newsfirstkannada.com

ವೀಕ್ಷಕರಿಗೆ ಶಾಕ್​ ಕೊಟ್ಟ ಭೂಮಿಗೆ ಬಂದ ಭಗವಂತ ಸೀರಿಯಲ್​ ಟೀಮ್​​.. ಏನದು ಗೊತ್ತಾ?

Share :

Published August 6, 2024 at 7:59am

    ಹೊಸ ಟ್ವಿಸ್ಟ್​ ಆ್ಯಂಡ್ ಟರ್ನ್​ಗಳ ಮೂಲಕ ಮೂಡಿ ಬರುತ್ತಿದ್ದ ಸೀರಿಯಲ್​

    ಜೀ ವಾಹಿನಿಯ ವಿಭಿನ್ನ ಧಾರಾವಾಹಿ ಅಂದ್ರೆ ಭೂಮಿಗೆ ಬಂದ ಭಗವಂತ

    ಕಾಮಿಡಿಯ ಜೊತೆಗೆ ಬಹಳಷ್ಟು ನೈಜತೆ ಒಳಗೊಂಡಿದ್ದ ಧಾರಾವಾಹಿ ಇದು

ಜೀ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು ಬರುತ್ತಿವೆ. ಅಣ್ಣಯ್ಯ ಧಾರಾವಾಹಿ ಇದೇ ಆಗಸ್ಟ್​ 12 ರಿಂದ ಪ್ರಸಾರವಾಗಲಿದೆ. ಇದರ ಜೊತೆಗೆ ಮತ್ತೊಂದು ಹೊಸ ಧಾರಾವಾಹಿ ಬರುತ್ತಿದೆ. ಹೀಗಾಗಿ ಎರಡು ಧಾರಾವಾಹಿಗಳು ಮುಕ್ತಾಯವಾಗ್ತಿವೆ. ಹೌದು, ನಾ ನಿನ್ನ ಬೀಡಲಾರೆ ಅನ್ನೋ ಹೊಸ ಸೀರಿಯಲ್​ನ ಅನೌನ್ಸ್​ ಮಾಡಿದೆ. ಕಥೆಯಂತೂ ಸಖತ್​ ಥ್ರಿಲ್ಲಿಂಗ್​ ಆಗಿದ್ದು, ಸದ್ಯದಲ್ಲಿ ಈ ಸೀರಿಯಲ್​ ತೆರೆಗೆ ಬರಲಿದೆ.

ಇದನ್ನೂ ಓದಿ: ಹಿಟ್ಲರ್​ ಕಲ್ಯಾಣ ನಟಿಯ ಹೊಸ ಲುಕ್​ಗೆ ಫ್ಯಾನ್ಸ್​ ಫುಲ್ ಫಿದಾ; ನಿಜವಾದ ಅಪ್ಸರೆ ನೀನೇ ಎಂದ ನೆಟ್ಟಿಗರು

ಇನ್ನೂ, ವರ್ಷದಿಂದ ರಂಜಿಸಿದ ಭೂಮಿಗೆ ಬಂದ ಭಗವಂತ ಮುಕ್ತಾಯವಾಗಿದೆ. ಪ್ರತಿ ಮನೆ ಮನೆಯ ಕತೆ ಆಗಿತ್ತು ಈ ಧಾರಾವಾಹಿ. ಭಗವಂತನ ಉಪಸ್ಥಿತಿ ಹೇಗೆ ನಮ್ಮ ದಿನನಿತ್ಯದ ಬದುಕಲ್ಲಿ ಇರುತ್ತೆ ಅನ್ನೋ ಸ್ಟೋರಿ ಹೇಳುತ್ತಿತ್ತು. ಈ ಧಾರಾವಾಹಿಯನ್ನ ನೋಡುತ್ತಿದ್ದ ವರ್ಗನೇ ಬೇರೆಯಿತ್ತು. ಪ್ರತಿಯೋಬ್ಬರಿಗೂ ಅರಿವು ಮೂಡಿಸಿದ ಕತೆ ಅಂದ್ರೆ ತಪ್ಪಾಗೋದಿಲ್ಲ. ಸದ್ಯ ಭೂಮಿಗೆ ಬಂದ ಭಗವಂತ ಮುಕ್ತಾಯವಾಗಿದೆ.

ಈಗಾಗಲೇ ಸತ್ಯ ಕೂಡ ತನ್ನ ಕೊನೆ ಸಂಚಿಕೆಗಳ ಶೂಟಿಂಗ್​ನಲ್ಲಿದೆ ಎಂಬ ಮಾಹಿತಿಯಿದ್ದು, ಸದ್ಯದಲ್ಲೇ ಈ ಧಾರಾವಾಹಿ ಕೂಡ ಮುಕ್ತಾಯವಾಗಲಿದೆ. ಒಟ್ಟಿನಲ್ಲಿ ಎರಡು ಹೊಸ ಸೀರಿಯಲ್​ ಬರ್ತಿವೆ. ಒಂದು ಮುಕ್ತಾಯವಾಗಿದೆ. ಮತ್ತೊಂದು ಮುಕ್ತಾಯದ ಹಂತದಲ್ಲಿದೆ. ಭೂಮಿಗೆ ಬಂದ ಭಗವಂತ ಮುಕ್ತಾಯದಾದ ವಿಚಾರ ಕೇಳಿ ಅಭಿಮಾನಿಗಳು ಬೇಸರ ಹೊಸ ಹಾಕಿದ್ದಾರೆ. ಆದರೆ ಹೊಸದಾಗಿ ಎಂಟ್ರಿ ಕೊಟ್ಟ ಸೀರಿಯಲ್​ ಅನ್ನು ಯಾವ ಮಟ್ಟಿಗೆ ವೀಕ್ಷಕರು ನೋಡಿ ಹರಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೀಕ್ಷಕರಿಗೆ ಶಾಕ್​ ಕೊಟ್ಟ ಭೂಮಿಗೆ ಬಂದ ಭಗವಂತ ಸೀರಿಯಲ್​ ಟೀಮ್​​.. ಏನದು ಗೊತ್ತಾ?

https://newsfirstlive.com/wp-content/uploads/2024/08/kannada-serial.jpg

    ಹೊಸ ಟ್ವಿಸ್ಟ್​ ಆ್ಯಂಡ್ ಟರ್ನ್​ಗಳ ಮೂಲಕ ಮೂಡಿ ಬರುತ್ತಿದ್ದ ಸೀರಿಯಲ್​

    ಜೀ ವಾಹಿನಿಯ ವಿಭಿನ್ನ ಧಾರಾವಾಹಿ ಅಂದ್ರೆ ಭೂಮಿಗೆ ಬಂದ ಭಗವಂತ

    ಕಾಮಿಡಿಯ ಜೊತೆಗೆ ಬಹಳಷ್ಟು ನೈಜತೆ ಒಳಗೊಂಡಿದ್ದ ಧಾರಾವಾಹಿ ಇದು

ಜೀ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು ಬರುತ್ತಿವೆ. ಅಣ್ಣಯ್ಯ ಧಾರಾವಾಹಿ ಇದೇ ಆಗಸ್ಟ್​ 12 ರಿಂದ ಪ್ರಸಾರವಾಗಲಿದೆ. ಇದರ ಜೊತೆಗೆ ಮತ್ತೊಂದು ಹೊಸ ಧಾರಾವಾಹಿ ಬರುತ್ತಿದೆ. ಹೀಗಾಗಿ ಎರಡು ಧಾರಾವಾಹಿಗಳು ಮುಕ್ತಾಯವಾಗ್ತಿವೆ. ಹೌದು, ನಾ ನಿನ್ನ ಬೀಡಲಾರೆ ಅನ್ನೋ ಹೊಸ ಸೀರಿಯಲ್​ನ ಅನೌನ್ಸ್​ ಮಾಡಿದೆ. ಕಥೆಯಂತೂ ಸಖತ್​ ಥ್ರಿಲ್ಲಿಂಗ್​ ಆಗಿದ್ದು, ಸದ್ಯದಲ್ಲಿ ಈ ಸೀರಿಯಲ್​ ತೆರೆಗೆ ಬರಲಿದೆ.

ಇದನ್ನೂ ಓದಿ: ಹಿಟ್ಲರ್​ ಕಲ್ಯಾಣ ನಟಿಯ ಹೊಸ ಲುಕ್​ಗೆ ಫ್ಯಾನ್ಸ್​ ಫುಲ್ ಫಿದಾ; ನಿಜವಾದ ಅಪ್ಸರೆ ನೀನೇ ಎಂದ ನೆಟ್ಟಿಗರು

ಇನ್ನೂ, ವರ್ಷದಿಂದ ರಂಜಿಸಿದ ಭೂಮಿಗೆ ಬಂದ ಭಗವಂತ ಮುಕ್ತಾಯವಾಗಿದೆ. ಪ್ರತಿ ಮನೆ ಮನೆಯ ಕತೆ ಆಗಿತ್ತು ಈ ಧಾರಾವಾಹಿ. ಭಗವಂತನ ಉಪಸ್ಥಿತಿ ಹೇಗೆ ನಮ್ಮ ದಿನನಿತ್ಯದ ಬದುಕಲ್ಲಿ ಇರುತ್ತೆ ಅನ್ನೋ ಸ್ಟೋರಿ ಹೇಳುತ್ತಿತ್ತು. ಈ ಧಾರಾವಾಹಿಯನ್ನ ನೋಡುತ್ತಿದ್ದ ವರ್ಗನೇ ಬೇರೆಯಿತ್ತು. ಪ್ರತಿಯೋಬ್ಬರಿಗೂ ಅರಿವು ಮೂಡಿಸಿದ ಕತೆ ಅಂದ್ರೆ ತಪ್ಪಾಗೋದಿಲ್ಲ. ಸದ್ಯ ಭೂಮಿಗೆ ಬಂದ ಭಗವಂತ ಮುಕ್ತಾಯವಾಗಿದೆ.

ಈಗಾಗಲೇ ಸತ್ಯ ಕೂಡ ತನ್ನ ಕೊನೆ ಸಂಚಿಕೆಗಳ ಶೂಟಿಂಗ್​ನಲ್ಲಿದೆ ಎಂಬ ಮಾಹಿತಿಯಿದ್ದು, ಸದ್ಯದಲ್ಲೇ ಈ ಧಾರಾವಾಹಿ ಕೂಡ ಮುಕ್ತಾಯವಾಗಲಿದೆ. ಒಟ್ಟಿನಲ್ಲಿ ಎರಡು ಹೊಸ ಸೀರಿಯಲ್​ ಬರ್ತಿವೆ. ಒಂದು ಮುಕ್ತಾಯವಾಗಿದೆ. ಮತ್ತೊಂದು ಮುಕ್ತಾಯದ ಹಂತದಲ್ಲಿದೆ. ಭೂಮಿಗೆ ಬಂದ ಭಗವಂತ ಮುಕ್ತಾಯದಾದ ವಿಚಾರ ಕೇಳಿ ಅಭಿಮಾನಿಗಳು ಬೇಸರ ಹೊಸ ಹಾಕಿದ್ದಾರೆ. ಆದರೆ ಹೊಸದಾಗಿ ಎಂಟ್ರಿ ಕೊಟ್ಟ ಸೀರಿಯಲ್​ ಅನ್ನು ಯಾವ ಮಟ್ಟಿಗೆ ವೀಕ್ಷಕರು ನೋಡಿ ಹರಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More