Advertisment

ರಾಮ ಜನ್ಮಭೂಮಿಗೆ ಪ್ರಯಾಣ ಬೆಳೆಸಿದ ಬಿಗ್​ಬಾಸ್​ ವಿನ್ನರ್​ ಶೈನ್​ ಶೆಟ್ಟಿ; ಫೋಟೋಸ್ ಇಲ್ಲಿವೆ!

author-image
Veena Gangani
Updated On
ರಾಮ ಜನ್ಮಭೂಮಿಗೆ ಪ್ರಯಾಣ ಬೆಳೆಸಿದ ಬಿಗ್​ಬಾಸ್​ ವಿನ್ನರ್​ ಶೈನ್​ ಶೆಟ್ಟಿ; ಫೋಟೋಸ್ ಇಲ್ಲಿವೆ!
Advertisment
  • ಬಿಗ್​ಬಾಸ್ ಸೀಸನ್ 7ರ ವಿನ್ನರ್ ಆಗಿದ್ದ​​ ಶೈನ್​ ಶೆಟ್ಟಿ
  • ಅತ್ಯಂತ ಪ್ರಮುಖ ತೀರ್ಥ ಕ್ಷೇತ್ರಕ್ಕೆ ಭೇಟಿ ಕೊಟ್ಟ ನಟ
  • ಹಣೆಗೆ ಜೈ ಶ್ರೀರಾಮ್​ ಬರಹದ ತಿಲಕ ಇಟ್ಟುಕೊಂಡ ಸ್ಟಾರ್

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 7ರ ವಿನ್ನರ್​​ ಶೈನ್​ ಶೆಟ್ಟಿ ಟೆಂಪಲ್​ ರನ್​ನಲ್ಲಿ ಬ್ಯುಸಿಯಾಗಿದ್ದಾರೆ. ನಟ ನಿರೂಪಕ ಶೈನ್ ಶೆಟ್ಟಿ ಅವರು ಎಲ್ಲರಿಗೂ ಚಿರಪರಿಚಿತ.

Advertisment

ಇದನ್ನೂ ಓದಿ: ನಿಮಗೇನಾದ್ರೂ ನಟಿಸೋ ಆಸೆ ಇದ್ಯಾ? ಪುಟ್ಟಕ್ಕನ ಮಕ್ಕಳು ನಿರ್ದೇಶಕರಿಂದ ವಿಶೇಷ ಆಹ್ವಾನ!

publive-image

ನಿರೂಪಕನಾಗಿ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟು ನಟನಾಗಿ ಪಾದಾರ್ಪಣೆ ಮಾಡಿ ಸಖತ್​ ಮಿಂಚಿದ್ದರು. ಇದಾದ ಬಳಿಕ  ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್​ ಮೂಲಕ ಮತ್ತಷ್ಟು ಫೇಮಸ್​ ಆಗಿದ್ದ ನಟ ರಾಮನ ಜನ್ಮಭೂಮಿ ಅಯೋಧ್ಯೆಗೆ ಹೋಗಿದ್ದಾರೆ.

publive-image

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಉದ್ಘಾಟನೆಗೊಂಡ ಅಯೋಧ್ಯಾ ಶ್ರೀರಾಮ ಮಂದಿರಕ್ಕೆ ನಟ ಭೇಟಿ ಕೊಟ್ಟು ರಾಮಲಲ್ಲಾನ ದರ್ಶನ ಮಾಡಿದ್ದಾರೆ.

Advertisment

publive-image

ಇನ್ನೂ ನಟ ಅಯೋಧ್ಯೆಗೆ ಭೇಟಿ ಕೊಟ್ಟಿದ್ದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋಗಳ ಜೊತೆಗೆ ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ ಅಂತ ಬರೆದುಕೊಂಡಿದ್ದಾರೆ.

publive-image

ಇದಾದ ಬಳಿಕ ನಟ ಶೈನ್​ ಶೆಟ್ಟಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರೋ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಈ ಫೋಟೋವನ್ನು ಕೂಡ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment