newsfirstkannada.com

BBK10: ಕಣ್ಣೀರು ಸುರಿಸಿದ ಸಂತು-ಪಂತು! ಸ್ನೇಹಿತನನ್ನು ಬಿಟ್ಟು ಹೋಗಲಾರದಂತ ಸಂಬಂಧ ಬೆಸೆದ ಬಿಗ್​ ಬಾಸ್​

Share :

Published January 14, 2024 at 9:34am

Update January 14, 2024 at 9:57am

    ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್​ ಕಣ್ಣೀರು

    ಬಿಗ್​ ಬಾಸ್​ನಲ್ಲಿ ಚೆನ್ನಾಗಿ ಆಡಿ ಗೆದ್ದುಕೊಂಡು ಬಾ ಎಂದ ಕುಚಿಕು

    ನಿಮ್ಮಿಬ್ಬರದ್ದು ನಿಷ್ಕಳಂಕವಾದ ಫ್ರೆಂಡ್​ಶಿಪ್ ಎಂದ ಕಿಚ್ಚ ಸುದೀಪ್​

ಬಹು ಪ್ರೇಕ್ಷಕರ ಮನ ಗೆದ್ದಿರುವ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 10 ಕಾರ್ಯಕ್ರಮ 14ನೇ ವಾರಾಂತ್ಯದತ್ತ ಬಂದು ನಿಂತಿದೆ. ಇಂದು ದೊಡ್ಮನೆಯಲ್ಲಿ ಎಲಿಮಿನೇಷನ್ ನಡೆಯಲಿಕ್ಕಿದೆ. ವರ್ತೂರು ಸಂತೋಷ್ ಅಥವಾ ತುಕಾಲಿ ಸಂತೋಷ್​ ಇಬ್ಬರಲ್ಲಿ ಒಬ್ಬರು ಇಂದು ಮನೆಯಿಂದ ಹೊರ ಹೋಗೋದು ಪಕ್ಕಾ ಅನ್ನೋದನ್ನ ಕಿಚ್ಚ ಸುದೀಪ್​ ಅವರೇ ಹೇಳಿದ್ದಾರೆ.

ಸಂತು-ಪಂತು ಕಣ್ಣಂಚಲ್ಲಿ ನೀರು

ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಬಳಿಕ ತುಕಾಲಿ ಮತ್ತು ವರ್ತೂರು ​​ಸ್ನೇಹ ಗಟ್ಟಿಯಾಗಿದೆ. ಆದರೀಗ ಎಲಿಮಿನೇಷನ್​ ಪ್ರಕ್ರಿಯೆ ಬಂದಾಗ ಇಬ್ಬರು ಕಣ್ಣೀರು ಸುರಿಸಿದ್ದಾರೆ. ಸ್ನೇಹವನ್ನು ಬಿಟ್ಟಿರಲಾಗದ ಇಬ್ಬರು ಅತ್ತಿದ್ದಾರೆ. ಇವರ ಸ್ನೇಹವನ್ನು ಕಿಚ್ಚ ಸುದೀಪ್​ ಕೊಂಡಾಡಿದ್ದಾರೆ.

ಚೆನ್ನಾಗಿ ಆಡಿ ಗೆದ್ದುಕೊಂಡು ಬಾ

ತುಕಾಲಿ ತನ್ನ ಬೆಸ್ಟ್​ ಫ್ರೆಂಡ್​​ ವರ್ತೂರ್​ ಸಂತೋಷ್​ಗೆ ಚೆನ್ನಾಗಿ ಆಡಿ ಗೆದ್ದುಕೊಂಡು ಬಾ ಎಂದು ಹೇಳಿದ್ದಾರೆ. ಅತ್ತ ವರ್ತೂರ್​ ಆತನ ಗೆಲುವನ್ನು ನಾನು ನೋಡಬೇಕು ಎಂದು ತುಕಾಲಿಗೆ ಹಾರೈಸಿದ್ದಾರೆ.

ಇವರಿಬ್ಬರ ಸ್ನೇಹ, ಕಣ್ಣೀರನ್ನು ಕಂಡ ಕಿಚ್ಚ ಸುದೀಪ್​ ಅವರು ಯಾರಲ್ಲಿ ನೋಡದೆ ಇರುವ ಬಾಂಧವ್ಯ ನಾನು ನಿಮ್ಮಿಬ್ಬರ್ರಲ್ಲಿ ನೋಡಿದ್ದೇನೆ. ನಿಷ್ಕಳಂಕವಾದ ಫ್ರೆಂಡ್​ಶಿಪ್​ ಎಂದು ಹೇಳಿದ್ದಾರೆ.

 

ಒಟ್ಟಿನಲ್ಲಿ ಇಂದಿನ ಎಪಿಸೋಡ್​ ಭಾರೀ ಕುತೂಹಲ ಕೆರಳಿಸಿದೆ. ಅತ್ತ ವರ್ತೂರ್​ ಹೋಗ್ತಾರಾ? ತುಕಾಲಿ ಹೋಗ್ತಾರಾ? ಎಂಬ ಪ್ರಶ್ನೆ ಎಲ್ಲರನ್ನು ಕಾಡಿದೆ. ಅದರಲ್ಲಿ ಇಬ್ಬರ ನಡುವಿನ ಸ್ನೇಹದ ಕಣ್ಣೀರು ಮಾತ್ರ ಪ್ರೇಕ್ಷಕರ ಕಣ್ಣಾಲಿಯನ್ನು ಒದ್ದೆ ಮಾಡೋದಂತು ನಿಜ

BBK10: ಕಣ್ಣೀರು ಸುರಿಸಿದ ಸಂತು-ಪಂತು! ಸ್ನೇಹಿತನನ್ನು ಬಿಟ್ಟು ಹೋಗಲಾರದಂತ ಸಂಬಂಧ ಬೆಸೆದ ಬಿಗ್​ ಬಾಸ್​

https://newsfirstlive.com/wp-content/uploads/2024/01/Bigg-boss-8.jpg

    ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್​ ಕಣ್ಣೀರು

    ಬಿಗ್​ ಬಾಸ್​ನಲ್ಲಿ ಚೆನ್ನಾಗಿ ಆಡಿ ಗೆದ್ದುಕೊಂಡು ಬಾ ಎಂದ ಕುಚಿಕು

    ನಿಮ್ಮಿಬ್ಬರದ್ದು ನಿಷ್ಕಳಂಕವಾದ ಫ್ರೆಂಡ್​ಶಿಪ್ ಎಂದ ಕಿಚ್ಚ ಸುದೀಪ್​

ಬಹು ಪ್ರೇಕ್ಷಕರ ಮನ ಗೆದ್ದಿರುವ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 10 ಕಾರ್ಯಕ್ರಮ 14ನೇ ವಾರಾಂತ್ಯದತ್ತ ಬಂದು ನಿಂತಿದೆ. ಇಂದು ದೊಡ್ಮನೆಯಲ್ಲಿ ಎಲಿಮಿನೇಷನ್ ನಡೆಯಲಿಕ್ಕಿದೆ. ವರ್ತೂರು ಸಂತೋಷ್ ಅಥವಾ ತುಕಾಲಿ ಸಂತೋಷ್​ ಇಬ್ಬರಲ್ಲಿ ಒಬ್ಬರು ಇಂದು ಮನೆಯಿಂದ ಹೊರ ಹೋಗೋದು ಪಕ್ಕಾ ಅನ್ನೋದನ್ನ ಕಿಚ್ಚ ಸುದೀಪ್​ ಅವರೇ ಹೇಳಿದ್ದಾರೆ.

ಸಂತು-ಪಂತು ಕಣ್ಣಂಚಲ್ಲಿ ನೀರು

ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಬಳಿಕ ತುಕಾಲಿ ಮತ್ತು ವರ್ತೂರು ​​ಸ್ನೇಹ ಗಟ್ಟಿಯಾಗಿದೆ. ಆದರೀಗ ಎಲಿಮಿನೇಷನ್​ ಪ್ರಕ್ರಿಯೆ ಬಂದಾಗ ಇಬ್ಬರು ಕಣ್ಣೀರು ಸುರಿಸಿದ್ದಾರೆ. ಸ್ನೇಹವನ್ನು ಬಿಟ್ಟಿರಲಾಗದ ಇಬ್ಬರು ಅತ್ತಿದ್ದಾರೆ. ಇವರ ಸ್ನೇಹವನ್ನು ಕಿಚ್ಚ ಸುದೀಪ್​ ಕೊಂಡಾಡಿದ್ದಾರೆ.

ಚೆನ್ನಾಗಿ ಆಡಿ ಗೆದ್ದುಕೊಂಡು ಬಾ

ತುಕಾಲಿ ತನ್ನ ಬೆಸ್ಟ್​ ಫ್ರೆಂಡ್​​ ವರ್ತೂರ್​ ಸಂತೋಷ್​ಗೆ ಚೆನ್ನಾಗಿ ಆಡಿ ಗೆದ್ದುಕೊಂಡು ಬಾ ಎಂದು ಹೇಳಿದ್ದಾರೆ. ಅತ್ತ ವರ್ತೂರ್​ ಆತನ ಗೆಲುವನ್ನು ನಾನು ನೋಡಬೇಕು ಎಂದು ತುಕಾಲಿಗೆ ಹಾರೈಸಿದ್ದಾರೆ.

ಇವರಿಬ್ಬರ ಸ್ನೇಹ, ಕಣ್ಣೀರನ್ನು ಕಂಡ ಕಿಚ್ಚ ಸುದೀಪ್​ ಅವರು ಯಾರಲ್ಲಿ ನೋಡದೆ ಇರುವ ಬಾಂಧವ್ಯ ನಾನು ನಿಮ್ಮಿಬ್ಬರ್ರಲ್ಲಿ ನೋಡಿದ್ದೇನೆ. ನಿಷ್ಕಳಂಕವಾದ ಫ್ರೆಂಡ್​ಶಿಪ್​ ಎಂದು ಹೇಳಿದ್ದಾರೆ.

 

ಒಟ್ಟಿನಲ್ಲಿ ಇಂದಿನ ಎಪಿಸೋಡ್​ ಭಾರೀ ಕುತೂಹಲ ಕೆರಳಿಸಿದೆ. ಅತ್ತ ವರ್ತೂರ್​ ಹೋಗ್ತಾರಾ? ತುಕಾಲಿ ಹೋಗ್ತಾರಾ? ಎಂಬ ಪ್ರಶ್ನೆ ಎಲ್ಲರನ್ನು ಕಾಡಿದೆ. ಅದರಲ್ಲಿ ಇಬ್ಬರ ನಡುವಿನ ಸ್ನೇಹದ ಕಣ್ಣೀರು ಮಾತ್ರ ಪ್ರೇಕ್ಷಕರ ಕಣ್ಣಾಲಿಯನ್ನು ಒದ್ದೆ ಮಾಡೋದಂತು ನಿಜ

Load More