Advertisment

‘ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನು ಇದ್ದೇನೆ’ ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವ ಅಭಯ..!

ಕಾಂತಾರ ಚಾಪ್ಟರ್ 1 ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ನೂರಾರು ಕೋಟಿ ಲಾಭ ಗಳಿಸಿದೆ. ದೈವದ ಆಶೀರ್ವಾದದಿಂದಲೇ ಇದು ಸಾಧ್ಯ ಆಗಿದ್ದು ಅನ್ನೋದು ಚಿತ್ರ ತಂಡದ ನಂಬಿಕೆ. ಹೀಗಾಗಿ ಚಿತ್ರದ ಯಶಸ್ಸಿನ ಹಿನ್ನೆಲೆ, ವಾರಾಹಿ ಪಂಜುರ್ಲಿ ದೈವಕ್ಕೆ ಮಂಗಳೂರಿನಲ್ಲಿ ಹರಕೆಯ ನೇಮೋತ್ಸವ ಸಲ್ಲಿಸಲಾಗಿದೆ.

author-image
Ganesh Kerekuli
Rishab Shetty (4)
Advertisment
Rishab Shetty Kantara Movie Kantara review Kantara Chapter1
Advertisment
Advertisment
Advertisment