ಸಂಗೀತಾ ಮಾತಿಗೆ ತುಕಾಲಿ ಕೆಂಡಾಮಂಡಲ
ವಿನಯ್ ಜೊತೆ ವಾಗ್ವಾದಕ್ಕಿಳಿದ ಕಾಮಿಡಿಯನ್
ಅವರವರ ಗತ್ತು ಅವರವರಿಗೆ ಗೊತ್ತು ಎಂದ ವರ್ತೂರು ಸಂತೋಷ್
ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ದಿನ ಹತ್ತಿರ ಬರುವಾಗಲೇ ಮಾತಿನ ಯುದ್ಧಗಳು ಶುರುವಾಗಿವೆ. ಟಾಸ್ಕ್ ವಿಚಾರಕ್ಕೆ ಇದೀಗ ತುಕಾಲಿ ಸಂತೋಷ್ ಕೆಂಡಾಮಂಡಲರಾಗಿದ್ದಾರೆ. ವೋಟಿಂಗ್ ಮತ್ತು ಟಾಸ್ಕ್ ವಿಚಾರದಿಂದ ಬೇಸರಗೊಂಡ ತುಕಾಲಿ ವಾಗ್ವಾದಕ್ಕಿಳಿದಿದ್ದಾರೆ.
ಬಿಗ್ ಬಾಸ್ ಟಾಸ್ಕ್ವೊಂದನ್ನು ನೀಡಿದ್ದು ಅದಕ್ಕೆ ಸಂಗೀತಾ ಈ ಟಾಸ್ಕ್ನಲ್ಲಿ ಯಾರು ಅಡಲ್ವೋ ಅವರಿಗೆ ಮುಂದಿನ ಟಾಸ್ಕ್ನಲ್ಲಿ ಆಡುವ ಅವಕಾಶವಿದೆ ಎಂದು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ತುಕಾಲಿ ಸಂತೋಷ್ ವೋಟಿಂಗ್ ಅಂತ ಶುರು ಮಾಡ್ತೀರಾ ಹೋಗ್ತಾ ಹೋಗ್ತಾ ಯಾರಿಗೆ ಅವಕಾಶ ಸಿಕ್ಕಿಲ್ಲ ಅವರಿಗೆ ಅವಕಾಶ ಸಿಗಲಿ ಅಂತೀರಾ ಎಂದು ಮಾತಿನಲ್ಲೇ ಯುದ್ಧಕ್ಕಿಳಿದಿದ್ದಾರೆ.
ಸಂಗೀತಾ ಮತ್ತು ತುಕಾಲಿ ಸಂತೋಷ್ ನಡುವಿನ ಗಲಾಟೆಗೆ ‘ಜೋರಾಗಿ ಮಾತನಾಡಿದ ತಕ್ಷಣ ಏನು ಕಿತ್ತುಕೊಳ್ಳಲು ಆಗುವುದಿಲ್ಲ’ ಎಂದು ಹೇಳುತ್ತಾ ವಿನಯ್ ಎಂಟ್ರಿ ಕೊಟ್ಟಿದ್ದಾರೆ.
ಅದಕ್ಕೆ ತುಕಾಲಿ ಕೂಡ ರಿಯಾಕ್ಟ್ ಮಾಡಿದ್ದು ‘ನೀನೇನು ಮಾಡ್ತೀಯಾ?’ ಎಂದಿದ್ದಾನೆ. ಅದಕ್ಕೆ ವಿನಯ್ ‘ಮೊದಲ ದಿನದಿಂದ ನಿನೇನು ಕಿತ್ತಾಕೊಂಡು ಬಂದಿದ್ದೀಯಾ ಅಂತ ನನಗೆ ಚೆನ್ನಾಗಿ ಗೊತ್ತು’ ಎಂದಿದ್ದಾರೆ.
ಅವರವರ ಗತ್ತು ಅವರವರಿಗೆ ಗೊತ್ತಾ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/rLeT1Ysjjm
— Colors Kannada (@ColorsKannada) January 19, 2024
ವಿನಯ್ ಜೊತೆಗೆ ತುಕಾಲಿ ಜಗಳ ನೋಡಿ ವರ್ತೂರ್ ಸಂತೋಷ್ ಮಧ್ಯೆ ಎಂಟ್ರಿ ನೀಡಿದ್ದು, ‘ಅದು ಇದು ಅಂತ ಬಳಸಬೇಡಿ ಅವರವರ ಗತ್ತು ಅವರವರಿಗೆ ಗೊತ್ತು’ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಟಾಸ್ಕ್ ಮತ್ತು ಆಡಲು ಅವಕಾಶ ಸಿಗದ ವಿಚಾರಕ್ಕೆ ತುಕಾಲಿ ಕೋಪಗೊಂಡಿರೋದಂತು ಸತ್ಯ. ಇಷ್ಟು ದಿನ ಸೈಲೆಂಟಾಗಿದ್ದ ತುಕಾಲಿ ಫಿನಾಲೆ ಸಮಯದಲ್ಲಿ ರೊಚ್ಚಿಗೆದ್ದಿದ್ದಾರೆ. ಆದರೆ ತುಕಾಲಿ ಮತ್ತು ವಿನಯ್ ಜಗಳ ಎಲ್ಲಿ ಹೋಗಿ ತಲುಪುತ್ತೆ ಎಂದು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಂಗೀತಾ ಮಾತಿಗೆ ತುಕಾಲಿ ಕೆಂಡಾಮಂಡಲ
ವಿನಯ್ ಜೊತೆ ವಾಗ್ವಾದಕ್ಕಿಳಿದ ಕಾಮಿಡಿಯನ್
ಅವರವರ ಗತ್ತು ಅವರವರಿಗೆ ಗೊತ್ತು ಎಂದ ವರ್ತೂರು ಸಂತೋಷ್
ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ದಿನ ಹತ್ತಿರ ಬರುವಾಗಲೇ ಮಾತಿನ ಯುದ್ಧಗಳು ಶುರುವಾಗಿವೆ. ಟಾಸ್ಕ್ ವಿಚಾರಕ್ಕೆ ಇದೀಗ ತುಕಾಲಿ ಸಂತೋಷ್ ಕೆಂಡಾಮಂಡಲರಾಗಿದ್ದಾರೆ. ವೋಟಿಂಗ್ ಮತ್ತು ಟಾಸ್ಕ್ ವಿಚಾರದಿಂದ ಬೇಸರಗೊಂಡ ತುಕಾಲಿ ವಾಗ್ವಾದಕ್ಕಿಳಿದಿದ್ದಾರೆ.
ಬಿಗ್ ಬಾಸ್ ಟಾಸ್ಕ್ವೊಂದನ್ನು ನೀಡಿದ್ದು ಅದಕ್ಕೆ ಸಂಗೀತಾ ಈ ಟಾಸ್ಕ್ನಲ್ಲಿ ಯಾರು ಅಡಲ್ವೋ ಅವರಿಗೆ ಮುಂದಿನ ಟಾಸ್ಕ್ನಲ್ಲಿ ಆಡುವ ಅವಕಾಶವಿದೆ ಎಂದು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ತುಕಾಲಿ ಸಂತೋಷ್ ವೋಟಿಂಗ್ ಅಂತ ಶುರು ಮಾಡ್ತೀರಾ ಹೋಗ್ತಾ ಹೋಗ್ತಾ ಯಾರಿಗೆ ಅವಕಾಶ ಸಿಕ್ಕಿಲ್ಲ ಅವರಿಗೆ ಅವಕಾಶ ಸಿಗಲಿ ಅಂತೀರಾ ಎಂದು ಮಾತಿನಲ್ಲೇ ಯುದ್ಧಕ್ಕಿಳಿದಿದ್ದಾರೆ.
ಸಂಗೀತಾ ಮತ್ತು ತುಕಾಲಿ ಸಂತೋಷ್ ನಡುವಿನ ಗಲಾಟೆಗೆ ‘ಜೋರಾಗಿ ಮಾತನಾಡಿದ ತಕ್ಷಣ ಏನು ಕಿತ್ತುಕೊಳ್ಳಲು ಆಗುವುದಿಲ್ಲ’ ಎಂದು ಹೇಳುತ್ತಾ ವಿನಯ್ ಎಂಟ್ರಿ ಕೊಟ್ಟಿದ್ದಾರೆ.
ಅದಕ್ಕೆ ತುಕಾಲಿ ಕೂಡ ರಿಯಾಕ್ಟ್ ಮಾಡಿದ್ದು ‘ನೀನೇನು ಮಾಡ್ತೀಯಾ?’ ಎಂದಿದ್ದಾನೆ. ಅದಕ್ಕೆ ವಿನಯ್ ‘ಮೊದಲ ದಿನದಿಂದ ನಿನೇನು ಕಿತ್ತಾಕೊಂಡು ಬಂದಿದ್ದೀಯಾ ಅಂತ ನನಗೆ ಚೆನ್ನಾಗಿ ಗೊತ್ತು’ ಎಂದಿದ್ದಾರೆ.
ಅವರವರ ಗತ್ತು ಅವರವರಿಗೆ ಗೊತ್ತಾ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/rLeT1Ysjjm
— Colors Kannada (@ColorsKannada) January 19, 2024
ವಿನಯ್ ಜೊತೆಗೆ ತುಕಾಲಿ ಜಗಳ ನೋಡಿ ವರ್ತೂರ್ ಸಂತೋಷ್ ಮಧ್ಯೆ ಎಂಟ್ರಿ ನೀಡಿದ್ದು, ‘ಅದು ಇದು ಅಂತ ಬಳಸಬೇಡಿ ಅವರವರ ಗತ್ತು ಅವರವರಿಗೆ ಗೊತ್ತು’ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಟಾಸ್ಕ್ ಮತ್ತು ಆಡಲು ಅವಕಾಶ ಸಿಗದ ವಿಚಾರಕ್ಕೆ ತುಕಾಲಿ ಕೋಪಗೊಂಡಿರೋದಂತು ಸತ್ಯ. ಇಷ್ಟು ದಿನ ಸೈಲೆಂಟಾಗಿದ್ದ ತುಕಾಲಿ ಫಿನಾಲೆ ಸಮಯದಲ್ಲಿ ರೊಚ್ಚಿಗೆದ್ದಿದ್ದಾರೆ. ಆದರೆ ತುಕಾಲಿ ಮತ್ತು ವಿನಯ್ ಜಗಳ ಎಲ್ಲಿ ಹೋಗಿ ತಲುಪುತ್ತೆ ಎಂದು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ