ಧೋನಿ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಕೊಹ್ಲಿ
ವಿರಾಟ್ ಯಶಸ್ಸಿನ ಹಿಂದೆ ಧೋನಿ ಆಡಿದ ಮಾತೊಂದಿಗೆ
ಅಷ್ಟಕ್ಕೂ ಮಹೇಂದ್ರ ಸಿಂಗ್ ಧೋನಿ ಹೇಳಿದ ಆ ಮಾತೇನು ಗೊತ್ತಾ?
ವಿರಾಟ್ ಕೊಹ್ಲಿಯ ಆನ್ಫೀಲ್ಡ್ ಸಕ್ಸಸ್ ಹಿಂದೆ ಕಠಿಣ ಪರಿಶ್ರಮ, ಛಲದ ಹೋರಾಟ ಎಲ್ಲವೂ ಇದೆ ಅನ್ನೋದು ನಿಮಗೆ ಗೊತ್ತು. ಆದರೆ, ಆಫ್ ದ ಫೀಲ್ಡ್ನಲ್ಲಿ ಕೊಹ್ಲಿ ಯಶಸ್ಸು ಕಂಡಿರೋದ್ರ ಹಿಂದೆ ಧೋನಿಯ ಆ ಒಂದು ಕಿವಿಮಾತಿದೆ. ಅದೇನು ಗೊತ್ತಾ?ಈ ಸ್ಟೋರಿ ಓದಿ.
ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಲೋಕವೇ ಕಂಡ ಸಕ್ಸಸ್ಫುಲ್ ಬ್ಯಾಟ್ಸ್ಮನ್ ಮತ್ತು ಕ್ಯಾಪ್ಟನ್. ಸದ್ಯಕ್ಕಂತೂ ಕೊಹ್ಲಿಯನ್ನ ಮೀರಿಸೋರು ಸದ್ಯ ಕ್ರಿಕೆಟ್ ಲೋಕದಲ್ಲಿ ಯಾರೂ ಇಲ್ಲ ಬಿಡಿ. ಆನ್ಫೀಲ್ಡ್ ಮಾತ್ರವಲ್ಲ. ಆಫ್ ದ ಫೀಲ್ಡ್ನಲ್ಲೂ ಕೊಹ್ಲಿ ಯಶಸ್ಸನ್ನ ಕಂಡಿದ್ದಾರೆ. ಕೊಹ್ಲಿಯ ಆನ್ಫೀಲ್ಡ್ ಸಕ್ಸಸ್ ಹಿಂದೆ ಹಾರ್ಡ್ವರ್ಕ್ ಕೆಲಸ ಮಾಡಿದೆ. ಆದ್ರೆ, ಆಫ್ ಫೀಲ್ಡ್ನ ಸಕ್ಸಸ್ ಹಿಂದೆ ಧೋನಿಯ ಆ ಒಂದು ಕಿವಿಮಾತು ಕೆಲಸ ಮಾಡಿದೆ.
ಧೋನಿ ನಾಯಕತ್ವದಡಿಯಲ್ಲಿ ಆಡಿದ ಕೊಹ್ಲಿ ಕೇವಲ ಕ್ರಿಕೆಟ್ನ ಪಟ್ಟುಗಳನ್ನ ಮಾತ್ರ ಕಲಿತಿಲ್ಲ. ಜೀವನದ ಪಾಠವನ್ನೂ ಕಲಿತಿದ್ದಾರೆ. ಅದರಲ್ಲೂ ಧೋನಿ ಒಮ್ಮೆ ಹೇಳಿದ ಮಾತು ಕೊಹ್ಲಿ ಜೀವನವನ್ನೇ ಬದಲಾಯಿಸಿ ಬಿಡ್ತಂತೆ. ಧೋನಿ ಜೊತೆ ಮಾತನಾಡುವಾಗ ಒಂದು ಮಾತು ಹೇಳಿದ್ರು. ಜೀವನದಲ್ಲಿ ಎಲ್ಲರನ್ನೂ ಎಲ್ಲಾ ಟೈಮಲ್ಲೂ ಖುಷಿ ಪಡಿಸೋಕೆ ಸಾಧ್ಯವಿಲ್ಲ. ಕೆಲವೊಮ್ಮೆ ನೀನು ಏನೇ ಹೇಳಿದ್ರೂ, ಕೇಳುವವನು ಅವನದೇ ಆದ ರೀತಿಯಲ್ಲಿ ತೆಗೆದುಕೊಳ್ತಾನೆ. ಹಾಗಾಗಿ ಎಲ್ಲರನ್ನೂ ಖುಷಿ ಪಡಿಸೋಕೆ ಹೋಗಬೇಡ. ನೀನು ಸರಿದಾರಿಯಲ್ಲಿದ್ರೆ, ಯಾರನ್ನೂ ಖುಷಿಪಡಿಸೋ ಅಗತ್ಯವಿಲ್ಲ ಅಂತಾ ಹೇಳಿದ್ರು. ಈ ಮಾತು ನನ್ನ ಜೀವನದ ಮೇಲೆ ತುಂಬಾ ಪರಿಣಾಮ ಬೀರಿತು ಎಂದು ಕೊಹ್ಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಧೋನಿ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಕೊಹ್ಲಿ
ವಿರಾಟ್ ಯಶಸ್ಸಿನ ಹಿಂದೆ ಧೋನಿ ಆಡಿದ ಮಾತೊಂದಿಗೆ
ಅಷ್ಟಕ್ಕೂ ಮಹೇಂದ್ರ ಸಿಂಗ್ ಧೋನಿ ಹೇಳಿದ ಆ ಮಾತೇನು ಗೊತ್ತಾ?
ವಿರಾಟ್ ಕೊಹ್ಲಿಯ ಆನ್ಫೀಲ್ಡ್ ಸಕ್ಸಸ್ ಹಿಂದೆ ಕಠಿಣ ಪರಿಶ್ರಮ, ಛಲದ ಹೋರಾಟ ಎಲ್ಲವೂ ಇದೆ ಅನ್ನೋದು ನಿಮಗೆ ಗೊತ್ತು. ಆದರೆ, ಆಫ್ ದ ಫೀಲ್ಡ್ನಲ್ಲಿ ಕೊಹ್ಲಿ ಯಶಸ್ಸು ಕಂಡಿರೋದ್ರ ಹಿಂದೆ ಧೋನಿಯ ಆ ಒಂದು ಕಿವಿಮಾತಿದೆ. ಅದೇನು ಗೊತ್ತಾ?ಈ ಸ್ಟೋರಿ ಓದಿ.
ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಲೋಕವೇ ಕಂಡ ಸಕ್ಸಸ್ಫುಲ್ ಬ್ಯಾಟ್ಸ್ಮನ್ ಮತ್ತು ಕ್ಯಾಪ್ಟನ್. ಸದ್ಯಕ್ಕಂತೂ ಕೊಹ್ಲಿಯನ್ನ ಮೀರಿಸೋರು ಸದ್ಯ ಕ್ರಿಕೆಟ್ ಲೋಕದಲ್ಲಿ ಯಾರೂ ಇಲ್ಲ ಬಿಡಿ. ಆನ್ಫೀಲ್ಡ್ ಮಾತ್ರವಲ್ಲ. ಆಫ್ ದ ಫೀಲ್ಡ್ನಲ್ಲೂ ಕೊಹ್ಲಿ ಯಶಸ್ಸನ್ನ ಕಂಡಿದ್ದಾರೆ. ಕೊಹ್ಲಿಯ ಆನ್ಫೀಲ್ಡ್ ಸಕ್ಸಸ್ ಹಿಂದೆ ಹಾರ್ಡ್ವರ್ಕ್ ಕೆಲಸ ಮಾಡಿದೆ. ಆದ್ರೆ, ಆಫ್ ಫೀಲ್ಡ್ನ ಸಕ್ಸಸ್ ಹಿಂದೆ ಧೋನಿಯ ಆ ಒಂದು ಕಿವಿಮಾತು ಕೆಲಸ ಮಾಡಿದೆ.
ಧೋನಿ ನಾಯಕತ್ವದಡಿಯಲ್ಲಿ ಆಡಿದ ಕೊಹ್ಲಿ ಕೇವಲ ಕ್ರಿಕೆಟ್ನ ಪಟ್ಟುಗಳನ್ನ ಮಾತ್ರ ಕಲಿತಿಲ್ಲ. ಜೀವನದ ಪಾಠವನ್ನೂ ಕಲಿತಿದ್ದಾರೆ. ಅದರಲ್ಲೂ ಧೋನಿ ಒಮ್ಮೆ ಹೇಳಿದ ಮಾತು ಕೊಹ್ಲಿ ಜೀವನವನ್ನೇ ಬದಲಾಯಿಸಿ ಬಿಡ್ತಂತೆ. ಧೋನಿ ಜೊತೆ ಮಾತನಾಡುವಾಗ ಒಂದು ಮಾತು ಹೇಳಿದ್ರು. ಜೀವನದಲ್ಲಿ ಎಲ್ಲರನ್ನೂ ಎಲ್ಲಾ ಟೈಮಲ್ಲೂ ಖುಷಿ ಪಡಿಸೋಕೆ ಸಾಧ್ಯವಿಲ್ಲ. ಕೆಲವೊಮ್ಮೆ ನೀನು ಏನೇ ಹೇಳಿದ್ರೂ, ಕೇಳುವವನು ಅವನದೇ ಆದ ರೀತಿಯಲ್ಲಿ ತೆಗೆದುಕೊಳ್ತಾನೆ. ಹಾಗಾಗಿ ಎಲ್ಲರನ್ನೂ ಖುಷಿ ಪಡಿಸೋಕೆ ಹೋಗಬೇಡ. ನೀನು ಸರಿದಾರಿಯಲ್ಲಿದ್ರೆ, ಯಾರನ್ನೂ ಖುಷಿಪಡಿಸೋ ಅಗತ್ಯವಿಲ್ಲ ಅಂತಾ ಹೇಳಿದ್ರು. ಈ ಮಾತು ನನ್ನ ಜೀವನದ ಮೇಲೆ ತುಂಬಾ ಪರಿಣಾಮ ಬೀರಿತು ಎಂದು ಕೊಹ್ಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ