ಹೆಂಡತಿಯನ್ನೇ ಕೊಂದ ಪಾಪಿ ಗಂಡ
ಶೀಲ ಶಂಕಿಸಿ ಪತ್ನಿಯನ್ನು ಕೊಂದ ಪತಿ
ಚಾಕುವಿನಿಂದ ಕತ್ತು ಸೀಳಿ ಕೊಂದೇ ಬಿಟ್ಟ
ಪತ್ನಿಯ ಶೀಲವನ್ನು ಶಂಕಿಸಿ ಪತಿಯೇ ಪತ್ನಿಯ ಕತ್ತು ಸೀಳಿ ಕೊಲೆಗೈದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ನೆಹರು ನಗರದ ನಿವಾಸಿ 40 ವರ್ಷದ ರೇಣುಕಮ್ಮ ಕೊಲೆಯಾದ ಮಹಿಳೆ.
ಆಕೆಯ ಪತಿ ಮಂಜುನಾಥ ಪತ್ನಿಯ ಕತ್ತನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿದ್ದಾನೆ ಅಂತಾ ಆರೋಪಿಸಲಾಗಿದೆ. ರಾತ್ರಿ ವೇಳೆ ಅಕ್ಕಪಕ್ಕದವರೊಂದಿಗೆ ಮಾತನಾಡಿ ಮಲಗಿದ್ದ ರೇಣುಕಮ್ಮ ಬೆಳಗಾಗುವಷ್ಟರಲ್ಲಿ ರಕ್ತಸಿಕ್ತ ಶವವಾಗಿ ಮನೆಯಲ್ಲೇ ಪತ್ತೆಯಾಗಿದ್ದಾಳೆ.
ಕೊಲೆ ಮಾಡಿ ಚಾಕು ಸಮೇತ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹೆಂಡತಿಯನ್ನೇ ಕೊಂದ ಪಾಪಿ ಗಂಡ
ಶೀಲ ಶಂಕಿಸಿ ಪತ್ನಿಯನ್ನು ಕೊಂದ ಪತಿ
ಚಾಕುವಿನಿಂದ ಕತ್ತು ಸೀಳಿ ಕೊಂದೇ ಬಿಟ್ಟ
ಪತ್ನಿಯ ಶೀಲವನ್ನು ಶಂಕಿಸಿ ಪತಿಯೇ ಪತ್ನಿಯ ಕತ್ತು ಸೀಳಿ ಕೊಲೆಗೈದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ನೆಹರು ನಗರದ ನಿವಾಸಿ 40 ವರ್ಷದ ರೇಣುಕಮ್ಮ ಕೊಲೆಯಾದ ಮಹಿಳೆ.
ಆಕೆಯ ಪತಿ ಮಂಜುನಾಥ ಪತ್ನಿಯ ಕತ್ತನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿದ್ದಾನೆ ಅಂತಾ ಆರೋಪಿಸಲಾಗಿದೆ. ರಾತ್ರಿ ವೇಳೆ ಅಕ್ಕಪಕ್ಕದವರೊಂದಿಗೆ ಮಾತನಾಡಿ ಮಲಗಿದ್ದ ರೇಣುಕಮ್ಮ ಬೆಳಗಾಗುವಷ್ಟರಲ್ಲಿ ರಕ್ತಸಿಕ್ತ ಶವವಾಗಿ ಮನೆಯಲ್ಲೇ ಪತ್ತೆಯಾಗಿದ್ದಾಳೆ.
ಕೊಲೆ ಮಾಡಿ ಚಾಕು ಸಮೇತ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ