ಬೆಳಗ್ಗೆ ಬೇಗ ಏದ್ದೇಳಲು ನಕಾರ ಮಾಡಿದ ಪವಿತ್ರಾ ಗೌಡ
ಪೊಲೀಸ್ ಠಾಣೆಗೆ ತಡವಾಗಿ ಬಂದ A1 ಆರೋಪಿ
ಪವಿತ್ರಾಗೆ ಪುಲ್ ಕ್ಲಾಸ್ ತೆಗೆದುಕೊಂಡ ಕಮಿಷನರ್ ಮತ್ತು ಡಿಸಿಪಿ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎ1 ಆರೋಪಿ ಪವಿತ್ರಾ ಗೌಡಗೆ ಕಮಿಷನರ್ ದಯಾನಂದ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೆಳಗ್ಗೆ 7 ಗಂಟೆಯಾದ್ರೂ ಆರೋಪಿ ಸ್ಟೇಷನ್ಗೆ ಬಾರದ ಹಿನ್ನಲೆ ಕ್ಲಾಸ್ ಮಾಡಿದ್ದಾರೆ.
ಪವಿತ್ರಾ ಗೌಡ ನಿನ್ನೆ ಬೆಳಗ್ಗೆ ಬೇಗ ಏದ್ದೇಳಲು ನಕಾರ ಮಾಡಿದ್ದಾರೆ. ಹೀಗಾಗಿ ಪೊಲೀಸ್ ಸಿಬ್ಬಂದಿ ಆಕೆ ಏಳುವವರೆಗೆ ಕಾದಿದ್ದಾರೆ. ಇದೇ ವಿಚಾರವಾಗಿ ಕಮಿಷನರ್ ಮತ್ತು ಡಿಸಿಪಿ ನಿನ್ನೆ A1 ಆರೋಪಿಯಾದ ಪವಿತ್ರಾ ಗೌಡ ಪುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಹೆಣ್ಣು, ಹೆಂಡದ ಚಟದಿಂದ ದರ್ಶನ್ ವಿಲನ್ ಆಗಿದ್ದಾನೆ; ಶಿಷ್ಯನ ಬಗ್ಗೆ ರಂಗಾಯಣದ ಮಾಜಿ ನಿರ್ದೇಶಕ ಬೇಸರ
ಇನ್ಮುಂದೆ 7 ಗಂಟೆ ಒಳಗೆ ಆರೋಪಿ ಠಾಣೆಯಲ್ಲಿರುವಂತೆ ವಾರ್ನಿಂಗ್ ಕೊಟ್ಟಿದ್ದಾರೆ. ಅದರಂತೆಯೇ ಪವಿತ್ರಾ ಗೌಡ ಇಂದು ಬೆಳಗ್ಗೆ 7 ಗಂಟೆಯೊಳಗೆ ಠಾಣೆಯಲ್ಲಿ ಹಾಜರಿದ್ದರು.
ಇದನ್ನೂ ಓದಿ: ಬದಲಾಯ್ತು ನಟನ ಮನಸ್ಥಿತಿ.. ತಪ್ಪಾಯ್ತು.. ತಪ್ಪಾಯ್ತು ಅಂತಿದ್ದಾರಂತೆ ದರ್ಶನ್!
ದರ್ಶನ್ ವಿಚಾರಕ್ಕೆ ಕಮಿಷನರ್ ಕ್ಲಾಸ್
ಅರೆಸ್ಟ್ ಆದ ಮೊದಲ ದಿನವೇ ನಟ ದರ್ಶನ್ಗೆ ರಾಜ ಮರ್ಯಾದೆ ನೀಡಲಾಗಿತ್ತು. ಈ ಹಿನ್ನಲೆ 2ನೇ ದಿನ ಕಮೀಷನರ್ ಸಿಬ್ಬಂದಿಗೂ ಸಹ ಫುಲ್ ಕ್ಲಾಸ್ ತೆಗೆದುಕೊಂಡಿದ್ದರು. ಸದ್ಯ ಕಸ್ಟಡಿಗೆ ಪಡೆದ ದಿನದಿಂದ ಅವರನ್ನು ಪೊಲೀಸರು ನೆಲದ ಮೇಲೆ ಕೂರಿಸ್ತಿದ್ದಾರೆ. ಸದ್ಯ ನಟ ದರ್ಶನ್ನನ್ನು ಓರ್ವ ಕೊಲೆ ಆರೋಪಿಯಾಗಿ ನೋಡಲಾಗ್ತಿದೆ. ಮಾತ್ರವಲ್ಲದೆ, ರೇಣುಕಾ ಹತ್ಯೆ ಪ್ರಕರಣ ವಿಚಾರವಾಗಿ ಕಮೀಷನರ್ ತನ್ನ ಸಿಬ್ಬಂದಿಗಳಿಗೆ ಸಣ್ಣ ತಪ್ಪು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಳಗ್ಗೆ ಬೇಗ ಏದ್ದೇಳಲು ನಕಾರ ಮಾಡಿದ ಪವಿತ್ರಾ ಗೌಡ
ಪೊಲೀಸ್ ಠಾಣೆಗೆ ತಡವಾಗಿ ಬಂದ A1 ಆರೋಪಿ
ಪವಿತ್ರಾಗೆ ಪುಲ್ ಕ್ಲಾಸ್ ತೆಗೆದುಕೊಂಡ ಕಮಿಷನರ್ ಮತ್ತು ಡಿಸಿಪಿ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎ1 ಆರೋಪಿ ಪವಿತ್ರಾ ಗೌಡಗೆ ಕಮಿಷನರ್ ದಯಾನಂದ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೆಳಗ್ಗೆ 7 ಗಂಟೆಯಾದ್ರೂ ಆರೋಪಿ ಸ್ಟೇಷನ್ಗೆ ಬಾರದ ಹಿನ್ನಲೆ ಕ್ಲಾಸ್ ಮಾಡಿದ್ದಾರೆ.
ಪವಿತ್ರಾ ಗೌಡ ನಿನ್ನೆ ಬೆಳಗ್ಗೆ ಬೇಗ ಏದ್ದೇಳಲು ನಕಾರ ಮಾಡಿದ್ದಾರೆ. ಹೀಗಾಗಿ ಪೊಲೀಸ್ ಸಿಬ್ಬಂದಿ ಆಕೆ ಏಳುವವರೆಗೆ ಕಾದಿದ್ದಾರೆ. ಇದೇ ವಿಚಾರವಾಗಿ ಕಮಿಷನರ್ ಮತ್ತು ಡಿಸಿಪಿ ನಿನ್ನೆ A1 ಆರೋಪಿಯಾದ ಪವಿತ್ರಾ ಗೌಡ ಪುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಹೆಣ್ಣು, ಹೆಂಡದ ಚಟದಿಂದ ದರ್ಶನ್ ವಿಲನ್ ಆಗಿದ್ದಾನೆ; ಶಿಷ್ಯನ ಬಗ್ಗೆ ರಂಗಾಯಣದ ಮಾಜಿ ನಿರ್ದೇಶಕ ಬೇಸರ
ಇನ್ಮುಂದೆ 7 ಗಂಟೆ ಒಳಗೆ ಆರೋಪಿ ಠಾಣೆಯಲ್ಲಿರುವಂತೆ ವಾರ್ನಿಂಗ್ ಕೊಟ್ಟಿದ್ದಾರೆ. ಅದರಂತೆಯೇ ಪವಿತ್ರಾ ಗೌಡ ಇಂದು ಬೆಳಗ್ಗೆ 7 ಗಂಟೆಯೊಳಗೆ ಠಾಣೆಯಲ್ಲಿ ಹಾಜರಿದ್ದರು.
ಇದನ್ನೂ ಓದಿ: ಬದಲಾಯ್ತು ನಟನ ಮನಸ್ಥಿತಿ.. ತಪ್ಪಾಯ್ತು.. ತಪ್ಪಾಯ್ತು ಅಂತಿದ್ದಾರಂತೆ ದರ್ಶನ್!
ದರ್ಶನ್ ವಿಚಾರಕ್ಕೆ ಕಮಿಷನರ್ ಕ್ಲಾಸ್
ಅರೆಸ್ಟ್ ಆದ ಮೊದಲ ದಿನವೇ ನಟ ದರ್ಶನ್ಗೆ ರಾಜ ಮರ್ಯಾದೆ ನೀಡಲಾಗಿತ್ತು. ಈ ಹಿನ್ನಲೆ 2ನೇ ದಿನ ಕಮೀಷನರ್ ಸಿಬ್ಬಂದಿಗೂ ಸಹ ಫುಲ್ ಕ್ಲಾಸ್ ತೆಗೆದುಕೊಂಡಿದ್ದರು. ಸದ್ಯ ಕಸ್ಟಡಿಗೆ ಪಡೆದ ದಿನದಿಂದ ಅವರನ್ನು ಪೊಲೀಸರು ನೆಲದ ಮೇಲೆ ಕೂರಿಸ್ತಿದ್ದಾರೆ. ಸದ್ಯ ನಟ ದರ್ಶನ್ನನ್ನು ಓರ್ವ ಕೊಲೆ ಆರೋಪಿಯಾಗಿ ನೋಡಲಾಗ್ತಿದೆ. ಮಾತ್ರವಲ್ಲದೆ, ರೇಣುಕಾ ಹತ್ಯೆ ಪ್ರಕರಣ ವಿಚಾರವಾಗಿ ಕಮೀಷನರ್ ತನ್ನ ಸಿಬ್ಬಂದಿಗಳಿಗೆ ಸಣ್ಣ ತಪ್ಪು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ