/newsfirstlive-kannada/media/post_attachments/wp-content/uploads/2023/06/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ..
ಮೇಷ ರಾಶಿ
- ವಾದ ವಿವಾದಗಳು ನಿಮ್ಮ ಪರವಾಗುವ ಸೂಚನೆಗಳಿವೆ
- ನಿಧಾನದ ಕೆಲಸಗಳೆಲ್ಲ ವೇಗದಿಂದ ನಡೆಯುತ್ತದೆ
- ಆರ್ಥಿಕ ತೊಂದರೆಯಿಲ್ಲ ಸಂತೋಷವಾಗಲಿದೆ
- ಮನೆಯಲ್ಲಿ ಕೆಲವು ಕೊರತೆಗಳಿಂದ ಅಸಂತೋಷ
- ಮಕ್ಕಳ ನಡುವಳಿಕೆಯಿಂದ ಬೇಸರ ಉಂಟಾಗಬಹುದು
- ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ಹೊಸ ಕೆಲಸಗಳು ಯೋಜನೆಗಳು ಬೇಡ
- ಜೀವನ ಸಂಗಾತಿಯ ಬಗ್ಗೆ ಚಿಂತೆಯಿರಲಿ
- ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇರುವುದಿಲ್ಲ
- ಅಪಹಾಸ್ಯಕ್ಕೆ ಗುರಿಯಾಗಬಹುದು
- ನಿಮ್ಮ ಗುರಿಯ ಬಗ್ಗೆ ಗಮನವಿರಲಿ
- ಇಂದು ನಿಮಗೆ ಮಕ್ಕಳಿಂದ ಸಂತೋಷವಿದೆ
- ಕುಲದೇವತಾ ಆರಾಧನೆ ಮಾಡಿ
ಮಿಥುನ
- ಹೊಸ ಯೋಜನೆಯ ವಿಚಾರ ಚರ್ಚೆ ಮಾಡುತ್ತೀರಿ
- ಅವಿವಾಹಿತರಿಗೆ ಸಿಹಿಸುದ್ದಿ ಸಿಗಲಿದೆ
- ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ
- ಉನ್ನತ ಅಧಿಕಾರಿಗಳಿಗೆ ಶುಭವಿದೆ
- ವ್ಯಾಪಾರ ನಿಮಿತ್ತ ಪ್ರಯಾಣ ಸಾಧ್ಯತೆ
- ಮಕ್ಕಳ ನಿರ್ಧಾರ ನಿಮಗೆ ಇಷ್ಟವಾಗದ ದಿನ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕಟಕ
- ನೌಕರಿಯಲ್ಲಿ ಸಹೋದ್ಯೋಗಿಗಳ ಸಹಕಾರ
- ದೂರದ ಪ್ರಯಾಣ ಬೇಸರ ಉಂಟು ಮಾಡಬಹುದು
- ಮನಸ್ಸಿನಲ್ಲಿ ಅಹಿತಕರ ವಿಷಯಗಳ ಆತಂಕ
- ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು
- ಹೊಟ್ಟೆ ನೋವಿನ ಸಮಸ್ಯೆ ಉಂಟಾಗಬಹುದು
- ಪೂರ್ಣ ವಿಶ್ರಾಂತಿಯಿಂದ ಚೇತರಿಕೆ ಕಾಣುತ್ತೀರಿ
- ಮೃತ್ಯುಂಜಯ ಮಂತ್ರ 21 ಬಾರಿ ಪಠಣೆ ಮಾಡಿ
ಸಿಂಹ
- ಕಾರ್ಯದ ಒತ್ತಡದಿಂದ ದೈಹಿಕ ಹಿಂಸೆ ಆಗಬಹುದು
- ಬೇರೆಯವರಿಗೆ ಸಹಾಯ ಮಾಡಲು ಅವಕಾಶವಿಲ್ಲ
- ಸಾಮರ್ಥ್ಯ ಮೀರಿ ಸಹಾಯ ಮಾಡಲು ಪ್ರಯತ್ನಿಸದಿರಿ
- ಅನಗತ್ಯ ವಿವಾದಗಳು ನಿಮ್ಮ ಮೇಲೆ ಬರಬಹುದು
- ಬೇರೆಯವರ ಅವಲಂಬನೆ ಬೇಡ
- ಕೋಪದಿಂದ ಹಲವಾರು ಅವಗಡಗಳಾಗಬಹುದು
- ರುದ್ರ ದೇವರನ್ನು ಆರಾಧನೆ ಮಾಡಿ
ಕನ್ಯಾ
- ಇಂದು ವಿಚಿತ್ರ ದಿನವೆಂದೇ ಹೇಳಬೇಕು
- ವಿರೋಧಿಗಳಿಂದ ಸ್ನೇಹ ಸಿಗಲಿದೆ
- ಮೋಸ ದ್ರೋಹ ಎಂದು ನಿಮಗೆ ತಿಳಿಯುವುದೇ ಇಲ್ಲ
- ರಾಜಕೀಯ ವಿಚಾರಗಳಿಂದ ದೂರವಿರಿ
- ನರಗಳಲ್ಲಿ ಮೂಲೆಗಳಲ್ಲಿ ನೋವು ಕಾಣಿಸಿಕೊಳ್ಳಬಹುದು
- ವಾಹನ ಚಾಲನೆಯಲ್ಲಿ ತುಂಬಾ ಎಚ್ಚರಿಕೆಯಿರಲಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ತುಲಾ
- ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ
- ಹಿರಿಯರು ಅಧಿಕಾರಿಗಳು ತುಂಬಾ ಪ್ರಭಾವ ಹೊಂದುತ್ತಾರೆ
- ನಕಾರಾತ್ಮಕ ಚಿಂತನೆಗಳು ನಿಮ್ಮಿಂದ ದೂರವಿರಲಿ
- ಇಂದು ಪ್ರೇಮಿಗಳಿಗೆ ಶುಭದಿನ
- ಉತ್ತಮ ಅನುಭವಿಗಳ ಸಲಹೆ ನಿಮಗೆ ಸಹಾಯವಾಗುತ್ತದೆ
- ಧಾರ್ಮಿಕ ವಿಚಾರಗಳಲ್ಲಿ ಸಮಯ ಕಳೆಯಬಹುದು
- ಮನೆದೇವರನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ನಿಮ್ಮ ಬಂಧುತ್ವ ಸ್ನೇಹಿತರ ಮಧ್ಯೆ ಚೆನ್ನಾಗಿರಲಿ
- ಮನೆಯಲ್ಲಿ ಸಡಗರ ಖುಷಿ ಇರಲಿದೆ
- ಜನರಲ್ಲಿ ವಿಶ್ವಾಸ ಮೂಡುವ ಕೆಲಸ ಮಾಡಿ
- ಪಾಲುದಾರಿಕೆ ಅಥವಾ ಹಣ ಹೂಡಿಕೆಯಲ್ಲಿ ಲಾಭವಿದೆ
- ನೀವು ಎಷ್ಟು ಪಾರದರ್ಶಕವಾಗಿರುತ್ತೀರೋ ಅಷ್ಟು ಲಾಭ
- ತಾಯಿಯವರ ಹಣ ಸಿಗಬಹುದು
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ರಾಜಕೀಯ ವಿಚಾರದಲ್ಲಿ ಆಸಕ್ತಿ ಹೊಂದುತ್ತೀರಿ
- ರಾಜಕಾರಣಿಗಳಿಗೆ ಉತ್ತಮ ದಿನ
- ವ್ಯಾಪಾರಾದಿಗಳಿಂದ ಉತ್ತಮ ಲಾಭ ಸಿಗಲಿದೆ
- ಆದಾಯ ಮೂಲಗಳು ಗಟ್ಟಿಯಾಗಲಿದೆ
- ಮೂಢನಂಬಿಕೆಗಳಿಂದ ಮೋಸ ಹೋಗಬಹುದು
- ಬರಹಗಾರರಿಗೆ ಶುಭ ಲಾಭಗಳಿಗೆ ಗೌರವವಿದೆ
- ಕುಬೇರನನ್ನು ಪ್ರಾರ್ಥನೆ ಮಾಡಿ
ಮಕರ
- ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ವ್ಯಾಪಾರದಲ್ಲಿ ಮೋಸ ಅಥವಾ ನಷ್ಟವಿರುತ್ತದೆ
- ನಿಮ್ಮ ಶಕ್ತಿ ಮೀರಿ ಕೆಲಸ ಮಾಡಿ
- ನೌಕರಿ ಅಥವಾ ವೃತ್ತಿಯಲ್ಲಿ ಅವಮಾನವಾಗಬಹುದು
- ನಿಮ್ಮ ಆಲೋಚನೆಗಳಲ್ಲಿ ಏರುಪೇರಾಗಬಹುದು
- ಹಳೆಯ ವಿಚಾರಗಳಿಂದ ಮನಸ್ಸು ಚಂಚಲವಾಗಬಹುದು
- ದುರ್ಗಾರಾಧನೆ ಮಾಡಿ
ಕುಂಭ
- ಕೆಲಸದಲ್ಲಿ ಉತ್ತಮ ಸಾಧನೆ ಗೌರವ ಸಿಗಲಿದೆ
- ಹಿರಿಯರ ಮಾರ್ಗದರ್ಶನ ನಿಮಗೆ ದೇವಟಿಗೆ
- ದೊಡ್ಡ ಜವಾಬ್ದಾರಿ ನಿಭಾಯಿಸುವುದರಲ್ಲಿ ಯಶಸ್ಸು
- ಕಲೆ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತೀರಿ
- ಆಧ್ಯಾತ್ಮಿಕ ಪ್ರಭಾವ ನಿಮ್ಮನ್ನು ಬೆರಗು ಗೊಳಿಸುತ್ತದೆ
- ಹಲವು ಕೆಲಸಗಳು ನಿಮ್ಮಿಂದ ನಡೆಯಲಿದೆ
- ಶಿವಾರಾಧನೆ ಮಾಡಿ
ಮೀನ
- ಹೆಚ್ಚು ಖರ್ಚು ಬೇಸರ ಕಲಹ ಉಂಟಾಗಬಹುದು
- ನಿಮಗಿಂತ ಕಿರಿಯರಿಗೆ ಸಹಾಯ ಮಾಡಬಹುದು
- ಪ್ರೇಮಿಗಳಲ್ಲಿ ದ್ವೇಷ ಬೇರೆಯಾಗುವ ಸಂಭವ ಹೆಚ್ಚು
- ಕುಟುಂಬ ಕಲಹ ಅರ್ಥಮಾಡಿಕೊಳ್ಳದೆ ಜಗಳವಾಗಬಹುದು
- ಹೊಸ ಕೆಲಸಗಳಿಗೆ ಸ್ಫೂರ್ತಿ ಚಿಂತನೆ
- ಮನೆ ಕಟ್ಟುವ ವಿಚಾರದಲ್ಲಿ ದೀರ್ಘ ಸಮಾಲೋಚನೆ ಮಾಡುತ್ತೀರಿ
- ಚಂಡಿಕಾ ಪಾರಾಯಣ ಮಾಡಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ