Advertisment

BIGG BOSS: ಕಿಚ್ಚನ ಬಳಿ ಜಗದೀಶ್​​ ರಿಕ್ವೆಸ್ಟ್​! ಮತ್ತೊಂದು ಅವಕಾಶ ಸಿಗುತ್ತಾ?

author-image
AS Harshith
Updated On
BIGG BOSS: ಕಿಚ್ಚನ ಬಳಿ ಜಗದೀಶ್​​ ರಿಕ್ವೆಸ್ಟ್​! ಮತ್ತೊಂದು ಅವಕಾಶ ಸಿಗುತ್ತಾ?
Advertisment
  • ಕುತೂಹಲದಿಂದ ಕೂಡಿದೆ ಜಗದೀಶ್ ಮಾತುಗಳು​
  • ಮತ್ತೆ ಮನೆಯೊಳಕ್ಕೆ ಎಂಟ್ರಿ ನೀಡುತ್ತಾರಾ ಜಗದೀಶ್​?
  • ಕಿಚ್ಚನ ಬಳಿ ರಿಕ್ಚೆಸ್ಟ್​ ಮಾಡಿ ಅವರಕಾಶ ಪಡೆಯುತ್ತಾರಾ?

ಕಿಚ್ಚ ಸುದೀಪ್​ ನಿರೂಪಣೆಯ ಬಿಗ್​ ಬಾಸ್​ ಸೀಸನ್ 11 ಬಾರಿ ಕುತೂಹಲತೆಯಿಂದ ಸಾಗುತ್ತಿದೆ. ಸ್ಪರ್ಧಿಗಳಾದ ಜಗದೀಶ್​ ಮತ್ತು ರಂಜಿತ್​ ಮಾಡಿದ ತಪ್ಪಿನಿಂದ ಶಿಕ್ಷೆಯಾಗಿ ಮನೆಯಿಂದ ಹೊರಹೋಗಿದ್ದಾರೆ. ಆದರೆ ಕಿಚ್ಚ ತನ್ನ ಪಂಚಾಯ್ತಿಯಲ್ಲಿ ಈ ಅಚ್ಚರಿಯ ಘಟನೆಯ ಬಗ್ಗೆ ಚರ್ಚಿಸಿದ್ದಾರೆ. ಚರ್ಚೆ ವೇಳೆ ಮನೆಯಿಂದ ಹೊರ ಹೋದ ಲಾಯರ್​ ಜಗದೀಶ್​ ಅವರ ಜೊತೆಗೆ ಮಾತನಾಡಿದ್ದಾರೆ.

Advertisment

ಲಾಯರ್​ ಜಗದೀಶ್​ ಏನಂದ್ರು?

ನನ್ನ ಆಟದ ಬಗ್ಗೆ ನನಗೆ ಖುಷಿ ಇದೆ. ಕೆಲವೊಂದು ಘಟನೆಗಳು ಆಗಬಾರದಿತ್ತು. ಕೆಲವೊಂದು ಬೇಸರವಿದೆ. ರಂಜಿತ್​ನ ಎಲ್ಲಾರು ಸೇರಿಕೊಂಡು ಬಲಿಪಶು ಮಾಡಿಬಿಟ್ರಲ್ಲ ಎಂದು ಲಾಯರ್​ ಜಗದೀಶ್​ ಹೇಳಿದ್ದಾರೆ. 

ಇದನ್ನೂ ಓದಿ: ತುತ್ತಿಟ್ಟ, ಮುತ್ತಿಟ್ಟ ಹೆತ್ತಮ್ಮನನ್ನು ಕಳೆದುಕೊಂಡ ಕಿಚ್ಚ ಸುದೀಪ್​.. ಅಷ್ಟಕ್ಕೂ ಆಗಿದ್ದೇನು?

ಬಳಿಕ, ಹಂಸಾ ನಿನ್ನ ಕಣ್ಣಲ್ಲಿ ನೀರು ಬಂದಾಗ ನಾನು ಒರೆಸಿದ್ದೀನಿ ಎಂದಿದ್ದಾರೆ. ಒಬ್ಬ ಜೀವನದಲ್ಲಿ ಹೀರೋ ಆಗಬೇಕಾದ್ರೆ ಆಪೋಸ್​​ ಮಾಡಲು ಬೇಕೆ ಬೇಕು ಎಂದಿದ್ದಾರೆ. ಕೊನೆಯಲ್ಲಿ ನನದೊಂದು ರಿಕ್ವೆಸ್ಟ್​ ಇದೆ. ನಾನು ಮತ್ತೆ ಬಿಗ್​ ಬಾಸ್​ ಮನೆಗೆ ಹಿಂದಿರುಗಬಹುದಾ? ಎಂದು ಕಿಚ್ಚನ ಬಳಿ ಕೇಳಿದ್ದಾರೆ.

Advertisment

ಇಂದು ಆದಿತ್ಯವಾರವಾಗಿದ್ದು, ವಾರದ ಪಂಚಾಯ್ತಿ ಇದೆ. ಆದರೆ ಬೇಸರದ ಸಂಗತಿ ಎಂದರೆ ಕಿಚ್ಚ ಸುದೀಪ್​ ತಾಯಿ ಸರೋಜಾ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹೀಗಿರುವಾಗ ಇಂದಿನ ಬಿಗ್​ ಬಾಸ್​ ಕಾರ್ಯಕ್ರಮ ಬಗ್ಗೆ ಕೊಂಚ ಕುತೂಹಲವಿದೆ. ಕಿಚ್ಚ ಪಂಚಾಯ್ತಿ ಕತೆ ಚಿತ್ರೀಕರಣ ಆಗಿದೆಯಾ? ಅಥವಾ ಆಗಲು ಬಾಕಿ ಇದೆಯಾ? ತಳಿದುಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment