ ಶಾಪ್ ಕ್ಲೋಸ್ ಆಗಲಿವೆ
  • ಜೂನ್ 3 ರಂದು ಪದವೀಧರ ಕ್ಷೇತ್ರದ ಮತದಾನ ನಡೆಯಲಿದೆ
  • ಜೂನ್ 1ರ ಮಧ್ಯಾಹ್ನ 4 ಗಂಟೆಯಿಂದ ಜೂನ್ 3ರವರೆಗೆ ಕ್ಲೋಸ್ ಮಾಡುವಂತೆ ಜಿಲ್ಲಾಡಳಿತ ಆದೇಶ ಮಾಡಿದೆ
  • ಜೂನ್ 4 ರಂದು ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದೆ, ಅವತ್ತೂ ಕೂಡ ಮದ್ಯದಂಗಡಿ ಕ್ಲೋಸ್ ಆಗಿರಲಿದೆ
  • ಜೂನ್ 6 ರಂದು ಎಂಎಲ್‌ಸಿ ಮತ ಎಣಿಕೆ ಇರೋದಿಂದ ಅಂದು ಸಹ ಡ್ರೈ ಡೇ

ಇದನ್ನೂ ಓದಿ:ಹೀಗಾದರೆ.. ರಾಜಸ್ಥಾನ್ ಫೈನಲ್‌ಗೆ ಹೋಗೋದು ಪಕ್ಕಾ.. ಹೈದರಾಬಾದ್‌ ಗೆಲ್ಲೋದು ಕಷ್ಟ.. ಯಾಕಂದರೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment