ಅಮ್ಮ ಪವಿತ್ರಾ ಜಯರಾಂ ನಿಧನಕ್ಕೆ ಪುತ್ರ, ಪುತ್ರಿಯಿಂದ ಅಂತಿಮ ವಿದಾಯ
ಕನ್ನಡ, ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ನಟಿ ಪವಿತ್ರಾ ಜಯರಾಂ ಇನ್ನಿಲ್ಲ
ಯಾರ ಮೇಲೆ ಆರೋಪ ಮಾಡಲು ಮಾಡಲು ಆಗುವುದಿಲ್ಲ- ಚಂದು ಗೌಡ
ಮಂಡ್ಯ: ಕಿರುತೆರೆ ನಟಿ ಪವಿತ್ರಾ ಜಯರಾಂ ನಿನ್ನೆ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದರು. ಇಂದು ಮಂಡ್ಯದಲ್ಲಿ ನಟಿ ಪವಿತ್ರಾ ಜಯರಾಂ ಅವರ ಅಂತ್ಯಕ್ರಿಯೆ ನಡೆದಿದೆ. ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಬಿಟ್ಟು ನಟಿ ಪವಿತ್ರಾ ಜಯರಾಂ ಅಗಲಿದ್ದಾರೆ.
ಇದನ್ನೂ ಓದಿ: ಈಕೆ ಅಂತಿಂಥಾ ಮಹಿಳೆಯಲ್ಲ.. ವಿಧ, ವಿಧವಾದ ಅನಕೊಂಡಗಳ ಜೊತೆ ಆಟವಾಡೋ ಎನರ್ಜಿಟಿಕ್ ವುಮೆನ್
ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ನಟಿ ಪವಿತ್ರಾ ಜಯರಾಂ ಸಖತ್ ಬ್ಯುಸಿಯಾಗಿದ್ದರು. ನಟಿಯ ನಿಧನಕ್ಕೆ ಸಹ ಕಲಾವಿದರು ಕಂಬನಿ ಮಿಡಿದಿದ್ದಾರೆ. ಅದರಲ್ಲೂ ನಟಿ ಪವಿತ್ರಾ ಜಯರಾಂ ಅವರಿಗೆ ಆತ್ಮೀಯರಾಗಿದ್ದ ಕಿರುತೆರೆ ನಟ ಚಂದು ಗೌಡ ಬೇಸರ ಹೊರ ಹಾಕಿದ್ದಾರೆ.
ಇನ್ನು, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಚಂದು ಗೌಡ, ತುಂಬಾ ನೋವಾಗುತ್ತಿವೆ. ಯಾರು ಊಹಿಸಿರಲಿಲ್ಲ ಹೀಗೆ ಸಾವು ಆಗುತ್ತೆ ಅಂತ. ಸುಮಾರು ಐದು ವರ್ಷ ನಾವೆಲ್ಲಾ ಒಟ್ಟಿಗೆ ಕೆಲಸ ಮಾಡಿದ್ದೇವೆ. ಮನೆಗಿಂತ ಹೆಚ್ಚಾಗಿ ಶೂಟಿಂಗ್ ಸೆಟ್ನಲ್ಲಿ ಅವರ ಜೊತೆ ಕಾಲ ಕಳೆದಿದ್ದೇವೆ. ನಮಗೆ ಇಷ್ಟು ಹತ್ತಿರ ಇರುವವರು ಇಲ್ಲ ಅಂದ್ರೆ ತುಂಬಾ ದುಃಖ ಆಗುತ್ತೆ. ನಾವು ಯಾರ ಮೇಲೆ ಆರೋಪ ಮಾಡಲು ಮಾಡಲು ಆಗುವುದಿಲ್ಲ. ಆಂಬ್ಯುಲೆನ್ಸ್ ಬರುವ ಮುಂಚೆ ಪವಿತ್ರಾ ಉಸಿರಾಡುತ್ತಿದ್ದರು. ಆದರೆ ಆಂಬ್ಯುಲೆನ್ಸ್ ಲೇಟ್ ಆಗಿ ಬಂದಿದೆ ಅಂದ್ರೆ ನಾವೂ ಏನು ಮಾತಾಡೋಕು ಆಗೋದಿಲ್ಲ. ಮೂರು ದಿನದ ಮುಂಚೆಯೇ ಅವರು ನನ್ನ ಜೊತೆ ಮಾತಾಡಿದ್ದರು. ಮದರ್ಸ್ ಡೇ ಸೆಲೆಬ್ರೇಷನ್ ಕೂಡ ನಾವೆಲ್ಲಾ ಒಟ್ಟಿಗೆ ಮಾಡಿದೆವು. ಆದರೆ ಅವರೇ ಈಗ ಇಲ್ಲ ಅಂದ್ರೆ ನಂಬಲು ಅಸಾಧ್ಯ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಮ್ಮ ಪವಿತ್ರಾ ಜಯರಾಂ ನಿಧನಕ್ಕೆ ಪುತ್ರ, ಪುತ್ರಿಯಿಂದ ಅಂತಿಮ ವಿದಾಯ
ಕನ್ನಡ, ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ನಟಿ ಪವಿತ್ರಾ ಜಯರಾಂ ಇನ್ನಿಲ್ಲ
ಯಾರ ಮೇಲೆ ಆರೋಪ ಮಾಡಲು ಮಾಡಲು ಆಗುವುದಿಲ್ಲ- ಚಂದು ಗೌಡ
ಮಂಡ್ಯ: ಕಿರುತೆರೆ ನಟಿ ಪವಿತ್ರಾ ಜಯರಾಂ ನಿನ್ನೆ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದರು. ಇಂದು ಮಂಡ್ಯದಲ್ಲಿ ನಟಿ ಪವಿತ್ರಾ ಜಯರಾಂ ಅವರ ಅಂತ್ಯಕ್ರಿಯೆ ನಡೆದಿದೆ. ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಬಿಟ್ಟು ನಟಿ ಪವಿತ್ರಾ ಜಯರಾಂ ಅಗಲಿದ್ದಾರೆ.
ಇದನ್ನೂ ಓದಿ: ಈಕೆ ಅಂತಿಂಥಾ ಮಹಿಳೆಯಲ್ಲ.. ವಿಧ, ವಿಧವಾದ ಅನಕೊಂಡಗಳ ಜೊತೆ ಆಟವಾಡೋ ಎನರ್ಜಿಟಿಕ್ ವುಮೆನ್
ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ನಟಿ ಪವಿತ್ರಾ ಜಯರಾಂ ಸಖತ್ ಬ್ಯುಸಿಯಾಗಿದ್ದರು. ನಟಿಯ ನಿಧನಕ್ಕೆ ಸಹ ಕಲಾವಿದರು ಕಂಬನಿ ಮಿಡಿದಿದ್ದಾರೆ. ಅದರಲ್ಲೂ ನಟಿ ಪವಿತ್ರಾ ಜಯರಾಂ ಅವರಿಗೆ ಆತ್ಮೀಯರಾಗಿದ್ದ ಕಿರುತೆರೆ ನಟ ಚಂದು ಗೌಡ ಬೇಸರ ಹೊರ ಹಾಕಿದ್ದಾರೆ.
ಇನ್ನು, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಚಂದು ಗೌಡ, ತುಂಬಾ ನೋವಾಗುತ್ತಿವೆ. ಯಾರು ಊಹಿಸಿರಲಿಲ್ಲ ಹೀಗೆ ಸಾವು ಆಗುತ್ತೆ ಅಂತ. ಸುಮಾರು ಐದು ವರ್ಷ ನಾವೆಲ್ಲಾ ಒಟ್ಟಿಗೆ ಕೆಲಸ ಮಾಡಿದ್ದೇವೆ. ಮನೆಗಿಂತ ಹೆಚ್ಚಾಗಿ ಶೂಟಿಂಗ್ ಸೆಟ್ನಲ್ಲಿ ಅವರ ಜೊತೆ ಕಾಲ ಕಳೆದಿದ್ದೇವೆ. ನಮಗೆ ಇಷ್ಟು ಹತ್ತಿರ ಇರುವವರು ಇಲ್ಲ ಅಂದ್ರೆ ತುಂಬಾ ದುಃಖ ಆಗುತ್ತೆ. ನಾವು ಯಾರ ಮೇಲೆ ಆರೋಪ ಮಾಡಲು ಮಾಡಲು ಆಗುವುದಿಲ್ಲ. ಆಂಬ್ಯುಲೆನ್ಸ್ ಬರುವ ಮುಂಚೆ ಪವಿತ್ರಾ ಉಸಿರಾಡುತ್ತಿದ್ದರು. ಆದರೆ ಆಂಬ್ಯುಲೆನ್ಸ್ ಲೇಟ್ ಆಗಿ ಬಂದಿದೆ ಅಂದ್ರೆ ನಾವೂ ಏನು ಮಾತಾಡೋಕು ಆಗೋದಿಲ್ಲ. ಮೂರು ದಿನದ ಮುಂಚೆಯೇ ಅವರು ನನ್ನ ಜೊತೆ ಮಾತಾಡಿದ್ದರು. ಮದರ್ಸ್ ಡೇ ಸೆಲೆಬ್ರೇಷನ್ ಕೂಡ ನಾವೆಲ್ಲಾ ಒಟ್ಟಿಗೆ ಮಾಡಿದೆವು. ಆದರೆ ಅವರೇ ಈಗ ಇಲ್ಲ ಅಂದ್ರೆ ನಂಬಲು ಅಸಾಧ್ಯ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ