ನನ್ನ ಬಗ್ಗೆ ಸರಿಯಾಗಿ ಮಾತನಾಡೋದನ್ನ ಕಳಿತುಕೋ ಎಂದ ವಿನಯ್
ಪರಿಣಾಮ ನೆಟ್ಟಗಿರೋದಿಲ್ಲ ಎಂದ ವಿನಯ್ಗೆ ಪ್ರತಾಪ್ ಕೊಟ್ರು ಪಂಚ್
ಮಾತಲ್ಲಿ ಪಂಚ್ ಕೊಟ್ಟಿದ್ದ ವಿನಯ್ಗೆ ಸರಿಯಾಗಿ ಎದುರೇಟು ಕೊಟ್ಟ ಡ್ರೋನ್
ಫಿನಾಲೆ ಸಮಯ ಹತ್ರ ಬರುತ್ತಿದೆ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ವರ್ತನೆಯಲ್ಲಿ ಕೊಂಚ ಬದಲಾವಣೆ ಕಾಣುತ್ತಿದೆ. ಇದೀಗ ಪ್ರತಾಪ್ ಕೂಡ ವಿನಯ್ಗೆ ಎದುರಾಳಿಯಾಗಿ ನಿಂತಿದ್ದಾರೆ. ವಿನಯ್ ಮಾತಿನ ಏಟಿಗೆ ತಿರುಗೇಟು ಕೊಡುವಷ್ಟು ಮುಂದಾಗಿದ್ದಾರೆ.
ವಿನಯ್ ತನ್ನ ಕೈಗೆ ಬಾಕ್ಸಿಂಗ್ ಗ್ಲೌಸ್ ಧರಿಸುವ ಮೂಲಕ ಪ್ರತಾಪ್ ಸರಿಯಾಗಿ ಮಾತನಾಡೋದು ಕಳಿತುಕು. ಇಲ್ಲ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಹೇಳುವ ಮೂಲಕ ಬಲೂನ್ಗೆ ಪಂಚ್ ಕೊಟ್ಟಿದ್ದಾರೆ. ನೆಕ್ಟ್ಸ್ ಪ್ರತಾಪ್ ಸರದಿ ಬಂದಾಗ ವಿನಯ್ ಮಾತಿಗೆ ಅವರು ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.
ನಿಮ್ಮ ಅರಚಾಟಕ್ಕೆ ಇಲ್ಲಿ ಯಾರು ಹೆದರಿಕೊಳ್ಳೋರು ಇಲ್ಲ. ನೀವು ಕಣ್ಣೀರು ಹಾಕಿದ್ರೆ ಅದು ಪ್ರೀತಿ. ನಾವು ನಮ್ಮ ತಂದೆ-ತಾಯಿ ನೆನೆಸಿಕೊಂಡು ಕಣ್ಣೀರು ಹಾಕಿದ್ರೆ ಅದು ಸಿಂಪತಿ. ಅಯ್ಯೋ ವಿನಯ್ ಅಣ್ಣ ಭಯ ಅಣ್ಣ, ಅಲ್ಲ ಆಗ್ತಾ ಇಲ್ಲ ಅಣ್ಣ. ಇವತ್ತು ಕೇಳಬೇಕು ಎಂದು ಪ್ರತಾಪ್ ವಿನಯ್ಗೆ ಸರಿಯಾಗಿ ಎದುರೇಟು ನೀಡಿದ್ದಾರೆ. ಇದಕ್ಕೆ ವರ್ತೂರು ಪ್ರಕಾಶ್, ಸಂಗೀತಾ, ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ನಕ್ಕಿದ್ದಾರೆ.
ವಿನಯ್ ಏಟಿಗೆ ತಿರುಗೇಟು ಕೊಟ್ರಾ ಪ್ರತಾಪ್?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/YVQceMMwca
— Colors Kannada (@ColorsKannada) January 23, 2024
ಇನ್ನು ಪ್ರತಾಪ್ ಎದುರೇಟಿಗೆ ವಿನಯ್ ನಿನ್ನ ಬುದ್ದಿವಾದ ನನಗೆ ಹೇಳಬೇಕಾಗಿಲ್ಲ. ನಿನಗೆ ಹೆಸರಿಸೋದಕ್ಕೆ ಅಲ್ಲ ಮರಿ ಎಂದು ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಇಂದಿನ ಎಪಿಸೋಡ್ನಲ್ಲಿ ವಿನಯ್ಗೆ ಪ್ರತಾಪ್ ಕ್ಲಾಸ್ ತೆಗೆದುಕೊಂಡಿರೋ ರೀತಿ ಕಾಣುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನನ್ನ ಬಗ್ಗೆ ಸರಿಯಾಗಿ ಮಾತನಾಡೋದನ್ನ ಕಳಿತುಕೋ ಎಂದ ವಿನಯ್
ಪರಿಣಾಮ ನೆಟ್ಟಗಿರೋದಿಲ್ಲ ಎಂದ ವಿನಯ್ಗೆ ಪ್ರತಾಪ್ ಕೊಟ್ರು ಪಂಚ್
ಮಾತಲ್ಲಿ ಪಂಚ್ ಕೊಟ್ಟಿದ್ದ ವಿನಯ್ಗೆ ಸರಿಯಾಗಿ ಎದುರೇಟು ಕೊಟ್ಟ ಡ್ರೋನ್
ಫಿನಾಲೆ ಸಮಯ ಹತ್ರ ಬರುತ್ತಿದೆ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ವರ್ತನೆಯಲ್ಲಿ ಕೊಂಚ ಬದಲಾವಣೆ ಕಾಣುತ್ತಿದೆ. ಇದೀಗ ಪ್ರತಾಪ್ ಕೂಡ ವಿನಯ್ಗೆ ಎದುರಾಳಿಯಾಗಿ ನಿಂತಿದ್ದಾರೆ. ವಿನಯ್ ಮಾತಿನ ಏಟಿಗೆ ತಿರುಗೇಟು ಕೊಡುವಷ್ಟು ಮುಂದಾಗಿದ್ದಾರೆ.
ವಿನಯ್ ತನ್ನ ಕೈಗೆ ಬಾಕ್ಸಿಂಗ್ ಗ್ಲೌಸ್ ಧರಿಸುವ ಮೂಲಕ ಪ್ರತಾಪ್ ಸರಿಯಾಗಿ ಮಾತನಾಡೋದು ಕಳಿತುಕು. ಇಲ್ಲ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಹೇಳುವ ಮೂಲಕ ಬಲೂನ್ಗೆ ಪಂಚ್ ಕೊಟ್ಟಿದ್ದಾರೆ. ನೆಕ್ಟ್ಸ್ ಪ್ರತಾಪ್ ಸರದಿ ಬಂದಾಗ ವಿನಯ್ ಮಾತಿಗೆ ಅವರು ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.
ನಿಮ್ಮ ಅರಚಾಟಕ್ಕೆ ಇಲ್ಲಿ ಯಾರು ಹೆದರಿಕೊಳ್ಳೋರು ಇಲ್ಲ. ನೀವು ಕಣ್ಣೀರು ಹಾಕಿದ್ರೆ ಅದು ಪ್ರೀತಿ. ನಾವು ನಮ್ಮ ತಂದೆ-ತಾಯಿ ನೆನೆಸಿಕೊಂಡು ಕಣ್ಣೀರು ಹಾಕಿದ್ರೆ ಅದು ಸಿಂಪತಿ. ಅಯ್ಯೋ ವಿನಯ್ ಅಣ್ಣ ಭಯ ಅಣ್ಣ, ಅಲ್ಲ ಆಗ್ತಾ ಇಲ್ಲ ಅಣ್ಣ. ಇವತ್ತು ಕೇಳಬೇಕು ಎಂದು ಪ್ರತಾಪ್ ವಿನಯ್ಗೆ ಸರಿಯಾಗಿ ಎದುರೇಟು ನೀಡಿದ್ದಾರೆ. ಇದಕ್ಕೆ ವರ್ತೂರು ಪ್ರಕಾಶ್, ಸಂಗೀತಾ, ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ನಕ್ಕಿದ್ದಾರೆ.
ವಿನಯ್ ಏಟಿಗೆ ತಿರುಗೇಟು ಕೊಟ್ರಾ ಪ್ರತಾಪ್?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/YVQceMMwca
— Colors Kannada (@ColorsKannada) January 23, 2024
ಇನ್ನು ಪ್ರತಾಪ್ ಎದುರೇಟಿಗೆ ವಿನಯ್ ನಿನ್ನ ಬುದ್ದಿವಾದ ನನಗೆ ಹೇಳಬೇಕಾಗಿಲ್ಲ. ನಿನಗೆ ಹೆಸರಿಸೋದಕ್ಕೆ ಅಲ್ಲ ಮರಿ ಎಂದು ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಇಂದಿನ ಎಪಿಸೋಡ್ನಲ್ಲಿ ವಿನಯ್ಗೆ ಪ್ರತಾಪ್ ಕ್ಲಾಸ್ ತೆಗೆದುಕೊಂಡಿರೋ ರೀತಿ ಕಾಣುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ