newsfirstkannada.com

’ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ; ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ’- ಮೌನಮುರಿದ ದರ್ಶನ್​

Share :

Published February 18, 2024 at 5:45pm

    ನಟ ದರ್ಶನ್ ಬಣ್ಣದ ಬದುಕಿಗೆ ಕಾಲಿಟ್ಟು ಬರೋಬ್ಬರಿ 25 ವರ್ಷ

    ವೇದಿಕೆ ಮೇಲೆ ಕೊನೆಗೂ ಮೌನಮುರಿದ ಚಾಲೆಂಜಿಂಗ್​ ಸ್ಟಾರ್​​

    ನನಗೆ ಸಿನಿಮಾ ಮಾತ್ರ ಇಂಪಾರ್ಟೆಂಟ್​ ಎಂದು ತೆರೆ ಎಳೆದ್ರು!

ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಬಣ್ಣದ ಬದುಕಿಗೆ ಕಾಲಿಟ್ಟು ಬರೋಬ್ಬರಿ 25 ವರ್ಷಗಳು. ಇದರ ನೆನಪಿಗಾಗಿ ಶ್ರೀರಂಗಪಟ್ಟಣದಲ್ಲಿ ‘ಬೆಳ್ಳಿ ಪರ್ವ ಡಿ 25’ ಅನ್ನೋ ಅದ್ದೂರಿ ಕಾರ್ಯಕ್ರಮ ಮಾಡಲಾಯ್ತು.

ಇನ್ನು, ಕಾರ್ಯಕ್ರಮದಲ್ಲಿ ಮಾತಾಡಿದ ನಟ ದರ್ಶನ್​​, ನನ್ನ ಜೀವನ ನನ್ನ ಸೆಲೆಬ್ರಿಟಿಗಳಿಗೆ ಮಾತ್ರ. ನಾನು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲ್ಲ, ನನಗೆ ಸಿನಿಮಾ ಮಾತ್ರ ಇಂಪಾರ್ಟೆಂಟ್​ ಎಂದರು.

ನಾನು ಇವತ್ತಿಗೂ ಹೇಳ್ತಾ ಇದೀನಿ, ಎಲ್ಲಾ ಬದಿಗಿಡ್ತೀನಿ. ನನಗೆ ನನ್ನ ಅಭಿಮಾನಿಗಳು ಮುಖ್ಯ, ಕೆಲಸ ಮುಖ್ಯ, ಇನ್ಯಾರೇ ಆಗಲೀ ಏನೇ ಆಗಲೀ ಏಯ್​ ಥೂ. ಏಯ್​ ಥೂ ಅನ್ನೋ ಪದ ನನಗೆ ತುಂಬಾ ಇಷ್ಟ. ಕಾರಣ ನನಗೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವಷ್ಟು ಟೈಮ್​ ಇಲ್ಲ. ನನಗೆ ಆ ಪುರುಸೊತ್ತು ಇಲ್ಲ. ಏಕೆಂದರೆ, ನಾನು ಬೆಳಗ್ಗೆ ಎದ್ದ ತಕ್ಷಣ ನನ್ನ ಕೆಲಸ ಏನು, ಮುಂದೇನು ಮಾಡಬೇಕು ಅಂತಷ್ಟೇ ಕನಸು ಕಾಣೋದು ಎಂದರು.

ನಾನ್ಯಾಕೇ ಟೈಮ್​ ವೇಸ್ಟ್​ ಮಾಡಲಿ ಎಂದ ದರ್ಶನ್​​

ಇವತ್ತು ಇವಳು ಇರ್ತಾಳೆ, ನಾಳೆ ಅವಳು ಇರ್ತಾಳೆ. ಏಯ್​ ಹೋಗ್ರೇ ನಿಮ್ಮ ಅಜ್ಜಿನೇ ಬಡಿಯಾ. ನಿಮ್ಮಗಳ ಬಗ್ಗೆ ತಲೆ ಕೆಡಿಸ್ಕೊಂಡು ನಾನ್ಯಾಕೇ ಟೈಮ್​ ವೇಸ್ಟ್​ ಮಾಡಲಿ. ನನಗೆ ನನ್ನ ಸಿನಿಮಾ ಅಷ್ಟೇ ಮುಖ್ಯ ಎಂದು ಖಡಕ್​ ಆಗಿ ಹೇಳಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

’ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ; ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ’- ಮೌನಮುರಿದ ದರ್ಶನ್​

https://newsfirstlive.com/wp-content/uploads/2024/02/Darshan_Star.jpg

    ನಟ ದರ್ಶನ್ ಬಣ್ಣದ ಬದುಕಿಗೆ ಕಾಲಿಟ್ಟು ಬರೋಬ್ಬರಿ 25 ವರ್ಷ

    ವೇದಿಕೆ ಮೇಲೆ ಕೊನೆಗೂ ಮೌನಮುರಿದ ಚಾಲೆಂಜಿಂಗ್​ ಸ್ಟಾರ್​​

    ನನಗೆ ಸಿನಿಮಾ ಮಾತ್ರ ಇಂಪಾರ್ಟೆಂಟ್​ ಎಂದು ತೆರೆ ಎಳೆದ್ರು!

ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಬಣ್ಣದ ಬದುಕಿಗೆ ಕಾಲಿಟ್ಟು ಬರೋಬ್ಬರಿ 25 ವರ್ಷಗಳು. ಇದರ ನೆನಪಿಗಾಗಿ ಶ್ರೀರಂಗಪಟ್ಟಣದಲ್ಲಿ ‘ಬೆಳ್ಳಿ ಪರ್ವ ಡಿ 25’ ಅನ್ನೋ ಅದ್ದೂರಿ ಕಾರ್ಯಕ್ರಮ ಮಾಡಲಾಯ್ತು.

ಇನ್ನು, ಕಾರ್ಯಕ್ರಮದಲ್ಲಿ ಮಾತಾಡಿದ ನಟ ದರ್ಶನ್​​, ನನ್ನ ಜೀವನ ನನ್ನ ಸೆಲೆಬ್ರಿಟಿಗಳಿಗೆ ಮಾತ್ರ. ನಾನು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲ್ಲ, ನನಗೆ ಸಿನಿಮಾ ಮಾತ್ರ ಇಂಪಾರ್ಟೆಂಟ್​ ಎಂದರು.

ನಾನು ಇವತ್ತಿಗೂ ಹೇಳ್ತಾ ಇದೀನಿ, ಎಲ್ಲಾ ಬದಿಗಿಡ್ತೀನಿ. ನನಗೆ ನನ್ನ ಅಭಿಮಾನಿಗಳು ಮುಖ್ಯ, ಕೆಲಸ ಮುಖ್ಯ, ಇನ್ಯಾರೇ ಆಗಲೀ ಏನೇ ಆಗಲೀ ಏಯ್​ ಥೂ. ಏಯ್​ ಥೂ ಅನ್ನೋ ಪದ ನನಗೆ ತುಂಬಾ ಇಷ್ಟ. ಕಾರಣ ನನಗೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವಷ್ಟು ಟೈಮ್​ ಇಲ್ಲ. ನನಗೆ ಆ ಪುರುಸೊತ್ತು ಇಲ್ಲ. ಏಕೆಂದರೆ, ನಾನು ಬೆಳಗ್ಗೆ ಎದ್ದ ತಕ್ಷಣ ನನ್ನ ಕೆಲಸ ಏನು, ಮುಂದೇನು ಮಾಡಬೇಕು ಅಂತಷ್ಟೇ ಕನಸು ಕಾಣೋದು ಎಂದರು.

ನಾನ್ಯಾಕೇ ಟೈಮ್​ ವೇಸ್ಟ್​ ಮಾಡಲಿ ಎಂದ ದರ್ಶನ್​​

ಇವತ್ತು ಇವಳು ಇರ್ತಾಳೆ, ನಾಳೆ ಅವಳು ಇರ್ತಾಳೆ. ಏಯ್​ ಹೋಗ್ರೇ ನಿಮ್ಮ ಅಜ್ಜಿನೇ ಬಡಿಯಾ. ನಿಮ್ಮಗಳ ಬಗ್ಗೆ ತಲೆ ಕೆಡಿಸ್ಕೊಂಡು ನಾನ್ಯಾಕೇ ಟೈಮ್​ ವೇಸ್ಟ್​ ಮಾಡಲಿ. ನನಗೆ ನನ್ನ ಸಿನಿಮಾ ಅಷ್ಟೇ ಮುಖ್ಯ ಎಂದು ಖಡಕ್​ ಆಗಿ ಹೇಳಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More