newsfirstkannada.com

BBK10: ಮುಷ್ಟಿ ಬಿಗಿ ಹಿಡಿದು ವಿನಯ್​ಗೆ ಪಂಚ್ ಕೊಟ್ಟ ಪ್ರತಾಪ್​​! ನಕ್ಕಿ ನಕ್ಕಿ ಸುಸ್ತಾದ ಸಂಗೀತಾ, ತುಕಾಲಿ

Share :

Published January 23, 2024 at 6:48am

Update January 23, 2024 at 12:40pm

    ನನ್ನ ಬಗ್ಗೆ ಸರಿಯಾಗಿ ಮಾತನಾಡೋದನ್ನ ಕಳಿತುಕೋ ಎಂದ ವಿನಯ್​

    ಪರಿಣಾಮ ನೆಟ್ಟಗಿರೋದಿಲ್ಲ ಎಂದ ವಿನಯ್​ಗೆ ಪ್ರತಾಪ್​ ಕೊಟ್ರು ಪಂಚ್

    ಮಾತಲ್ಲಿ ಪಂಚ್​ ಕೊಟ್ಟಿದ್ದ ವಿನಯ್​ಗೆ ಸರಿಯಾಗಿ ಎದುರೇಟು ಕೊಟ್ಟ ಡ್ರೋನ್​

ಫಿನಾಲೆ ಸಮಯ ಹತ್ರ ಬರುತ್ತಿದೆ. ಹಾಗಾಗಿ ಬಿಗ್​​ ಬಾಸ್​ ಮನೆಯಲ್ಲಿ ಸ್ಪರ್ಧಿಗಳ ವರ್ತನೆಯಲ್ಲಿ ಕೊಂಚ ಬದಲಾವಣೆ ಕಾಣುತ್ತಿದೆ. ಇದೀಗ ಪ್ರತಾಪ್​ ಕೂಡ ವಿನಯ್​ಗೆ ಎದುರಾಳಿಯಾಗಿ ನಿಂತಿದ್ದಾರೆ. ವಿನಯ್​ ಮಾತಿನ ಏಟಿಗೆ ತಿರುಗೇಟು ಕೊಡುವಷ್ಟು ಮುಂದಾಗಿದ್ದಾರೆ.

ವಿನಯ್​ ತನ್ನ ಕೈಗೆ ಬಾಕ್ಸಿಂಗ್​ ಗ್ಲೌಸ್​ ಧರಿಸುವ ಮೂಲಕ ಪ್ರತಾಪ್​​ ಸರಿಯಾಗಿ ಮಾತನಾಡೋದು ಕಳಿತುಕು. ಇಲ್ಲ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಹೇಳುವ ಮೂಲಕ ಬಲೂನ್​ಗೆ ಪಂಚ್​ ಕೊಟ್ಟಿದ್ದಾರೆ. ನೆಕ್ಟ್ಸ್​ ಪ್ರತಾಪ್​ ಸರದಿ ಬಂದಾಗ ವಿನಯ್​ ಮಾತಿಗೆ ಅವರು ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.

ನಿಮ್ಮ ಅರಚಾಟಕ್ಕೆ ಇಲ್ಲಿ ಯಾರು ಹೆದರಿಕೊಳ್ಳೋರು ಇಲ್ಲ. ನೀವು ಕಣ್ಣೀರು ಹಾಕಿದ್ರೆ ಅದು ಪ್ರೀತಿ. ನಾವು ನಮ್ಮ ತಂದೆ-ತಾಯಿ ನೆನೆಸಿಕೊಂಡು ಕಣ್ಣೀರು ಹಾಕಿದ್ರೆ ಅದು ಸಿಂಪತಿ. ಅಯ್ಯೋ ವಿನಯ್​ ಅಣ್ಣ ಭಯ ಅಣ್ಣ, ಅಲ್ಲ ಆಗ್ತಾ ಇಲ್ಲ ಅಣ್ಣ. ಇವತ್ತು ಕೇಳಬೇಕು ಎಂದು ಪ್ರತಾಪ್​ ವಿನಯ್​ಗೆ ಸರಿಯಾಗಿ ಎದುರೇಟು ನೀಡಿದ್ದಾರೆ. ಇದಕ್ಕೆ ವರ್ತೂರು ಪ್ರಕಾಶ್​, ಸಂಗೀತಾ, ಕಾರ್ತಿಕ್​ ಮತ್ತು ತುಕಾಲಿ ಸಂತೋಷ್​ ನಕ್ಕಿದ್ದಾರೆ.

 

ಇನ್ನು ಪ್ರತಾಪ್​​ ಎದುರೇಟಿಗೆ ವಿನಯ್​​ ನಿನ್ನ ಬುದ್ದಿವಾದ ನನಗೆ ಹೇಳಬೇಕಾಗಿಲ್ಲ. ನಿನಗೆ ಹೆಸರಿಸೋದಕ್ಕೆ ಅಲ್ಲ ಮರಿ ಎಂದು ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಇಂದಿನ ಎಪಿಸೋಡ್​ನಲ್ಲಿ ವಿನಯ್​ಗೆ ಪ್ರತಾಪ್​​ ಕ್ಲಾಸ್​ ತೆಗೆದುಕೊಂಡಿರೋ ರೀತಿ ಕಾಣುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಮುಷ್ಟಿ ಬಿಗಿ ಹಿಡಿದು ವಿನಯ್​ಗೆ ಪಂಚ್ ಕೊಟ್ಟ ಪ್ರತಾಪ್​​! ನಕ್ಕಿ ನಕ್ಕಿ ಸುಸ್ತಾದ ಸಂಗೀತಾ, ತುಕಾಲಿ

https://newsfirstlive.com/wp-content/uploads/2024/01/Bigg-boss-12.jpg

    ನನ್ನ ಬಗ್ಗೆ ಸರಿಯಾಗಿ ಮಾತನಾಡೋದನ್ನ ಕಳಿತುಕೋ ಎಂದ ವಿನಯ್​

    ಪರಿಣಾಮ ನೆಟ್ಟಗಿರೋದಿಲ್ಲ ಎಂದ ವಿನಯ್​ಗೆ ಪ್ರತಾಪ್​ ಕೊಟ್ರು ಪಂಚ್

    ಮಾತಲ್ಲಿ ಪಂಚ್​ ಕೊಟ್ಟಿದ್ದ ವಿನಯ್​ಗೆ ಸರಿಯಾಗಿ ಎದುರೇಟು ಕೊಟ್ಟ ಡ್ರೋನ್​

ಫಿನಾಲೆ ಸಮಯ ಹತ್ರ ಬರುತ್ತಿದೆ. ಹಾಗಾಗಿ ಬಿಗ್​​ ಬಾಸ್​ ಮನೆಯಲ್ಲಿ ಸ್ಪರ್ಧಿಗಳ ವರ್ತನೆಯಲ್ಲಿ ಕೊಂಚ ಬದಲಾವಣೆ ಕಾಣುತ್ತಿದೆ. ಇದೀಗ ಪ್ರತಾಪ್​ ಕೂಡ ವಿನಯ್​ಗೆ ಎದುರಾಳಿಯಾಗಿ ನಿಂತಿದ್ದಾರೆ. ವಿನಯ್​ ಮಾತಿನ ಏಟಿಗೆ ತಿರುಗೇಟು ಕೊಡುವಷ್ಟು ಮುಂದಾಗಿದ್ದಾರೆ.

ವಿನಯ್​ ತನ್ನ ಕೈಗೆ ಬಾಕ್ಸಿಂಗ್​ ಗ್ಲೌಸ್​ ಧರಿಸುವ ಮೂಲಕ ಪ್ರತಾಪ್​​ ಸರಿಯಾಗಿ ಮಾತನಾಡೋದು ಕಳಿತುಕು. ಇಲ್ಲ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಹೇಳುವ ಮೂಲಕ ಬಲೂನ್​ಗೆ ಪಂಚ್​ ಕೊಟ್ಟಿದ್ದಾರೆ. ನೆಕ್ಟ್ಸ್​ ಪ್ರತಾಪ್​ ಸರದಿ ಬಂದಾಗ ವಿನಯ್​ ಮಾತಿಗೆ ಅವರು ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.

ನಿಮ್ಮ ಅರಚಾಟಕ್ಕೆ ಇಲ್ಲಿ ಯಾರು ಹೆದರಿಕೊಳ್ಳೋರು ಇಲ್ಲ. ನೀವು ಕಣ್ಣೀರು ಹಾಕಿದ್ರೆ ಅದು ಪ್ರೀತಿ. ನಾವು ನಮ್ಮ ತಂದೆ-ತಾಯಿ ನೆನೆಸಿಕೊಂಡು ಕಣ್ಣೀರು ಹಾಕಿದ್ರೆ ಅದು ಸಿಂಪತಿ. ಅಯ್ಯೋ ವಿನಯ್​ ಅಣ್ಣ ಭಯ ಅಣ್ಣ, ಅಲ್ಲ ಆಗ್ತಾ ಇಲ್ಲ ಅಣ್ಣ. ಇವತ್ತು ಕೇಳಬೇಕು ಎಂದು ಪ್ರತಾಪ್​ ವಿನಯ್​ಗೆ ಸರಿಯಾಗಿ ಎದುರೇಟು ನೀಡಿದ್ದಾರೆ. ಇದಕ್ಕೆ ವರ್ತೂರು ಪ್ರಕಾಶ್​, ಸಂಗೀತಾ, ಕಾರ್ತಿಕ್​ ಮತ್ತು ತುಕಾಲಿ ಸಂತೋಷ್​ ನಕ್ಕಿದ್ದಾರೆ.

 

ಇನ್ನು ಪ್ರತಾಪ್​​ ಎದುರೇಟಿಗೆ ವಿನಯ್​​ ನಿನ್ನ ಬುದ್ದಿವಾದ ನನಗೆ ಹೇಳಬೇಕಾಗಿಲ್ಲ. ನಿನಗೆ ಹೆಸರಿಸೋದಕ್ಕೆ ಅಲ್ಲ ಮರಿ ಎಂದು ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಇಂದಿನ ಎಪಿಸೋಡ್​ನಲ್ಲಿ ವಿನಯ್​ಗೆ ಪ್ರತಾಪ್​​ ಕ್ಲಾಸ್​ ತೆಗೆದುಕೊಂಡಿರೋ ರೀತಿ ಕಾಣುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More