newsfirstkannada.com

ಆಂಬ್ಯುಲೆನ್ಸ್ ಬರುವ ಮುಂಚೆ ಪವಿತ್ರಾ ಜಯರಾಂ ಉಸಿರಾಡುತ್ತಿದ್ದರು.. ಆದರೆ ಆಗಿದ್ದೇನು? ನಟ ಚಂದು ಗೌಡ ಭಾವುಕ

Share :

Published May 13, 2024 at 5:36pm

Update May 13, 2024 at 5:38pm

    ಅಮ್ಮ ಪವಿತ್ರಾ ಜಯರಾಂ ನಿಧನಕ್ಕೆ ಪುತ್ರ, ಪುತ್ರಿಯಿಂದ ಅಂತಿಮ ವಿದಾಯ

    ಕನ್ನಡ, ತೆಲುಗು ಕಿರುತೆರೆಯಲ್ಲಿ ​ಬ್ಯುಸಿಯಾಗಿದ್ದ ನಟಿ ಪವಿತ್ರಾ ಜಯರಾಂ ಇನ್ನಿಲ್ಲ

    ಯಾರ ಮೇಲೆ ಆರೋಪ ಮಾಡಲು ಮಾಡಲು ಆಗುವುದಿಲ್ಲ- ಚಂದು ಗೌಡ

ಮಂಡ್ಯ: ಕಿರುತೆರೆ ನಟಿ ಪವಿತ್ರಾ ಜಯರಾಂ ನಿನ್ನೆ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದರು. ಇಂದು ಮಂಡ್ಯದಲ್ಲಿ ನಟಿ ಪವಿತ್ರಾ ಜಯರಾಂ ಅವರ ಅಂತ್ಯಕ್ರಿಯೆ ನಡೆದಿದೆ. ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಬಿಟ್ಟು ನಟಿ ಪವಿತ್ರಾ ಜಯರಾಂ ಅಗಲಿದ್ದಾರೆ.

ಇದನ್ನೂ ಓದಿ: ಈಕೆ ಅಂತಿಂಥಾ ಮಹಿಳೆಯಲ್ಲ.. ವಿಧ, ವಿಧವಾದ ಅನಕೊಂಡಗಳ ಜೊತೆ ಆಟವಾಡೋ ಎನರ್ಜಿಟಿಕ್ ವುಮೆನ್

ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ನಟಿ ಪವಿತ್ರಾ ಜಯರಾಂ ಸಖತ್​ ಬ್ಯುಸಿಯಾಗಿದ್ದರು. ನಟಿಯ ನಿಧನಕ್ಕೆ ಸಹ ಕಲಾವಿದರು ಕಂಬನಿ ಮಿಡಿದಿದ್ದಾರೆ. ಅದರಲ್ಲೂ ನಟಿ ಪವಿತ್ರಾ ಜಯರಾಂ ಅವರಿಗೆ ಆತ್ಮೀಯರಾಗಿದ್ದ ಕಿರುತೆರೆ ನಟ ಚಂದು ಗೌಡ ಬೇಸರ ಹೊರ ಹಾಕಿದ್ದಾರೆ.

ಇನ್ನು, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಚಂದು ಗೌಡ, ತುಂಬಾ ನೋವಾಗುತ್ತಿವೆ. ಯಾರು ಊಹಿಸಿರಲಿಲ್ಲ ಹೀಗೆ ಸಾವು ಆಗುತ್ತೆ ಅಂತ. ಸುಮಾರು ಐದು ವರ್ಷ ನಾವೆಲ್ಲಾ ಒಟ್ಟಿಗೆ ಕೆಲಸ ಮಾಡಿದ್ದೇವೆ. ಮನೆಗಿಂತ ಹೆಚ್ಚಾಗಿ ಶೂಟಿಂಗ್​ ಸೆಟ್​ನಲ್ಲಿ ಅವರ ಜೊತೆ ಕಾಲ ಕಳೆದಿದ್ದೇವೆ. ನಮಗೆ ಇಷ್ಟು ಹತ್ತಿರ ಇರುವವರು ಇಲ್ಲ ಅಂದ್ರೆ ತುಂಬಾ ದುಃಖ ಆಗುತ್ತೆ. ನಾವು ಯಾರ ಮೇಲೆ ಆರೋಪ ಮಾಡಲು ಮಾಡಲು ಆಗುವುದಿಲ್ಲ. ಆಂಬ್ಯುಲೆನ್ಸ್ ಬರುವ ಮುಂಚೆ ಪವಿತ್ರಾ ಉಸಿರಾಡುತ್ತಿದ್ದರು. ಆದರೆ ಆಂಬ್ಯುಲೆನ್ಸ್ ಲೇಟ್​ ಆಗಿ ಬಂದಿದೆ ಅಂದ್ರೆ ನಾವೂ ಏನು ಮಾತಾಡೋಕು ಆಗೋದಿಲ್ಲ. ಮೂರು ದಿನದ ಮುಂಚೆಯೇ ಅವರು ನನ್ನ ಜೊತೆ ಮಾತಾಡಿದ್ದರು. ಮದರ್ಸ್​ ಡೇ ಸೆಲೆಬ್ರೇಷನ್​ ಕೂಡ ನಾವೆಲ್ಲಾ ಒಟ್ಟಿಗೆ ಮಾಡಿದೆವು. ಆದರೆ ಅವರೇ ಈಗ ಇಲ್ಲ ಅಂದ್ರೆ ನಂಬಲು ಅಸಾಧ್ಯ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಂಬ್ಯುಲೆನ್ಸ್ ಬರುವ ಮುಂಚೆ ಪವಿತ್ರಾ ಜಯರಾಂ ಉಸಿರಾಡುತ್ತಿದ್ದರು.. ಆದರೆ ಆಗಿದ್ದೇನು? ನಟ ಚಂದು ಗೌಡ ಭಾವುಕ

https://newsfirstlive.com/wp-content/uploads/2024/05/pavitra-jayaram-3.jpg

    ಅಮ್ಮ ಪವಿತ್ರಾ ಜಯರಾಂ ನಿಧನಕ್ಕೆ ಪುತ್ರ, ಪುತ್ರಿಯಿಂದ ಅಂತಿಮ ವಿದಾಯ

    ಕನ್ನಡ, ತೆಲುಗು ಕಿರುತೆರೆಯಲ್ಲಿ ​ಬ್ಯುಸಿಯಾಗಿದ್ದ ನಟಿ ಪವಿತ್ರಾ ಜಯರಾಂ ಇನ್ನಿಲ್ಲ

    ಯಾರ ಮೇಲೆ ಆರೋಪ ಮಾಡಲು ಮಾಡಲು ಆಗುವುದಿಲ್ಲ- ಚಂದು ಗೌಡ

ಮಂಡ್ಯ: ಕಿರುತೆರೆ ನಟಿ ಪವಿತ್ರಾ ಜಯರಾಂ ನಿನ್ನೆ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದರು. ಇಂದು ಮಂಡ್ಯದಲ್ಲಿ ನಟಿ ಪವಿತ್ರಾ ಜಯರಾಂ ಅವರ ಅಂತ್ಯಕ್ರಿಯೆ ನಡೆದಿದೆ. ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಬಿಟ್ಟು ನಟಿ ಪವಿತ್ರಾ ಜಯರಾಂ ಅಗಲಿದ್ದಾರೆ.

ಇದನ್ನೂ ಓದಿ: ಈಕೆ ಅಂತಿಂಥಾ ಮಹಿಳೆಯಲ್ಲ.. ವಿಧ, ವಿಧವಾದ ಅನಕೊಂಡಗಳ ಜೊತೆ ಆಟವಾಡೋ ಎನರ್ಜಿಟಿಕ್ ವುಮೆನ್

ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ನಟಿ ಪವಿತ್ರಾ ಜಯರಾಂ ಸಖತ್​ ಬ್ಯುಸಿಯಾಗಿದ್ದರು. ನಟಿಯ ನಿಧನಕ್ಕೆ ಸಹ ಕಲಾವಿದರು ಕಂಬನಿ ಮಿಡಿದಿದ್ದಾರೆ. ಅದರಲ್ಲೂ ನಟಿ ಪವಿತ್ರಾ ಜಯರಾಂ ಅವರಿಗೆ ಆತ್ಮೀಯರಾಗಿದ್ದ ಕಿರುತೆರೆ ನಟ ಚಂದು ಗೌಡ ಬೇಸರ ಹೊರ ಹಾಕಿದ್ದಾರೆ.

ಇನ್ನು, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಚಂದು ಗೌಡ, ತುಂಬಾ ನೋವಾಗುತ್ತಿವೆ. ಯಾರು ಊಹಿಸಿರಲಿಲ್ಲ ಹೀಗೆ ಸಾವು ಆಗುತ್ತೆ ಅಂತ. ಸುಮಾರು ಐದು ವರ್ಷ ನಾವೆಲ್ಲಾ ಒಟ್ಟಿಗೆ ಕೆಲಸ ಮಾಡಿದ್ದೇವೆ. ಮನೆಗಿಂತ ಹೆಚ್ಚಾಗಿ ಶೂಟಿಂಗ್​ ಸೆಟ್​ನಲ್ಲಿ ಅವರ ಜೊತೆ ಕಾಲ ಕಳೆದಿದ್ದೇವೆ. ನಮಗೆ ಇಷ್ಟು ಹತ್ತಿರ ಇರುವವರು ಇಲ್ಲ ಅಂದ್ರೆ ತುಂಬಾ ದುಃಖ ಆಗುತ್ತೆ. ನಾವು ಯಾರ ಮೇಲೆ ಆರೋಪ ಮಾಡಲು ಮಾಡಲು ಆಗುವುದಿಲ್ಲ. ಆಂಬ್ಯುಲೆನ್ಸ್ ಬರುವ ಮುಂಚೆ ಪವಿತ್ರಾ ಉಸಿರಾಡುತ್ತಿದ್ದರು. ಆದರೆ ಆಂಬ್ಯುಲೆನ್ಸ್ ಲೇಟ್​ ಆಗಿ ಬಂದಿದೆ ಅಂದ್ರೆ ನಾವೂ ಏನು ಮಾತಾಡೋಕು ಆಗೋದಿಲ್ಲ. ಮೂರು ದಿನದ ಮುಂಚೆಯೇ ಅವರು ನನ್ನ ಜೊತೆ ಮಾತಾಡಿದ್ದರು. ಮದರ್ಸ್​ ಡೇ ಸೆಲೆಬ್ರೇಷನ್​ ಕೂಡ ನಾವೆಲ್ಲಾ ಒಟ್ಟಿಗೆ ಮಾಡಿದೆವು. ಆದರೆ ಅವರೇ ಈಗ ಇಲ್ಲ ಅಂದ್ರೆ ನಂಬಲು ಅಸಾಧ್ಯ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More