/newsfirstlive-kannada/media/post_attachments/wp-content/uploads/2023/07/Blue-wale.jpg)
ಆಂಧ್ರ ಪ್ರದೇಶ: ಸಾವನ್ನಪ್ಪಿರೋ ನೀಲಿ ತಿಮಿಂಗಿಲವೊಂದು ಸಮುದ್ರದ ತೆರೆಗೆ ಅಪ್ಪಳಿಸಿ ಬಂದಿರುವ ಘಟನೆ ಶ್ರೀಕಾಕುಳಂ ಜಿಲ್ಲೆಯ ಮೇಘಾವರಂ ಬೀಚ್ನಲ್ಲಿ ಕಂಡುಬಂದಿದೆ. ಬೃಹದಾಕಾರವಾದ ತಿಮಿಂಗಿಲ ಇದಾಗಿದ್ದು, ಸಂತಭೂಮಲ್ಲಿ ಮಂಡಲ್​ನ ಸಮುದ್ರದ ದಡದಲ್ಲಿ ಕಂಡಿದೆ.
ಆಂಧ್ರ ಪ್ರದೇಶದಲ್ಲಿ ಬಾರಿ ಮಳೆ ಹಿನ್ನಲೆ ಕೆಲವೆಡೆ ಪ್ರವಾಹದ ಏರ್ಪಟ್ಟಿದೆ. ಈ ಸಮಯದಲ್ಲಿ ಸಾವನ್ನಪ್ಪಿರುವ ನೀಲಿ ತಿಮಿಂಗಿಲ ಬೀಚ್ಗೆ ಬಳಿಗೆ ಬಂದಿದೆ. ಸುಮಾರು 25 ಅಡಿ ಉದ್ದದ ಬ್ಲೂ ತಿಮಿಂಗಿಲ ಇದಾಗಿದ್ದು, ಸುಮಾರು 5 ಟನ್ ತೂಕವಿದೆ ಎಂದು ಅಂದಾಜಿಸಲಾಗಿದೆ. ಕಿನಾರೆ ಬಳಿ ಬಂದ ತಿಮಿಂಗಿಲವನ್ನು ಸ್ಥಳೀಯರು ನೋಡಲು ಬರುತ್ತಿದ್ದಾರೆ.
ಸಾವನ್ನಪ್ಪಿರೊ ನೀಲಿ ತಿಮಿಂಗಿಲವೊಂದು ಸಮುದ್ರದ ತೆರೆಗೆ ಅಪ್ಪಳಿಸಿ ಬಂದಿರುವ ಘಟನೆ ಶ್ರೀಕಾಕುಳಂ ಜಿಲ್ಲೆಯ ಮೇಘಾವರಂ ಬೀಚ್ನಲ್ಲಿ ಕಂಡುಬಂದಿದೆ.#Bluewale#Andrapradesh#Meghavaram#beachpic.twitter.com/3PMUauvaWw
— NewsFirst Kannada (@NewsFirstKan) July 28, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ