newsfirstkannada.com

ಡ್ರೋನ್​ ಕೈಯಲ್ಲಿ ‘ಮುದ್ದೆ’ ಆಯ್ತು.. ಗ್ಯಾಸ್​ ಖಾಲಿ ಆಗಿ ಮನೆಯ ಮನಗಳಲ್ಲಿ ಹೊತ್ತಿಕೊಳ್ತು ಕಿಚ್ಚು!

Share :

Published December 15, 2023 at 12:36pm

Update December 15, 2023 at 12:37pm

    ಮುದ್ದೆ ಮಾಡಿ ಪ್ರತಾಪ ತೋರಿಸಿದ ಡ್ರೋನ್ ಪ್ರತಾಪ್​

    ಗ್ಯಾಸ್​ ಖಾಲಿ ಆಗಿ ಫಜೀತಿಗೆ ಸಿಲುಕಿಕೊಂಡ ಡ್ರೋನ್​

    ಮುದ್ದೆ ಮಾಡಿ ತಿಂದವರ ಮೇಲೆ ವಿನಯ್, ನಮ್ರತಾ​ ಗರಂ

ಬಿಗ್​ ಬಾಸ್​ ಸ್ಪರ್ಧಿಗಳಿಗೆ ರಾಗಿ ಮುದ್ದೆ ಸವಿಯೋ ಆಸೆಯಾಗಿದೆ. ಹಾಗಾಗಿ ಡ್ರೋನ್​ ಪ್ರತಾಪ್​ ಮನೆಯ ಸ್ಪರ್ಧಿಗಳಿಗೆ ರಾಗಿ ಮುದ್ದೆ ಮಾಡಲು ಹೊರಟಿದ್ದಾರೆ. ಆದರೆ ಮಾಡೋದೇನೊ ಮಾಡಿದ್ದಾರೆ. ಆದರೀಗ ಫಜೀತಿ ಎದುರಾಗಿದೆ. ರಾಗಿ ಮುದ್ದೆ ಮಾಡಿದ್ದರಿಂದ ಮನೆಯ ಗ್ಯಾಸ್​ ಖಾಲಿಯಾಗಿದೆ. ಇದರಿಂದ ರಾಗಿ ಮುದ್ದೆ ತಿನ್ನದ ಸ್ಪರ್ಧಿಗಳು ರೊಚ್ಚಿಗೆದ್ದಿದ್ದಾರೆ.

ಡ್ರೋನ್​ ಪ್ರತಾಪ್​ ರಾಗಿ ಮುದ್ದೆ ಮಾಡಿದ್ದಾರೆ. ತುಕಾಲಿ ಸಂತೋಷ್​, ಕಾರ್ತಿಕ್, ವರ್ತೂರ್​ ಸಂತೋಷ್​​ ಸೇರಿದಂತೆ ಒಟ್ಟು 4 ಮುದ್ದೆ ಮಾಡಿದ್ದಾರೆ. ಆದರೆ ಮುದ್ದೆಗೆ ಬೆಂಕಿ ಜಾಸ್ತಿ ಬೇಕಾಗಿರುವುದರಿಂದ ಮನೆಯಲ್ಲಿ ಗ್ಯಾಸ್​ ಖಾಲಿಯಾಗಿದೆ. ಇದರಿಂದ ಮನೆಯ ಕೆಲವು ಮನಗಳಲ್ಲಿ ಅಲ್ಲೋಲ ಕಲ್ಲೋಲವಾಗಿದೆ.

 

ನಮ್ರತಾ ಗೌಡ, ವಿನಯ್​ ಗೌಡ ಈ ಘಟನೆಯಿಂದ ಹರಿಹಾಯ್ದಿದ್ದಾರೆ. ಅದರಲ್ಲೂ ವಿನಯ್​ ಗೌಡ ರಾತ್ರಿ ಊಟ ಆಗಿಲ್ಲ ಅಂದ್ರೆ ನಾನಂತೂ ಸುಮ್ನೆ ಇರಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಘಟನೆಯಿಂದ ರಾಗಿ ಮುದ್ದೆ ತಿಂದವರು ಶಾಕ್​ ಆಗಿದ್ದಾರೆ. ಪ್ರತಾಪ್​, ತುಕಾಲಿ, ವರ್ತೂರ್​ ಕ್ಯಾಮೆರಾ ಮುಂದೆ ಬಂದು ಕ್ಷಮೆಯಾಚಿಸುತ್ತಾ, ಬಿಗ್​ ಬಾಸ್​ ಇಂತಹ ಶಿಕ್ಷೆ ಕೊಡಬೇಡಿ. ಅಲ್ಲಿ ಎಲ್ಲರೂ ರಾಕ್ಷಸರು ಆಗ್ತಾ ಇದ್ದಾರೆ ಎಂದು ಹೇಳಿದ್ದಾರೆ. ಆದರೆ ರಾಗಿ ಮುದ್ದೆ ತಂದ ಆಪತ್ತು ಎಲ್ಲಿ ತನಕ ಬಂದು ನಿಲ್ಲುತ್ತೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡ್ರೋನ್​ ಕೈಯಲ್ಲಿ ‘ಮುದ್ದೆ’ ಆಯ್ತು.. ಗ್ಯಾಸ್​ ಖಾಲಿ ಆಗಿ ಮನೆಯ ಮನಗಳಲ್ಲಿ ಹೊತ್ತಿಕೊಳ್ತು ಕಿಚ್ಚು!

https://newsfirstlive.com/wp-content/uploads/2023/12/Drone-Prathap-2.jpg

    ಮುದ್ದೆ ಮಾಡಿ ಪ್ರತಾಪ ತೋರಿಸಿದ ಡ್ರೋನ್ ಪ್ರತಾಪ್​

    ಗ್ಯಾಸ್​ ಖಾಲಿ ಆಗಿ ಫಜೀತಿಗೆ ಸಿಲುಕಿಕೊಂಡ ಡ್ರೋನ್​

    ಮುದ್ದೆ ಮಾಡಿ ತಿಂದವರ ಮೇಲೆ ವಿನಯ್, ನಮ್ರತಾ​ ಗರಂ

ಬಿಗ್​ ಬಾಸ್​ ಸ್ಪರ್ಧಿಗಳಿಗೆ ರಾಗಿ ಮುದ್ದೆ ಸವಿಯೋ ಆಸೆಯಾಗಿದೆ. ಹಾಗಾಗಿ ಡ್ರೋನ್​ ಪ್ರತಾಪ್​ ಮನೆಯ ಸ್ಪರ್ಧಿಗಳಿಗೆ ರಾಗಿ ಮುದ್ದೆ ಮಾಡಲು ಹೊರಟಿದ್ದಾರೆ. ಆದರೆ ಮಾಡೋದೇನೊ ಮಾಡಿದ್ದಾರೆ. ಆದರೀಗ ಫಜೀತಿ ಎದುರಾಗಿದೆ. ರಾಗಿ ಮುದ್ದೆ ಮಾಡಿದ್ದರಿಂದ ಮನೆಯ ಗ್ಯಾಸ್​ ಖಾಲಿಯಾಗಿದೆ. ಇದರಿಂದ ರಾಗಿ ಮುದ್ದೆ ತಿನ್ನದ ಸ್ಪರ್ಧಿಗಳು ರೊಚ್ಚಿಗೆದ್ದಿದ್ದಾರೆ.

ಡ್ರೋನ್​ ಪ್ರತಾಪ್​ ರಾಗಿ ಮುದ್ದೆ ಮಾಡಿದ್ದಾರೆ. ತುಕಾಲಿ ಸಂತೋಷ್​, ಕಾರ್ತಿಕ್, ವರ್ತೂರ್​ ಸಂತೋಷ್​​ ಸೇರಿದಂತೆ ಒಟ್ಟು 4 ಮುದ್ದೆ ಮಾಡಿದ್ದಾರೆ. ಆದರೆ ಮುದ್ದೆಗೆ ಬೆಂಕಿ ಜಾಸ್ತಿ ಬೇಕಾಗಿರುವುದರಿಂದ ಮನೆಯಲ್ಲಿ ಗ್ಯಾಸ್​ ಖಾಲಿಯಾಗಿದೆ. ಇದರಿಂದ ಮನೆಯ ಕೆಲವು ಮನಗಳಲ್ಲಿ ಅಲ್ಲೋಲ ಕಲ್ಲೋಲವಾಗಿದೆ.

 

ನಮ್ರತಾ ಗೌಡ, ವಿನಯ್​ ಗೌಡ ಈ ಘಟನೆಯಿಂದ ಹರಿಹಾಯ್ದಿದ್ದಾರೆ. ಅದರಲ್ಲೂ ವಿನಯ್​ ಗೌಡ ರಾತ್ರಿ ಊಟ ಆಗಿಲ್ಲ ಅಂದ್ರೆ ನಾನಂತೂ ಸುಮ್ನೆ ಇರಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಘಟನೆಯಿಂದ ರಾಗಿ ಮುದ್ದೆ ತಿಂದವರು ಶಾಕ್​ ಆಗಿದ್ದಾರೆ. ಪ್ರತಾಪ್​, ತುಕಾಲಿ, ವರ್ತೂರ್​ ಕ್ಯಾಮೆರಾ ಮುಂದೆ ಬಂದು ಕ್ಷಮೆಯಾಚಿಸುತ್ತಾ, ಬಿಗ್​ ಬಾಸ್​ ಇಂತಹ ಶಿಕ್ಷೆ ಕೊಡಬೇಡಿ. ಅಲ್ಲಿ ಎಲ್ಲರೂ ರಾಕ್ಷಸರು ಆಗ್ತಾ ಇದ್ದಾರೆ ಎಂದು ಹೇಳಿದ್ದಾರೆ. ಆದರೆ ರಾಗಿ ಮುದ್ದೆ ತಂದ ಆಪತ್ತು ಎಲ್ಲಿ ತನಕ ಬಂದು ನಿಲ್ಲುತ್ತೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More